Monthly Archives: September, 2021
ಸುದ್ದಿಗಳು
ಧಾರವಾಡದ ರಂಗಾಯಣದಲ್ಲಿ “ನುಡಿ ನೂಪುರ” ಕವನ ಸಂಕಲನ ಲೋಕಾರ್ಪಣೆ
ದಿನಾಂಕ 28 ರಂದು ಧಾರವಾಡದ ರಂಗಾಯಣ ಸಭಾಭವನದಲ್ಲಿ ಕನಕಶ್ರೀ ಪ್ರಕಾಶನ ಬ್ಯಾಕೂಡ ಸಂಯುಕ್ತಾಶ್ರಯದಲ್ಲಿ ಕನಕ ಸಾಹಿತ್ಯ ಸಮ್ಮೇಳನ ಹಾಗೂ ಕರ್ನಾಟಕ ಮಹಿಳಾ ಯುವ ಸಮ್ಮೇಳನ ಕಾರ್ಯಕ್ರಮದಲ್ಲಿ ಡಾ.ಕ್ಯಾದಿಗೆಹಾಳ್ ಉದೇದಪ್ಪ ಶಿಕ್ಷಕರು ಪಿ.ವಿ.ಎಸ್.ಬಿ.ಸಿ.ಪ್ರೌಢ ಶಾಲೆ ˌ ಹೊಸಪೇಟೆ ಇವರ ಮೊದಲ ಕವನ ಸಂಕಲನ " ನುಡಿ ನೂಪುರ " ಪ.ಪೂ. ಶ್ರೀ ಬಸವಸೇವಾ ಸರ್ದಾರ ಮಹಾಸ್ವಾಮಿಗಳು...
ಸುದ್ದಿಗಳು
ರೈಲ್ವೇ ನಿಲ್ದಾಣ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದೆ – ಈರಣ್ಣ ಕಡಾಡಿ
ಬೆಳಗಾವಿ: ಬೆಳಗಾವಿ ರೇಲ್ವೆ ನಿಲ್ದಾಣದ ಆಧುನಿಕರಣ ಕಾಮಗಾರಿಗಳನ್ನು (ಸ್ಟೇಶನ ಬಿಲ್ಡಿಂಗ್, ಪ್ಲಾಟಫಾರ್ಮ್, ಫ್ಲಿಟಲೈನ್ ಮತ್ತು ಮುಖ್ಯದ್ವಾರದ ಜೊತೆಗೆ ಪರ್ಯಾಯ ಪ್ರವೇಶದ್ವಾರ) ೨೦೨೨ ಮಾರ್ಚ ರ ಒಳಗಾಗಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದೆಂದು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಾದ ಸಂಜೀವ ಕಿಶೋರ ಭರವಸೆ ನೀಡಿದ್ದಾರೆಂದು ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ತಿಳಿಸಿದರು.
ಸಪ್ಟಂಬರ-೩೦ ಗುರುವಾರದಂದು ಹುಬ್ಬಳ್ಳಿಯ ನೈರುತ್ಯ ರೇಲ್ವೆ...
ಸುದ್ದಿಗಳು
ಕನ್ನಡ ಮಾಣಿಕ್ಯ ಪ್ರಶಸ್ತಿಗೆ ಯುವ ನಟ ವಿಶ್ವಪ್ರಕಾಶ ಟಿ ಮಲಗೊಂಡ ಆಯ್ಕೆ
ಬೆಂಗಳೂರು: ಬಿಎನ್ ಹೊರಪೇಟಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಹಾಗೂ ಕಲಾವಿದರ ಧ್ವನಿಯಾಗಿ ದುಡಿಯುತ್ತಿರುವ ಹೈಬ್ರಿಡ್ ನ್ಯೂಸ್ ಎರಡನೇ ವರ್ಷದ ಸಂಭ್ರಮದಲ್ಲಿ ಸಾಧಕರಿಗೆ ಪ್ರಶಸ್ತಿ ಸಮಾರಂಭದಲ್ಲಿ "ಕನ್ನಡ ಮಾಣಿಕ್ಯ ಪ್ರಶಸ್ತಿ" 2021-22 ಈ ಪ್ರಶಸ್ತಿಗೆ ವಿಜಯಪುರದ ಯವ ನಟ ವಿಶ್ವಪ್ರಕಾಶ ಟಿ ಮಲಗೊಂಡ ಅವರು ಆಯ್ಕೆಯಾಗಿದ್ದಾರೆ ಎಂದು ಸಂಪಾದಕ ಬಿ.ಎನ್ ಹೊರಪೇಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಟ...
