Monthly Archives: April, 2021

‘ಆರೋಗ್ಯ’ ಕುರಿತ ಕವಿತೆಗಳು

ಕಲಬುರಗಿ ಬರಹಗಾರರ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೨೪ ನೇ ಕಾವ್ಯಗೋಷ್ಠಿಯಲ್ಲಿ "ಆರೋಗ್ಯ" ದ ವಿಷಯದ ಬಗ್ಗೆ ಕಾವ್ಯ ರಚನೆ ಮಾಡಿರುವ ಕವಿಗಳ ಬರಹಗಳು ಇವು ( ಟೈಮ್ಸ್ ಆಫ್ ಕರ್ನಾಟಕ ಪ್ರಸ್ತುತಿ ) ಆರೋಗ್ಯವೇ ಭಾಗ್ಯ ಆರೋಗ್ಯವೇ ಭಾಗ್ಯವೆಂದು ತಿಳಿದವರೇ ಯೋಗ್ಯ ಇಂದು ಜೀವನವೇ ಅಮೂಲ್ಯವೆಂದು ಸಾರೋಣ ನಾವು ಇಂದು ಯೋಗ ಧ್ಯಾನ ಮಾಡು ಎಂದು ತಿಳಿದವರು ಹೇಳಿದರು ಅಂದು ಸಮತೋಲನ ಆಹಾರವೇ ಶ್ರೇಷ್ಠವೆಂದು ಸೇವಿಸಬೇಕು ನಾವು ಇಂದು ಅಮ್ಮನ...

ಬೀದರದಲ್ಲಿ ಎಸ್ ಪಿ ಸಂಚಾರ

ಬೀದರ - ಕೊರೋನಾ ಹೆಚ್ಚಳ ಹಿನ್ನೆಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಹಮ್ಮಿಕೊಂಡಿದ್ದು ನಗರದಲ್ಲಿ ಸಂಚಾರ ಕೈಗೊಂಡ ಜಿಲ್ಲಾ ಎಸ್ ಪಿ ಡಿ ಎಲ್ ನಾಗೇಶ ಅವರು ಹೊಟೇಲ್ ಮಾಲಿಕರಿಗೆ ಖಡಕ್ ವಾರ್ನಿಂಗ್ ಮಾಡಿದರು. ತಿಂಡಿ ತಿನಿಸು ಪಾರ್ಸಲ್ ಮಾತ್ರ ಕೊಡಬೇಕು. ಜನಜಂಗುಳಿ ಮಾಡಬಾರದು ಎಂದು ಹೊಟೇಲ್ ಮಾಲಿಕರಿಗೆ ಎಚ್ಚರಿಕೆ ನೀಡಿದ ಎಸ್ ಪಿ ಯವರು ಕೊರೋನಾ...

ಬರಹ: ಕಾವ್ಯ ಮತ್ತು ಕವಿತ್ವ

ಕಾವ್ಯ ಮತ್ತು ಕವಿತ್ವ ನಮ್ಮ ನಾಡಿನ ನವ್ಯ ಕವಿ ಶ್ರೀ ಎಂ ಗೋಪಾಲಕೃಷ್ಣ ಅಡಿಗರು ಒಂದು ಮಾತು ಹೇಳುತ್ತಾರೆ "ಹುತ್ತ ಹುಟ್ಟದೇ ಹುಟ್ಟಿತೇ ಮಹಾಕಾವ್ಯ" ಎಂಬುದಾಗಿ. ಬಹುಶಃ ಈ ಮಾತು ಇಂದು ಅಕ್ಷರಶಃ ಸತ್ಯ. ಏಕೆಂದರೆ ಕಾವ್ಯ ಲೋಕದ ತುದಿ ಮೊದಲು ಗೊತ್ತಿಲ್ಲದ ಅದೆಷ್ಟೋ ಯುವ ಮನಸ್ಸುಗಳು ತಮ್ಮನ್ನು ತಾವು ಮಹಾನ್ ಧೀಮಂತ ಸಾಹಿತಿಗಳೆಂದು ಕೊಚ್ಚಿಕೊಳ್ಳುತ್ತಿವೆ. ಕಾವ್ಯ...

