spot_img
spot_img

ಸಂಧ್ಯಾ ಸಮಯ

Must Read

- Advertisement -

ಸುಂದರ ಸಂಜೆಯ ಪಡುವಣ ದಿಕ್ಕಿಗೆ

ಮೂಡಿದೆ ಬೆರಗಿನ ಹೊಂಬಿಸಿಲು
ಸಂಧ್ಯಾ ಕಾಲದಿ ಭೂರಮೆ ಅನುಪಮ
ರೂಪವ ಧರಿಸುತ ಮೆರೆದಿಹಳು||

ಮೆಲ್ಲನೆ ನೇಸರ ನಿದಿರೆಗೆ ಜಾರಲು
ಅಂಬರ ಹೊದ್ದಿದೆ ಹೊಂಬಿಸಿಲು
ಪ್ರೇಯಸಿ ಬಯಸಿದ ಪ್ರೇಮಿಯ ಹೃದಯವು
ತಳಮಳಗೊಳ್ಳಲು ಮನಮುಗಿಲು||

- Advertisement -

ದಿನಕರ ಮುಳುಗಲು ಧರೆಯಲಿ ಕವಿಯಿತು
ಕಂಡಿಹ ಕನಸಿನ ಸವಿಗತ್ತಲು
ಪ್ರಿಯಕರ ಪ್ರೇಮಿಯ ಹೃದಯವ ತಣಿಸಲು
ಸುತ್ತಲು ಮೌನವು ಆವರಿಸಿತು||

*ಶ್ರೀ_ಈರಪ್ಪ_ಬಿಜಲಿ*

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group