- Advertisement -
“ಎಲ್ಲಿ ಹೋದವು ಆ ದಿನಗಳು” ಅಭಿಯಾನ ಮಾಲಿಕೆ
ಚಿಂಚಣಿ ಶ್ರೀ ಮಠದ ಪೂಜ್ಯ ರಾದ ಶ್ರೀ ಮ.ನಿ.ಪ್ರ.ಸ್ವ ಅಲ್ಲಮಪ್ರಭು ಮಹಾಸ್ವಾಮಿಗಳವರು ಅಪರೂಪದ ಹವ್ಯಾಸಗಳನ್ನು ರೂಢಿಸಿಕೊಂಡಿದ್ದಾರೆ.ಸ್ವಾತಂತ್ರ್ಯ ನಂತರದ ಭಾರತದ ಹಿಂದಿನ ಪುರಾತನ ನಾಣ್ಯಗಳನ್ನು ಸಂಗ್ರಹಿಸಿ ಮುಂದಿನ ಪಿಳಿಗೆಗೆ ವೀಕ್ಷಣೆಗೆ ಕ್ರೋಢಿಕರಿಸಿದ್ದಾರೆ.
- Advertisement -
ಇಂದಿನ ಮಾಲಿಕೆ ಪುರಾತನ ಸ್ಟಿಲ ಮತ್ತು ನಿಕ್ಕಲ್ ಲೋಹದ ೫೦ ಪೈಸೆ ನಾಣ್ಯಗಳ ನೋಟವಾಗಿದೆ. ಇತಿಹಾಸವನ್ನು ನೆನಪಿಸುವ ಪೂಜ್ಯರ ಹವ್ಯಾಸಕ್ಕೆ ಪ್ರಣಾಮಗಳು