How to do Meditation in Kannada- ಧ್ಯಾನ ಮಾಡುವುದು ಹೇಗೆ?

How to do Meditation in Kannada- ಧ್ಯಾನ ಮಾಡುವುದು ಹೇಗೆ? ಧ್ಯಾನವನ್ನು ಪ್ರತಿನಿತ್ಯವೂ ಮಾಡುವುದರಿಂದ ಮನಸ್ಸು ಮತ್ತು ದೇಹ ಶುದ್ಧವಾಗಿರುತ್ತದೆ. ಇದರಿಂದ ಸಾಕಷ್ಟು ಲಾಭಗಳು ಸಹ ಇವೆ ಎಂದು ಹೇಳಬಹುದು. ಇದರ ಕಾರಣಕ್ಕಾಗಿಯೇ ದೊಡ್ಡ ದೊಡ್ಡ ವ್ಯಕ್ತಿಗಳು ಅವರ ಜೀವನದಲ್ಲಿ ಧ್ಯಾನವನ್ನು ಒಂದು ಭಾಗವನ್ನಾಗಿ ಮಾಡಿಕೊಂಡಿರುತ್ತಾರೆ. ಕೆಲವರಿಗೆ ಧ್ಯಾನವನ್ನು ಮಾಡುತ್ತಿರುವ ಸಮಯದಲ್ಲಿ ತಪ್ಪುಗಳನ್ನು ಮಾಡಿ...

Gastric Problems In Kannada-ಗ್ಯಾಸ್ಟ್ರಿಕ್ ಸಮಸ್ಯೆಗಳು

Reasons For Gastric Problems In Kannada-ಗ್ಯಾಸ್ಟ್ರಿಕ್ ಸಮಸ್ಯೆಗಳು ಜೀರ್ಣಾಂಗ ವ್ಯವಸ್ಥೆಯಲ್ಲಿ ಏನಾದರೂ ಸಮಸ್ಯೆ ಅಥವಾ ತೊಂದರೆ ಇದ್ದರೆ, ಆಮ್ಲೀಯತೆ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ ಮತ್ತು ಮಲಬದ್ಧತೆಯ ಸಮಸ್ಯೆ ತೊಂದರೆಗೊಳಗಾಗಲು ಪ್ರಾರಂಭಿಸುತ್ತದೆ. ಹೆಚ್ಚಿನ ಜನರು ಅನಿಲ ಸಮಸ್ಯೆಗಳಿಂದ ತೊಂದರೆಗೀಡಾಗಿದ್ದಾರೆ. ಈಗಿನ ಕಾಲದಲ್ಲಿ ಯಾರು ನೋಡಿದರೂ ಗ್ಯಾಸ್ಟಿಕ್ ಅಸಿಡಿಟಿ ಅಜೀರ್ಣ ಸಮಸ್ಯೆ ಎಂದು ಹೇಳುತ್ತಾರೆ. ಇವುಗಳು ಬರುವುದಕ್ಕೆ ಮುಖ್ಯ...

