spot_img
spot_img

ಟಂಕಾ: ರೈತಪ್ಪ

Must Read

ರೈತಪ್ಪ

- Advertisement -

ಉತ್ತಿ ಬಿತ್ತುವ
ರೈತ ನಿನ್ನ ಇರುವ
ಕಂಡು ನಮಿಸಿ
ಶಿರಬಾಗಿದೆ ತಂದೆ
ಭೂತಾಯಿಯ ಸುತ

ನಾಡಿನ ದೊರೆ
ನಿನಗಿಲ್ಲ ವಿರಾಮ
ಹಗಲಿರುಳು
ದುಡಿವೆ ಪರರಿಗೆ
ಹಸಿದ ಹೊಟ್ಟೆಗಾಗಿ

ಏನೇ ಇರಲಿ
ನಿಂಗಿಲ್ಲ ಅತೀ ಆಸೆ
ದುಡಿತ ಒಂದೇ
ತನುಮನದ ತುಂಬ
ನಿಸ್ವಾರ್ಥ ಜೀವಿ ರೈತ

- Advertisement -

ಲಾಕ್ ಡೌನಲ್ಲೂ
ಉತ್ತುವದ ಬಿಟ್ಟಿಲ್ಲ
ಸೀಲ್ ಡೌನಲ್ಲೂ
ಬಿತ್ತುವದ ಬಿಟ್ಟಿಲ್ಲ
ಬಿಟ್ಟಿಲ್ಲ್ಯಾವ ಕೆಲಸ

ಸಮಯಾರಿಲ್ಲ
ರೈತಪ್ಪ ನಿನ್ನೆಂದಿಗೂ
ಕೈ ಬಿಡಲೊಲ್ಲೆ
ಪ್ರಮಾಣ ವಿದೋ ಕೇಳು
ಭೂತಾಯಿಯ ಮಾತಿದು.


- Advertisement -

ಜ್ಯೋತಿ ಕೋಟಗಿ

- Advertisement -
- Advertisement -

Latest News

ಜಲ ಜೀವನ ಮಿಷನ್ ಅಡಿಯಲ್ಲಿ ಕಲ್ಯಾಣಿ ಪುನಶ್ಚೇತನ

ಮೂಡಲಗಿ: ಜಿಲ್ಲಾ ಪಂಚಾಯತ್ ಬೆಳಗಾವಿ,ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಚಿಕ್ಕೋಡಿ, ತಾಲೂಕು ಪಂಚಾಯತ್ ಮೂಡಲಗಿ, ಗ್ರಾಮ ಪಂಚಾಯತ್ ಯಾದವಾಡ ಹಾಗೂ ಅನುಷ್ಠಾನ ಬೆಂಬಲ...
- Advertisement -

More Articles Like This

- Advertisement -
close
error: Content is protected !!
Join WhatsApp Group