spot_img
spot_img

“ವಾಗೀರ್ ” ದೇಶಾರ್ಪಣೆ

Must Read

spot_img

ನೌಕಾಪಡೆಗೆ ಹೊಸ ಸುಧಾರಿತ ಜಲಾಂತರ್ಗಾಮಿ ನೌಕೆ

ಶಬ್ದಸಂವೇದಿಯಾಗಿರುವ ಸುಧಾರಿತ ಜಲಾಂತರ್ಗಾಮಿ ನೌಕೆ “ವಾಗೀರ್” ಅನ್ನು ಇಂದು ಲೋಕಾರ್ಪಣೆಗೊಳಿಸುವ ಮೂಲಕ ನೌಕಾಪಡೆಯ ಸೇವೆಗೆ ನೀಡಲಾಯಿತು.

ಮುಂಬೈನ ಮಜಗಾಂವ್ ಬಂದರಿನಲ್ಲಿ ಗುರುವಾರದಂದು ವಾಗೀರ್ ಅನ್ನು ಸೇವೆಗೆ ಅಣಿಗೊಳಿಸಲಾಯಿತು.

ರಾಜ್ಯ ರಕ್ಷಣಾ ಸಚಿವ ಶ್ರೀಪಾದ ನಾಯಕ ಅವರ ಪತ್ನಿ ವಿಜಯಾ ಅವರು ಈ ಜಲಾಂತರ್ಗಾಮಿ ಯನ್ನು ಲೋಕಾರ್ಪಣೆಗೊಳಿಸಿದರು. ಶ್ರೀಪಾದ ನಾಯಕ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಅತಿಥಿಯಾಗಿ ಪಾಲ್ಗೊಂಡರು.

ಫ್ರಾನ್ಸ್ ನೌಕಾ ಪಡೆಯಿಂದ ವಿನ್ಯಾಸಗೊಳಿಸಿದ ವಾಗೀರ್ ಐದನೆಯ ಸ್ಕಾರ್ಪಿಯನ್ ವರ್ಗಕ್ಕೆ ಸೇರಿದ್ದು ಭಾರತೀಯ ನೌಕಾಪಡೆಗೆ ಮತ್ತೊಂದು ಬಲ ತುಂಬಿದಂತಾಗಿದೆ. ಜಲ ಯುದ್ಧ, ಗುಪ್ತಚರ ಮಾಹಿತಿ ಸಂಗ್ರಹ ಅಲ್ಲದೆ ಕಣ್ಗಾವಲು ಕಾರ್ಯಗಳನ್ನು ಈ ಜಲಾಂತರ್ಗಾಮಿ ಯಶಸ್ವಿಯಾಗಿ ನೆರವೇರಿಸಲಿದೆ ಎಂದು ನೌಕಾಪಡೆಯ ಮೂಲಗಳು ತಿಳಿಸಿವೆ

- Advertisement -
- Advertisement -

Latest News

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಂಬನಿ

ಬೆಂಗಳೂರು- ಶ್ರವಣ ಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನಕ್ಕೆ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಂಬನಿ ಮಿಡಿದಿದ್ದಾರೆ. ಜೈನ್ ಸಮುದಾಯದ ಸಮಗ್ರ...
- Advertisement -

More Articles Like This

- Advertisement -
close
error: Content is protected !!