spot_img
spot_img

ಸ್ತಬ್ಧಚಿತ್ರ ಪ್ರದರ್ಶನ

Must Read

spot_img

ಬೆಳಗಾವಿ: ಯರಗಟ್ಟಿಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮದ್ಲೂರಿನ ಕಲಾವಿದ ಶಿವಪುತ್ರ ಬಡಿಗೇರ ರಚಿಸಿದ್ದ ಸ್ತಬ್ಧಚಿತ್ರ ಗಮನ ಸೆಳಯಿತು.

ವೃತ್ತಿಯಲ್ಲಿ ನೈಪುಣ್ಯತೆ ಹೊಂದಿರುವ ಇವರು, ಬಿಡುವಿನ ವೇಳೆ ಅನೇಕ ಕಲಾಕೃತಿಗಳನ್ನು ರಚನೆ ಮಾಡುತ್ತ ಬಂದಿದ್ದಾರೆ. ತಂಬೂರಿ, ಅಳಿದುಳಿದ ಅವಶೇಷಗಳಿಂದ ಮಾಡಿದ ವಾಹನಗಳು ಕಣ್ಮನ ಸೆಳೆಯುತ್ತವೆ.ಪ್ರಸ್ತುತ ಇವರು ತಮ್ಮ ಊರಿನ ಇತಿಹಾಸ ಹೊಂದಿರುವ ರಟ್ಟರ ಶ್ರೀರಂಗಪೂರ ಕೋಟೆಯ ಐತಿಹಾಸಿಕ ಮಾದರಿಯನ್ನು ಮಾಡಿದ್ದಾರೆ.

- Advertisement -
- Advertisement -

Latest News

ಸೈನಿಕರಂತೆ ಸದಾ ಸೇವೆ ಸಲ್ಲಿಸುವ ಪೊಲೀಸರ ಕಾರ್ಯ ಸ್ತುತ್ಯರ್ಹ- ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಸಾರ್ವಜನಿಕರ ನೆಮ್ಮದಿ ಬದುಕಿಗೆ ಪೊಲೀಸರು ರಕ್ಷಕರಾಗಿ ಸೇವೆ ಸಲ್ಲಿಸುತ್ತಿರುವುದು ಸ್ತುತ್ಯರ್ಹವೆಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ ವ್ಯಕ್ತಪಡಿಸಿದರು. ರವಿವಾರದಂದು ತಾಲೂಕಿನ ಕುಲಗೋಡ...
- Advertisement -

More Articles Like This

- Advertisement -
close
error: Content is protected !!