ಕವನ: ಸ್ವಾರ್ಥ

ಸ್ವಾರ್ಥ ಗದ್ದುಗೆಯೇರಲು ಹಣವನು ಎಸೆಯಿತು ಗಳಿಕೆಯ ತೃಷೆಯಲಿ ನಶೆಯ ನೀಡಿತು ಸ್ವಾರ್ಥದ ಮತವನು ಮುತ್ತಿ ಸಲಿಗೆಯ ಸುಲಿಗೆ ಮಾಡುತ ಒಸರುವ ಬೆವರಿನ ಬುತ್ತಿಯ ಕಟ್ಟಿತು ನೆತ್ತರು ಹಿಚುಕಿ,ನೆಕ್ಕಿ ಕಾಡಿತು ಕತ್ತಲು ಮುಕ್ಕಿ ಅನುದಿನ ಮತ್ತಿನಲಿ ಅಮೃತ ತುತ್ತಿನಲಿ ಕಡಲಾದರೂ ಕುಡಿದು, ಗತ್ತಿನಲಿ-ವಿಗತಿಯೆಡೆಗೆ ಒಂದನ್ಹತ್ತು ಸೇರಿಸಿತು ಸುಖದ ತಿರುಳ ಸವಿಯುತ ಸೇವಕನೆಂಬುದ ಮರೆಯಿತು ಅಡಿಗೊಮ್ಮೆ ಜೊಳ್ಳ ನುಡಿದು, ಪರರ ಬಾದೆಯನರಿಯದೆ ನ್ಯಾಯ ನೀತಿ ಮಾತಾಡಿತು ಕೃತಕ ಕೀರ್ತಿಯ ಪಡೆಯಿತು ವಿಕೃತ ಸೊಗದಲಿ ಹಾಡಿತು ಸುಕೃತ ಭಾವವಿರದೆ ಅಂಬರವೇರಿ ಕೈ ಬೀಸಿ ಕರಗಿತು ಯಾರೋ ಬಿತ್ತಿದ ಬೀಜ ಹೂ-ಕಾಯಿಗಳ ಬಿಡದೆ ತಿಂದು, ಒಳಗು ಹೊರಗೂ ಗಿಡದ ಬುಡದ ನೆರಳೂ ಬಿಡದೆ,ದೈತ್ಯ...

ಜನರನ್ನು ಸಾಯಿಸುತ್ತಿರುವ ಸತ್ತ ಸರ್ಕಾರ ; ಈಶ್ವರ ಖಂಡ್ರೆ ಕಿಡಿ

ಭಾಲ್ಕಿ - ರಾಜ್ಯ ಸರ್ಕಾರ ಸಂವೇದನೆಯನ್ನೇ ಕಳೆದುಕೊಂಡಿದ್ದು, ಸಂಪೂರ್ಣ ಮರಣಾವಸ್ಥೆಯಲ್ಲಿದೆ.ಮುಗ್ದ ಕೊರೊನಾ ರೋಗಿಗಳು ನರಳಾಡಿ ಸಾಯುತ್ತಿದ್ದರೂ ಸ್ಪಂದಿಸದ ಸ್ಥಿತಿ ಬಂದಿರುವುದು ನಿಜಕ್ಕೂ ದುರ್ದೈವ ಇದಕ್ಕೆ ಇಂದು ನಡೆದ ಕೆಡಿಪಿ ಸಭೆಯೇ ಸಾಕ್ಷಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಆಡಳಿತ ಸಂಪೂರ್ಣ ಸತ್ತು ಹೋಗಿದೆಯೆಂದು ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವ...

ಶೀಲಸಂಪಾದನೆ

ಶೀಲ ಭಾರತೀಯ ಸಂಸ್ಕøತಿಯ ಒಂದು ಪ್ರಮುಖ ಜೀವನಮೌಲ್ಯ. ಈ ಸಂಪತ್ತು ಇದ್ದಲ್ಲಿ ಪ್ರೀತಿ, ವಿಶ್ವಾಸ, ನ್ಯಾಯ, ಧರ್ಮ, ಸತ್ಯ, ನೀತಿ, ನಿರ್ಮಲತೆ, ಗೌರವಾದರಗಳು ತಾವಾಗಿಯೇ ನೆಲೆಸುತ್ತವೆ. ವ್ಯಕ್ತಿಯ ವಿಕಾಸ, ಸಮಾಜದ ಸ್ವಾಸ್ಥ್ಯ ಹಾಗೂ ನಾಡಿನ ನೆಮ್ಮದಿಗೆ ಶೀಲವೇ ಕಾರಣ. ಅದಕ್ಕಾಗಿ ಮೊದಲಿನಿಂದಲೂ ನಮ್ಮ ನಾಡಿನ ಆಧ್ಯಾತ್ಮವಾದಿಗಳು ಹಾಗೂ ಅನುಭಾವಿಗಳು ಇದನ್ನು ತಮ್ಮ ಜೀವರತ್ನದಂತೆ ಕಾಪಾಡಿಕೊಂಡು, ಅದರಿಂದ...

