spot_img
spot_img

ಪ್ರಜಾ ಭೂಷಣ ಪ್ರಶಸ್ತಿ ಸಾಲಕ್ಕಿಗೆ ಸನ್ಮಾನ

Must Read

- Advertisement -

ಸಿಂದಗಿ: ಪಟ್ಟಣದ ತಾಲೂಕ ಪಂಚಾಯತ ಮಾಜಿ ಅದ್ಯಕ್ಷಿಣಿ ಶ್ರೀಮತಿ ಮಹಾನಂದ ಅಮರೇಶ ಸಾಲಕ್ಕಿ ಅವರ ಒಂದು ವರ್ಷದ ಆಡಳಿತ ಗಮನಿಸಿ ಕರ್ನಾಟಕ ಪ್ರಜಾ ಭೂಷಣ ಪ್ರಶಸ್ತಿ ಆಯ್ಕೆಗೊಂಡ ನಿಮಿತ್ತವಾಗಿ ಅವರನ್ನು ಜ್ಯೋತಿ ನಗರದ ತಾಲೂಕಾ ಪಂಚಾಯತ ನಾಮ ನಿರ್ದೇಶಕ ಶಿವುಕುಮಾರ ಬಿರಾದಾರ (ಮನ್ನಾಪೂರ ) ಅವರ ಸದನದಲ್ಲಿ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಿದರು.

ಸರಳ ಸಮಾರಂಭದಲ್ಲಿ ನಾದ ಸರಕಾರಿ ಪ್ರೌಢ ಶಾಲೆಯ ದೈಹಿಕ ನಿರ್ದೇಶಕ ಸಂಗನಗೌಡ ಹಚಡದ ಮಾತನಾಡಿ ಅಧಿಕಾರ ಇರುವಾಗ ಜನ ಸಾಮಾನ್ಯರೊಂದಿಗೆ ನೋವು ನಲಿವು ಆಲಿಸಬೇಕು.ಸತತ ಸಮಾಜ ಸೇವೆ ಮಾಡಬೇಕು. ಸರಕಾರದ ಸೌಲಭ್ಯಗಳನ್ನು ಜನರಿಗೆ ತಿಳಿಸಬೇಕು. ಈ ಪ್ರಕಾರವಾಗಿ ಸೇವೆ ಮಾಡಿದವರಿಗೆ ಕರ್ನಾಟಕ ಪ್ರಜಾ ಭೂಷಣ ಪ್ರಶಸ್ತಿ ನೀಡಿ ಗೌರವಿಸುತ್ತದೆ ಅದರಲ್ಲಿ ಸಿಂದಗಿ ತಾಲೂಕ ಪಂಚಾಯತ ಮಾಜಿ ಅಧ್ಯಕ್ಷ ಶ್ರೀಮತಿ ಮಹಾನಂದ ಅಮರೇಶ ಸಾಲಕ್ಕಿ ಆಯ್ಕೆಗೊಂಡಿರುವದಕ್ಕೆ ಅನಂತ ಅಭಿನಂದನೆಗಳು ತಿಳಿಸಿದರು.

ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಸಿದ್ದಲಿಂಗ ಚೌಧರಿ. ಶಿಕ್ಷಕ ಬಸವರಾಜ ಅಗಸರ,.ಸೊಂಪೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸಿ ಎನ್ ಶಿರಕನಳ್ಳಿ ಸೇರಿದಂತೆ ಹಲವರು ಭಾಗವಹಿಸಿದರು.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group