Monthly Archives: October, 2021

PSWAK ವತಿಯಿಂದ ಹಿರಿಯ ನಾಗರಿಕರ ದಿನ ಆಚರಣೆ

ಬೆಳಗಾವಿ - ದಿ. ೧ ರಂದು ಪ್ರೊಫೆಷನಲ್ ಸೋಶಿಯಲ್ ವರ್ಕ ಅಸೊಶಿಯೇಶನ್ (ರಿ) ಕರ್ನಾಟಕ, ಇವರ ಒಂದು ಘಟಕ ಹಿರಿಯ ನಾಗರಿಕರ ಮನರಂಜನಾ ಮತ್ತು ಯೋಗಕ್ಷೇಮ ಕೇಂದ್ರ ಬೆಳಗಾವಿ ವತಿಯಿಂದ PSWAK ಕೇಂದ್ರ ಕಛೇರಿಯಲ್ಲಿ ವಿಶ್ವ ಹಿರಿಯನಾಗರಿಕರ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಎಮ್ ಎಮ್ ಗಡಗಲಿ, ಸರ್ ಇವರು ಮಾತನಾಡಿ , ನಮ್ಮ...

ಮಂಕುತಿಮ್ಮನ ಕಗ್ಗ ಅರ್ಥಾನುಸಂಧಾನ

ಸುಮಾರು ಎಪ್ಪತ್ತೈದು ವರ್ಷಗಳ ಹಿಂದೆ ಡಿವಿಜಿಯವರು ಬರೆದ 945 ಪದ್ಯಗಳ ಸಂಕಲನ ಮಂಕುತಿಮ್ಮನ ಕಗ್ಗ. ನಾಲ್ಕು ಸಾಲಿನಲ್ಲಿ, ವಿಶಿಷ್ಟವಾದ ಲಯದಲ್ಲಿ ಬರೆಯಲ್ಪಟ್ಟ ಈ ಕಗ್ಗಗಳು *ಕನ್ನಡದ ಭಗವದ್ಗೀತೆ* ಯೆಂದೇ ಕರೆಯಲ್ಪಟ್ಟಿವೆ. ಯಾರು ಯಾವುದೇ ಸಂದರ್ಭದಲ್ಲಿ ಓದಿದರೂ ಅವರ ಮನಸ್ಸಿಗೆ ಸಮಾಧಾನವನ್ನು ಸಾಂತ್ವನವನ್ನು ನವಚೈತನ್ಯವನ್ನು ನೀಡಬಲ್ಲವು, ಈ ಕಗ್ಗಗಳು. ಅದಕ್ಕೆ ಕಾರಣ, ಇದರ ಕರ್ತೃ ಡಿವಿಜಿಯವರ ಋಷಿತುಲ್ಯ...

ಮರೆಯಲಾಗದ ರತ್ನ , ಲಾಲ್ ಬಹದ್ದೂರ್ ಶಾಸ್ತ್ರಿ

ಉತ್ತರ ಪ್ರದೇಶದ ವಾರಣಾಸಿಯಿಂದ ಏಳು ಕಿಲೋ ಮೀಟರ್ ದೂರದಲ್ಲಿರುವ ಪುಟ್ಟ ಹಳ್ಳಿ ಮುಗಲ್ಸರಾಯಿಯಲ್ಲಿ ಅಕ್ಟೋಬರ್ ೨, ೧೯೦೪ ರಂದು ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಜನಿಸಿದರು. ಲಾಲ್ ಬಹದ್ದೂರ್ ಶಾಸ್ತ್ರಿಯವರ ತಂದೆ ಒಬ್ಬ ಶಾಲಾ ಶಿಕ್ಷಕರಾಗಿದ್ದರು. ತಂದೆ ಶಾರದ ಪ್ರಸಾದ ಶ್ರೀವಾತ್ಸವ.ತಾಯಿ ರಾಮದುಲಾರಿ ದೇವಿ. ಶಾಸ್ತ್ರಿಯವರು ಒಂದೂವರೆ ವರ್ಷದವರಿದ್ದಾಗಲೇ ಅವರ ತಂದೆ ತೀರಿಕೊಂಡರು. ಆಗ...