ಸ್ತಬ್ಧಗೊಂಡ ಮೂಡಲಗಿ ಪಟ್ಟಣ

ಮೂಡಲಗಿ - ಕೋವಿಡ್ ಪ್ರಕರಣಗಳು ದೇಶಾದ್ಯಂತ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಾರಾಂತ್ಯದ ಲಾಕ್ ಡೌನ್ ಕೈಗೊಳ್ಳಲಾಗಿದ್ದು ಜನಜಂಗುಳಿದ ತುಂಬಿರುತ್ತಿದ್ದ ಮೂಡಲಗಿ ಪಟ್ಟಣ ಸ್ತಬ್ಧಗೊಂಡಂತಿತ್ತು. ಅಲ್ಲಲ್ಲಿ ಬೈಕ್ ಮೇಲೆ ತಿರುಗಾಡುವ ಬೆರಳೆಣಿಕೆಯ ಜನರನ್ನು ಹೊರತುಪಡಿಸಿ ಇಡೀ ನಗರ ಮೌನವಾಗಿತ್ತು. ಕಲ್ಮೇಶ್ವರ ಸರ್ಕಲ್, ಕಾಯಿಪಲ್ಯ ಮಾರುಕಟ್ಟೆ, ಡಬಲ್ ರಸ್ತೆ, ಗುರ್ಲಾಪೂರ ರಸ್ತೆ ಸೇರಿದಂತೆ ಎಲ್ಲ ರಸ್ತೆಗಳು ಖಾಲಿ ಖಾಲಿಯಾಗಿ...

ಕಲಬುರ್ಗಿ ಪೋಲಿಸರ ಭರ್ಜರಿ ಕಾರ್ಯಾಚರಣೆ; ರೆಮಿಡಿಸಿವರ್ ಕಾಳಸಂತೆಕೋರರ ಬಂಧನ

ಕಲಬುರ್ಗಿ: ಕಾಳಸಂತೆಯಲ್ಲಿ ರೆಮಿಡಿಸಿವಿಯರ್ ಇಂಜೇಕ್ಷನ್‌ಗಳನ್ನ ಮಾರಾಟ ಮಾಡ್ತಿದ್ದ ಖದೀಮರನ್ನ ರೌಡಿ ನಿಗ್ರಹ ದಳ ಪೊಲೀಸರು ಬಂಧಿಸಿದ್ದಾರೆ.. ಭೀಮಾಶಂಕರ್‌ ಆರಬೋಳ (27), ಲಕ್ಷ್ಮೀಕಾಂತ್ ಮುಲಗೆ (20), ಜಿಲಾನಿಖಾನ್ (35) ಸೇರಿದಂತೆ ಮೂವರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಭೀಮಾಶಂಕರ್ ಅಥರ್ವ ಚೆಸ್ಟ್ ಕ್ಲಿನಿಕ್‌ನಲ್ಲಿ ಎಕ್ಸರೇ ಟೆಕ್ನಿಷಿಯನ್ ಆಗಿ ಕೆಲಸ ಮಾಡ್ತಿದ್ದ, ಲಕ್ಷ್ಮೀಕಾಂತ್ ಸಿದ್ದಗಂಗಾ ಮೆಡಿಕಲ್‌ನಲ್ಲಿ ಕೆಲಸ ಮಾಡ್ತಿದ್ದ ,...
- Advertisement -spot_img

Latest News

ರಾಜ್ಯದ ರಸ್ತೆ ಕಾಮಗಾರಿಗಳು ಸೆ.2024 ರೊಳಗೆ ಪೂರ್ಣ ; ಮೇಲ್ಮನೆಗೆ ಗಡಕರಿ ಉತ್ತರ

ಮೂಡಲಗಿ: ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿ 663 ಕೋಟಿ ರೂ.ಗಳ ವೆಚ್ಚದಲ್ಲಿ ಸುಮಾರು 241 ಕಿ.ಮೀ ಉದ್ದದ 36 ರಾಜ್ಯ...
- Advertisement -spot_img
close
error: Content is protected !!
Join WhatsApp Group