Monthly Archives: June, 2021

ಬಿಜೆಪಿಯಲ್ಲಿ ಗುಂಪುಗಾರಿಕೆ ಇಲ್ಲ, ಎರಡು ಕಚೇರಿಗಳಿಲ್ಲ ಎಂದ ಆರ್ ಎಸ್ ಪಾಟೀಲ

ಸಿಂದಗಿ: ದೇಶದಲ್ಲಿ ಕಾಂಗ್ರೆಸ್ ಪಕ್ಷ ಜನರ ಹಣವನ್ನು ಬರೀ ಕೊಳ್ಳೆ ಹೊಡೆದು 60 ವರ್ಷ ಆಡಳಿತ ಮಾಡಿದ್ದನ್ನು ಮರೆತು ಕೋವಿಡ್ ಸಂದರ್ಭದಲ್ಲಿ 130 ಕೋಟಿ ಜನರ ಜೀವ ಮುಖ್ಯ ಎನ್ನುವ ನಿಟ್ಟಿನಲ್ಲಿ ಸೇವಾಹಿ ಸಂಘಟನೆಯ ಮೂಲಕ ಕಾರ್ಯ ನಿರ್ವಹಿಸಿ ಮೂರನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಲು ಬಿಜೆಪಿ ಸನ್ನದ್ಧವಾಗಿದೆ ರಾಜ್ಯದ ಜನರು ಯಾವುದೇ ಆತಂಕ ಪಡುವಂತಿಲ್ಲ...

ಒಂದೇ ಕುಟುಂಬದ ಆರು ಜನರ ಆತ್ಮಹತ್ಯೆ

ಯಾದಗಿರಿ - ದಂಪತಿಗಳು ತಮ್ಮ ನಾಲ್ವರು ಮಕ್ಕಳೊಡನೆ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಜಿಲ್ಲೆಯ ಶಹಾಪೂರ ತಾಲೂಕಿನ ದೋರನಹಳ್ಳಿಯಲ್ಲಿ ನಡೆದಿದೆ. ಸಾಲದ ತೀರಿಸಲಾಗದೆ ಮನನೊಂದು ಗಂಡ ಹೆಂಡತಿ ಮಕ್ಕಳೊಡನೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಭೀಮರಾಯ ಆತನ ಹೆಂಡತಿ ಶಾಂತಮ್ಮ ಹಾಗೂ ಮಕ್ಕಳಾದ ಸುಮಿತ್ರಾ,ಶ್ರೀದೇವಿ, ಲಕ್ಷ್ಮೀ ಮತ್ತು ಶಿವರಾಜ್ ಎಂಬ ನಾಲ್ವರು ಮೃತಪಟ್ಟ ದುರ್ದೈವಿಗಳು ಅಗ್ನಿಶಾಮಕ...

ಅರ್ಹ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ – ಸಂತೋಷಕುಮಾರ ಬೀಳಗಿ

ಸಿಂದಗಿ: ಅರ್ಹ ವಯಸ್ಸಿನ ಎಲ್ಲ ಮಕ್ಕಳನ್ನು ದಾಖಲಿಸಿ ಶಾಲೆಯಲ್ಲಿ ಉಳಿಸಿಕೊಳ್ಳಿ. ಮಕ್ಕಳು ದೇಶದ ಆಸ್ತಿ ಭವ್ಯ ಭಾರತದ ನಿರ್ಮಾಪಕರು ಅರ್ಹ ವಯಸ್ಸಿನ ಎಲ್ಲಾ ಮಕ್ಕಳಿಗೆ ಗುಣಾತ್ಮಕ ಶಿಕ್ಷಣದ ಜತೆಗೆ ಶಾಲೆಯಲ್ಲಿ ಮುಂದುವರಿಸುವ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕರು, ಪಾಲಕರು, ಎಸ್ಡಿಎಂಸಿ ಪದಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮತ್ತು ಇಲಾಖಾ ಅಧಿಕಾರಿಗಳ  ಕರ್ತವ್ಯವಾಗಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷಕುಮಾರ ಬೀಳಗಿ ಹೇಳಿದರು. ತಾಲೂಕಿನ...

ಸೋಂಕಿಗೆ ಭಯಪಡದೇ ಇರುವವರು ಬೇಗ ಗುಣವಾಗಿದ್ದಾರೆ – ಮುನೀಂದ್ರದೇವ ಶ್ರೀಗಳು

ಸಿಂದಗಿ; ಇಡೀ ಜಗತ್ತನ್ನೆ ತಲ್ಲಣಗೊಳಿಸಿದ ಮಹಾಮಾರಿ ಕರೋನಾ ಸೋಂಕಿಗೆ ಅನೇಕ ರಾಜಕಾರಣಿಗಳು, ಶಿಕ್ಷಕರು, ಗಣ್ಯರು ಸೇರಿದಂತೆ ಅನೇಕ ಮಕ್ಕಳು ಬಲಿಯಾಗಿದ್ದಾರೆ ಆದರೆ ಆ ಸೋಂಕಿಗೆ ಭಯಪಡದೇ ಧೈರ್ಯದಿಂದ ಎದುರಿಸಿದವರು ಮಾತ್ರ ಮರಳಿಗೆ ಲೋಕಕ್ಕೆ ಬಂದಿದ್ದಾರೆ ಅಂಥವರ ಸಾಲಿನಲ್ಲಿ ಮಾಜಿ ಶಾಸಕ ಶರಣಪ್ಪ ಸುಣಗಾರರು ಒಬ್ಬರು. ಅವರ ಸೇವೆ ಇನ್ನೂ ಕ್ಷೇತ್ರಕ್ಕೆ ಬೇಕಾಗಿದ್ದು ಅವರಿಗೆ ದೇವರು...

