- Advertisement -
ಬೀದರ – ಸಿಎಂ ಯಡಿಯೂರಪ್ಪ ಅವರಿಗೆ ಬಸವಕಲ್ಯಾಣ ಶಾಸಕ ಶರಣು ಸಲಗರ ಅವರು ಸಾಷ್ಟಾಂಗ ನಮಸ್ಕಾರ ಹಾಕಿ ಆಶೀರ್ವಾದ ಪಡೆದರು.
ಬಸವಕಲ್ಯಾಣ ಉಪಚುಣಾವಣೆಯಲ್ಲಿ ಗೆದ್ದು ಇಂದು ಬೆಂಗಳೂರಿನಲ್ಲಿ ಪ್ರಮಾಣವಚನ ಸ್ವೀಕರಿಸುವ ಮುಂಚೆ ಶರಣು ಅವರು ಕುಟುಂಬ ಸಮೇತ ಬಂದು ಮುಖ್ಯ ಬಿ ಎಸ್ ಯಡಿಯೂರಪ್ಪ ನವರ ಕಾಲಿಗೆ ಬಿದ್ದು ಆಶಿರ್ವಾದ ಪಡೆದರು.