ಸಿನಿಮಾ
“ಸ್ಕೂಲ್ ಡೇ” ಸಿನಿಮಾ ಶೂಟಿಂಗ್ಗೆ ಪ್ರಿಯಾ ರೆಡಿ
ಕುಂದಾನಗರಿ ಹುಡುಗಿ ಪ್ರಿಯಾ ಸವದಿ ನಾಯಕಿ ನಟಿಯಾಗಿ ಅಭಿನಯಿಸುತ್ತಿರುವ ಹೊಸಚಿತ್ರ "ಸ್ಕೂಲ್ ಡೇ" ರಿಹರ್ಸಲ್ ಪೂರ್ಣಗೊಂಡಿದ್ದು ಚಿತ್ರತಂಡ ಇದೇ ಅಕ್ಟೋಬರ್ 05 ರಿಂದ ಚಿತ್ರೀಕರಣ ಶುರು ಮಾಡಲಿದ್ದಾರೆ. ಚಿತ್ರತಂಡದ ಮೂಲಗಳ ಮಾಹಿತಿಯಂತೆ ಸ್ಕೂಲ್ ಡೇ ಮೊದಲ ಹಂತದ ಚಿತ್ರೀಕರಣ ಅಕ್ಟೋಬರ್ 05 ರ ದಿನದಿಂದಲೇ ಶುರುವಾಗಲಿದ್ದು ಸುಮಾರು 20 ದಿನಗಳ ಕಾಲ ಬೆಳಗಾವಿಯ ಸುತ್ತಮುತ್ತ...
ಸುದ್ದಿಗಳು
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ; ಕರ್ನಾಟಕ ಪ್ರಥಮ
ಸಿಂದಗಿ: 2020-21ರ ಈ ಅವಧಿಯಲ್ಲಿ ಪ್ರಾರಂಭಗೊಳ್ಳುತ್ತಿರುವ ಈ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನಮ್ಮ ದೇಶದಲ್ಲಿ ಪ್ರ-ಪ್ರಥಮ ಬಾರಿಗೆ ನಮ್ಮ ಕರ್ನಾಟಕ ರಾಜ್ಯ ಸರಕಾರ ಅನುಷ್ಠಾನಗೊಳಿಸುತ್ತಿರುವ ಏಕ ಮೇವ ರಾಜ್ಯವಾಗಿದೆ. ಎಂದು ಸಹ ಪ್ರಾಧ್ಯಾಪಕ ಬಿ.ಜಿ. ಮಠ ಹೇಳಿದರು.
ತಾಲೂಕ ಪ್ರಸಾರಕ ಮಂಡಳಿ ಸಿಂದಗಿ ಸಿ.ಎಮ್.ಮನಗೂಳಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಶಿಕ್ಷಣ...
ಸುದ್ದಿಗಳು
ಕಳಪೆ ಬೀಜ ವಿತರಣೆ ; ಬೆಳೆ ಹಾನಿಗೆ ಪರಿಹಾರ ನೀಡಲು ರೈತರ ಆಗ್ರಹ
ಸಿಂದಗಿ: ತಾಲೂಕಿನ ನಾಗಾವಿ ಬಿ.ಕೆ.ಮತ್ತು ಕೆಡಿ ಗ್ರಾಮದ ರೈತರಿಗೆ ತೊಗರಿ ಬೀಜ ಬಿತ್ತನೆ ಮಾಡಿ ಕೆಲ ದಿನಗಳೆ ಕಳೆದರು ತೊಗರಿ ಬೆಳೆ ಗೊಣ್ಣೆ ರೋಗ ತಗುಲಿ ಬೆಳೆ ಹಾನಿಯಾಗಿದ್ದು ಕೂಡಲೇ ಕೃಷಿ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡುವಂತೆ ಆಗ್ರಹಿಸಿ ಗ್ರಾಮಸ್ಥರು ಕೃಷಿ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಕೃಷಿ ಅಧಿಕಾರಿಗೆ ಮನವಿ ಸಲ್ಲಿಸಿದರು.
ಈ...
ಸುದ್ದಿಗಳು
ಸಿಂದಗಿ ಉಪಚುನಾವಣೆ ; ನಾಮಪತ್ರ ಪ್ರಕ್ರಿಯೆ ಆರಂಭ
ಸಿಂದಗಿ: ಸಿಂದಗಿ ಮತಕ್ಷೇತ್ರದ ಶಾಸಕ ಎಂ.ಸಿ.ಮನಗೂಳಿ ಅವರ ನಿಧನದಿಂದ ತೆರವಾದ ಕ್ಷೇತ್ರಕ್ಕೆ ಸೆ.28 ರಂದು ಉಪ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದ್ದು ಅ. 1 ರಿಂದಲೇ ನಾಮಪತ್ರ ಸಲ್ಲಿಕೆ ಪ್ರಾರಂಭಗೊಳ್ಳಲಿವೆ ಅ. 8 ರಂದು ನಾಮಪತ್ರ ಸಲ್ಲಿಸುವುದು ಕೊನೆಯ ದಿನವಾಗಿದೆ. 11 ರಂದು ನಾಮಪತ್ರ ಪರಿಷ್ಕರಣೆ ನಡೆಲಿದೆ. 13 ರಂದು ನಾಮಪತ್ರ...