ಪುರಸಭೆಯ ಟ್ರ್ಯಾಕ್ಟರ್, ಟಿಪ್ಪರ್ ಪೂಜೆ

ಸಿಂದಗಿ: ಪಟ್ಟಣದ ಶುದ್ಧ ಕುಡಿಯುವ ನೀರಿನ ಘಟಕದ ಆವರಣದಲ್ಲಿ ಕಸ ವಿಲೇವಾರಿ ಟ್ರ್ಯಾಕ್ಟರ ಹಾಗೂ 2 ಮಿನಿ ಟಿಪ್ಪರಗಳ ಪೂಜಾ ಕಾರ್ಯಕ್ರಮದಲ್ಲಿ ಕೆಲ ಸದಸ್ಯರು ಸೇರಿದಂತೆ ಪರವಾಗಿ ಬಂದ ಪ್ರತಿನಿಧಿಗಳು ಹೆಚ್ಚಾಗಿ ಕಂಡು ಬಂದರು. ಪುರಸಭೆ ಅದ್ಯಕ್ಷ ಡಾ. ಶಾಂತವೀರ ಮನಗೂಳಿ ಅವರು ಪೂಜೆ ಸಲ್ಲಿಸಿ ಯಾವುದೇ ಮಾಹಿತಿ ನೀಡದೇ ಟಿಪ್ಪರನಲ್ಲಿ ಕುಳಿತು ಹೊರಟೆ...

ಸ್ವಾಮಿ ವಿವೇಕಾನಂದರ ತಿಥಿಗನುಸಾರ ಪುಣ್ಯ ತಿಥಿಯ ನಿಮಿತ್ತ ಲೇಖನ

ತೇಜಸ್ವಿ ವಿಚಾರಗಳಿಂದ ಹಿಂದೂ ಧರ್ಮಪ್ರಸಾರ ಮಾಡಿದ ರಾಷ್ಟ್ರ ಸಂತ ಸ್ವಾಮಿ ವಿವೇಕಾನಂದರು. ಸ್ವಾಮಿ ವಿವೇಕಾನಂದರ ಬಗ್ಗೆ ಇಂದು ಯಾರಿಗೆ ಗೊತ್ತಿಲ್ಲ. ಭಾರತದ ಪ್ರತಿಯೊಬ್ಬ ಪ್ರಜೆಯೂ ವಿವೇಕಾನಂದರ ಬಗ್ಗೆ ತಿಳಿದಿದ್ದಾನೆ ಹಾಗೂ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಇಷ್ಟಪಡುತ್ತಾನೆ. ಆಂಗ್ಲರ ವರ್ಚಸ್ಸು ಇರುವಾಗ ಭಾರತಭೂಮಿ ಮತ್ತು ಹಿಂದೂ ಧರ್ಮ ಇವುಗಳ ಉದ್ಧಾರಕ್ಕಾಗಿ ಅಹೋರಾತ್ರಿ ಚಿಂತನೆಯನ್ನು ಮಾಡಿ ತನು-ಮನ, ಧನ...

ಸಮನ್ವಯ ಕವಿ, ನಾಡೋಜ ಚನ್ನವೀರ ಕಣವಿ

ಸಮನ್ವಯ ಕವಿ ಎಂದು ಕರೆಸಿಕೊಳ್ಳುವ ಕವಿ ಚನ್ನವೀರ ಕಣವಿಯವರು ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ ೧೯೨೮ರ ಜೂನ್ ೨೮ರಂದು ಜನಿಸಿದರು. ತಂದೆ ಸಕ್ಕರೆಪ್ಪ ಮತ್ತು ತಾಯಿ ಪಾರ್ವತವ್ವ ಧಾರವಾಡದಲ್ಲಿಯೆ ಮಾಧ್ಯಮಿಕ ಹಾಗು ಕಾಲೇಜು ಶಿಕ್ಷಣ ಪೂರೈಸಿದರು. ೧೯೫೨ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದು ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾದರು ನಂತರ ನಿರ್ದೇಶಕರಾಗಿ ೧೯೮೩ ರವರೆಗೆ...