ವಿಚಾರ ಸಂಕಿರಣಕ್ಕೆ ಶಿಕ್ಷಕ ಗಿರೆಣ್ಣವರ ಆಯ್ಕೆ

ಮೂಡಲಗಿ: ಅ.2ರಂದು ಬೆಂಗಳೂರಿನಲ್ಲಿ ಗಾಂಧೀಜಿಯವರ ಜಯಂತಿ ನಿಮಿತ್ತವಾಗಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಅವರ ಅಧ್ಯಕ್ಷತೆಯಲ್ಲಿ ನಡೆಯುವ ವಿಚಾರ ಸಂಕಿರಣಕ್ಕೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಿಂದ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎ.ವ್ಹಿ.ಗಿರೆಣ್ಣವರ ಆಯ್ಕೆಯಾಗಿದ್ದಾರೆ. ಈ ವಿಚಾರ ಸಂಕಿರದಲ್ಲಿ ರಾಜ್ಯ 34 ಶೈಕ್ಷಣಿಕ ಜಿಲ್ಲೆಗಳಿಂದ ಆಯ್ದ 34 ಶಿಕ್ಷಕರಿಗೆ ಈ ಸಂವಾದಕ್ಕೆ...

ಕ್ಷೇತ್ರದ ಚರ್ಚಗಳ ಜೀರ್ಣೋದ್ಧಾರಕ್ಕೆ 1.50 ಕೋಟಿ ರೂ. ಬಿಡುಗಡೆ: ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ : ಪ್ರಸಕ್ತ ಸಾಲಿನ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಕ್ರಿಶ್ಚಿಯನ್ ಅಭಿವೃದ್ಧಿ ಯೋಜನೆಯಡಿ ಚರ್ಚಗಳ ಜೀರ್ಣೋದ್ಧಾರಕ್ಕಾಗಿ ಅರಭಾವಿ ಕ್ಷೇತ್ರದ 13 ಚರ್ಚಗಳಿಗೆ 1.50 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ನಾಗನೂರ, ಗುಜನಟ್ಟಿ, ಧರ್ಮಟ್ಟಿ, ಕಮಲದಿನ್ನಿ, ಹೊನಕುಪ್ಪಿ, ಬಿಲಕುಂದಿ, ಉದಗಟ್ಟಿ, ಬೀರನಗಡ್ಡಿ, ಅರಭಾವಿ, ದಂಡಾಪೂರ,...

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಬೀದರ - ಕೆ ಎಮ್ ಡಿ ಸಿ ಯೋಜನೆ ಬಂದ್ ಮಾಡಿದ ರಾಜ್ಯ ಸರ್ಕಾರದ ವಿರುದ್ಧ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಎಸ್ ಐ ಓ ( student Islamic Organization (soi) ಸಂಘಟನೆ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ರಾಜ್ಯ ಸರ್ಕಾರದ ವಿರುದ್ಧ ಮತ್ತು ಮುಖ್ಯಮಂತ್ರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಾಳಜಿ...

ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ

ಹುಬ್ಬಳ್ಳಿ: ಧಾರವಾಡ ಕ್ಯಾರಕೊಪ್ಪದಲ್ಲಿನ ಜವಾಹರ ನವೋದಯ ವಿದ್ಯಾಲಯದ 4ನೇ ಬ್ಯಾಚ್ (1990) ನ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಕರೊನಾ ವಾರಿಯರ್ ವೈದ್ಯರಿಗೆ ಸನ್ಮಾನ ಕಾರ್ಯಕ್ರಮ ಗೋವಾದಲ್ಲಿ ನಡೆಯಲಿದೆ. ಅ. 2 ರಂದು ಬೆಳಗ್ಗೆ ೧೧ ಕ್ಕೆ ಈ ಕಾರ್ಯಕ್ರಮ ಏರ್ಪಾಟಾಗಿದ್ದು ಇಲ್ಲಿ ಅಧ್ಯಯನ ಮಾಡಿದ ಅದೆಷ್ಟೋ ವಿದ್ಯಾರ್ಥಿಗಳು ದೇಶ, ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ....