ಸುದ್ದಿಗಳು
ಕಾಂಗ್ರೆಸ್ ಮುಖಂಡರು ಒಗ್ಗಟ್ಟಿನಿಂದ ಚುನಾವಣೆ ಎದುರಿಸಬೇಕು – ವಿಠ್ಠಲ ಕೊಳ್ಳೂರ
ಸಿಂದಗಿ: ಕಳೆದ ಮೂರ್ನಾಲ್ಕು ಚುನಾವಣೆಗಳಲ್ಲಿ ಸಿಂದಗಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಕ್ಷೇತ್ರ ವಂಚಿತವಾಗಿದೆ ಕಾರಣ ಹೈಕಮಾಂಡ ಘೋಷಣೆ ಮಾಡಿದ ನಿರ್ಣಯದಂತೆ ನಾವೆಲ್ಲ ಪಕ್ಷದ ಮುಖಂಡರು ಒಗ್ಗಟ್ಟು ಪ್ರದರ್ಶಿಸಿ ಕೇಂದ್ರ ಹಾಗೂ ರಾಜ್ಯ ಸರಕಾರದ ವೈಫಲ್ಯಗಳನ್ನು ಜನರ ಮುಂದೆ ಇಡುವ ಮೂಲಕ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ್ದಾದರೆ ಕನಿಷ್ಠ 30-40 ಸಾವಿರ ಅಂತರದಿಂದ ಪಕ್ಷದ ಅಭ್ಯರ್ಥಿ ಗೆದ್ದೆ...
ಕವನ
ಕವನ: ಅಸಲಿ-ನಕಲಿ
ಅಸಲಿ-ನಕಲಿ
ವಿದೇಶಿ ವಿಚಾರ ಉಪಚಾರ-
ದಿಂದ ಪಡೆದ ಹುಟ್ಟು,
ಮೂಲ ಸೆಲೆ ಸೇರಿತಲ್ಲ ಸುಡುಗಾಡು
ಆಯ್ತಲ್ಲ ವಿದ್ರೋಹಿಗಳ ಗೂಡು
ಅಸಲಿ ನಕಲಿ ನಮಗಾಗೋದೇನ ॥
ಪರದೇಶಿ ಹಸ್ತದಿಂದಲೇ ಸ್ಥಾಪಿತ
ಅಂದು ಹೇಳಿದ್ದೇನು ರಾಷ್ಟ್ರಪಿತ
ಪರದೇಶಿಗಳಿಂದಲೇ ಆಗಲಿದೆ ಅಸ್ತಂಗತ
ತರಲಿದೆ ಸರ್ವರಿಗೆ ಸಮಾಧಾನ, ... ಸಾವಧಾನ
ಅಸಲಿ ನಕಲಿ ನಮಗಾಗೋದೇನ ॥
ಅಂತಃಸತ್ವ ಕಳೆದು ಹೋಯ್ತೆಲ್ಲಿ
ಕುಟುಂಬ ವ್ಶಾಮೋಹ ಜಾಲದಲ್ಲಿ
ಮತ್ತೆ ' ಕುರುಕ್ಷೇತ್ರ ' ಪುತ್ರ ವ್ಶಾಮೋಹ
ನಕಲಿ ಗಾಂಧಿ, ದೃತರಾಷ್ಟ್ರ ತರಹ
ಅಸಲಿ ನಕಲಿ...
ಸುದ್ದಿಗಳು
ಊರಿನ ಉಸಾಬರಿ ನನಗ್ಯಾಕೆ?
ಲೋಕದಲ್ಲಿ ಏನೇನೊ ಅನಾಹುತ ಗಳು ,ಪ್ರಾಕೃತಿಕ ಇರಲಿ ಇಲ್ಲ ಮನುಷ್ಯ ಹುಟ್ಟು ಹಾಕಿದ್ದೇ ಇರಲಿ, ನಡೆಯುತ್ತವೆ.ಸಮಯ ಸಮಯಕ್ಕೆ ಅನಿರೀಕ್ಷಿತವಾಗಿ.ಅವೆಲ್ಲದರ ಬಗ್ಗೆ ನಾವು ತಲೆಕೆಡಿಸಿ ಆಗೋದಾದರೂ ಏನು?ದೇವರು ನೋಡಿ ಕೊಳ್ಳುತ್ತಾನೆ. ನಮಗ್ಯಾಕೆ ಅವೆಲ್ಲದರ ಉಸಾಬರಿ? ನಾವಾಯ್ತು ನಮ್ಮ ಮನೆ ಕುಟುಂಬ ಹಾಯಾಗಿದ್ದರೆ ಸಾಲದೇ?ಅದರ ಬಗ್ಗೆ ತಲೆ ಕೆಡಿಸಿ ಕೊಂಡರೆ ಸಮಸ್ಯೆ ಕೊನೆಗೊಳ್ಳುತ್ತದೆಯೇ? ಅದನ್ನೆಲ್ಲ ಪರಿಹರಿಸಲು.ಸಂಬಂಧ ಪಟ್ಟವರಿಲ್ಲವೇ?
ನಮ್ಮ...
Latest News
ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ
ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...