ಹುಮನಾಬಾದ ಶಾಸಕರ ವಿರುದ್ಧ ಶಿಷ್ಟಾಚಾರ ಉಲ್ಲಂಘನೆ ಆರೋಪ

ಬೀದರ - ಕೆ.ಕೆ.ಆರ್.ಡಿ.ಬಿ ಕಾಮಗಾರಿ ಉದ್ಘಾಟನೆಯಲ್ಲಿ ಚುನಾಯಿತ ಪ್ರತಿನಿಧಿ, ಅಧಿಕಾರಿಗಳಿಂದ ಶಿಷ್ಟಾಚಾರ ಉಲ್ಲಂಘನೆಯಾಗಿದ್ದು ಇದಕ್ಕೆ ಪರೋಕ್ಷ ಕಾರಣರಾದ ಹುಮನಾಬಾದ ಶಾಸಕ ರಾಜಶೇಖರ ಪಾಟೀಲರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸೋಮನಾಥ ಪಾಟೀಲ ಆಗ್ರಹಿಸಿದ್ದಾರೆ. ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿ ಅನುದಾನದಲ್ಲಿ ಕೈಗೊಳ್ಳುತ್ತಿರುವ ಕುಡಿಯುವ ನೀರು, ರಸ್ತೆ ಮೊದಲಾದ ಅಭಿವೃದ್ದಿ ಕಾಮಗಾರಿ ಉದ್ಘಾಟನೆ ವೇಳೆ ವಿವಿಧ ಹಂತದ ಚುನಾಯಿತ...

ಕಸಾಪ ವತಿಯಿಂದ ವೆಬಿನಾರ್ ಮಾಲಿಕೆಯಲ್ಲಿ “ವಚನಗಳಲ್ಲಿ ಆರೋಗ್ಯ” ಕುರಿತು ಉಪನ್ಯಾಸ

ಬೆಳಗಾವಿ ಜಿಲ್ಲೆಯ ಕ.ಸಾ.ಪ ಘಟಕದ ವತಿಯಿಂದ ವೆಬಿನಾರ್ ಮೂಲಕ ಉಪನ್ಯಾಸ ಮಾಲಿಕೆಯ ಐದನೇ ಕಾರ್ಯಕ್ರಮ ರವಿವಾರ ಜರುಗಿತು. ಕಾರ್ಯಕ್ರಮದಲ್ಲಿ ಬೈಲಹೊಂಗಲ ತಾಲೂಕು ಘಟಕದ ಅಧ್ಯಕ್ಷರಾದ ಗೌರಾದೇವಿ ತಾಳಿಕೋಟಿಮಠ ಅವರಿಂದ ಸ್ವಾಗತ ಮತ್ತು ಅತಿಥಿಗಳ ಪರಿಚಯ ಮಾಡಲಾಯಿತು. ನಂತರ ಪ್ರಾಸ್ತಾವಿಕವಾಗಿ ಮಾತನಾಡಿದ ಕ.ಸಾ. ಪ. ಜಿಲ್ಲಾಧ್ಯಕ್ಷರಾದ ಮಂಗಲಾ ಮೆಟಗುಡ್ ರವರು, ರಾಜ್ಯ ಸರಕಾರದವರು ವಿಧಾನಸೌಧ ಆವರಣದಲ್ಲಿ ವಿಶ್ವಗುರು...

ಮಾದಕ ಪದಾರ್ಥಗಳಿಂದ ಯುವ ಜನತೆ ದೂರವಿರಲಿ- ಅಕ್ಷರ ಚಿಕ್ಕವೀರಯ್ಯ ಅಭಿಮತ

ಹಾವೇರಿ: ಭಾರತೀಯ ಸೃಜನಶೀಲ ಕನ್ನಡ ಸಾಹಿತ್ಯ ಬಳಗ ಜಿಲ್ಲಾ ಘಟಕ ಹಾವೇರಿ ವತಿಯಿಂದ ವಿಶ್ವ ಮಾದಕ ದ್ರವ್ಯ ವಿರೋಧಿ ದಿನದ ನಿಮಿತ್ತ ಗೂಗಲ್ ಮೀಟ್ ನಲ್ಲಿ ಉಪನ್ಯಾಸ ಮತ್ತು ಕವಿಗೋಷ್ಠಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆ ಮಾಡಿದ ಭಾರತೀಯ ಸೃಜನಶೀಲ ಕನ್ನಡ ಸಾಹಿತ್ಯ ಬಳಗದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಧರ್ ಆಸಂಗಿಹಾಳ್ ಮಾತನಾಡಿದರು. ಹಾವೇರಿ ಜಿಲ್ಲಾ ಬಳಗದ ಕಾರ್ಯ ವೈಖರಿಯನ್ನು...
- Advertisement -spot_img

Latest News

ರಾಜ್ಯದ ರಸ್ತೆ ಕಾಮಗಾರಿಗಳು ಸೆ.2024 ರೊಳಗೆ ಪೂರ್ಣ ; ಮೇಲ್ಮನೆಗೆ ಗಡಕರಿ ಉತ್ತರ

ಮೂಡಲಗಿ: ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿ 663 ಕೋಟಿ ರೂ.ಗಳ ವೆಚ್ಚದಲ್ಲಿ ಸುಮಾರು 241 ಕಿ.ಮೀ ಉದ್ದದ 36 ರಾಜ್ಯ...
- Advertisement -spot_img
close
error: Content is protected !!
Join WhatsApp Group