ಭೂಕಂಪನ; ಆತಂಕದಲ್ಲಿ ಸಿಂದಗಿ ಜನರು

ಸಿಂದಗಿ: ಸಿಂದಗಿ ತಾಲೂಕಿನಲ್ಲಿ ಭೂಮಿ ಶಬ್ದದಿಂದ ಕಂಪಿಸಿದ ಅನುಭವವಾಗಿದ್ದು, ಆತಂಕಗೊಂಡ ಜನತೆ ಮನೆ ಬಿಟ್ಟು ಹೊರಗಡೆ ಬಂದ ಘಟನೆ ವರದಿಯಾಗಿದೆ. ನಸುಕಿನಜಾವ ಭೂಮಿ ಕಂಪನದಿಂದ ಜನತೆ ಆತಂಕಗೊಂಡಿರುವ ಘಟನೆ ಸಿಂದಗಿ ತಾಲೂಕಿನಲ್ಲಿ ನಡೆದಿದೆ. ನಸುಕಿನಜಾವ 4:30ಕ್ಕೆ 4.55ಕ್ಕೆ, 5.10, 5.15, ಜೋರಾಗಿ ಭೂಮಿ ಕಂಪಿಸಿದ ಅನುಭವ ಆಗಿದ್ದು. ಮತ್ತೆ ನಸುಕಿನ 5:25 ರ ಸಮಯದಲ್ಲಿ ಮನೆಯಲ್ಲಿನ ಪಾತ್ರೆಗಳು...

ಮಾಂಜ್ರಾ ನದಿಗೆ ಪ್ರವಾಹ ; ಹಾಳಾದ ಬೆಳೆ ಹಿಡಿದು ಹಾಡು ಹಾಡಿದ ರೈತ

ಬೀದರ - ಮಹಾರಾಷ್ಟ್ರದ ಧನ್ನೆಗಾಂವ್ ಜಲಾಶಯದಿಂದ ಮಾಂಜ್ರಾನದಿಗೆ ೫೦ ರಿಂದ ೭೦ ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಮಾಂಜ್ರಾನದಿಗೆ ಭಾರೀ ಪ್ರಮಾಣದಲ್ಲಿ ನೀರು ಬಂದಿದ್ದು, ೬೦ ಕ್ಕೂ ಅಧಿಕ ಹಳ್ಳಿಗಳು ರಸ್ತೆ ಸಂಪರ್ಕ ಕಡೆದು ಕೊಂಡಿವೆ. ಜಿಲ್ಲೆಯ ಸುಮಾರು ೧ ಲಕ್ಷ ಹೆಕ್ಟೇರ್ ಬೆಳೆ ಹಾನಿ ಆಗಿದೆ. ಪ್ರವಾಹದಿಂದಾಗಿ ಎಲ್ಲೆಡೆ ನೀರೇ ನೀರು ಕಾಣುತ್ತಿದ್ದು...

ಉತ್ತರ ಪ್ರದೇಶ ಪೊಲೀಸರ ವಿರುದ್ಧ ಬೀದರ್ ನಲ್ಲಿ ಪ್ರತಿಭಟನೆ ಮಾಡಿದ ಮುಸ್ಲಿಮರು

ಬೀದರ - ದೇಶದಾದ್ಯಂತ ಎಲ್ಲಾದರೂ ಮುಸ್ಲಿಂ ಸಮುದಾಯದ ವಿರುದ್ಧ ಅನ್ಯಾಯ ಆಗುತ್ತಿದೆ ಎಂದರೆ ಬೀದರ್ ನಲ್ಲಿ ಪ್ರತಿಭಟನೆ ಪ್ರಾರಂಭವಾಗುತ್ತದೆ. ಉತ್ತರ ಪ್ರದೇಶದಲ್ಲಿ ಎಟಿಎಸ್ ಪೊಲೀಸರಿಂದ ಮೌಲಾನಾ ಕಲೀಂ ಸಿದ್ದಿಕಿ ಸಾಹೇಬ್ ಬಂಧನ ಖಂಡಿಸಿ ಪ್ರತಿಭಟನೆ ಮಾಡಿದರು. ಗಡಿ ಜಿಲ್ಲೆಯ ಬೀದರ ಮುಸ್ಲಿಂ ಜನರು ನಡೆಸಿದ ಎಲ್ಲಾ ಪಕ್ಷಗಳ ಯುನೈಟೆಡ್ ಫೋರಂ ಬೀದರ್ ಇವರಿಂದ ಉತ್ತರ ಪ್ರದೇಶದ ಎಟಿಸ್...
- Advertisement -spot_img

Latest News

ರಾಜ್ಯದ ರಸ್ತೆ ಕಾಮಗಾರಿಗಳು ಸೆ.2024 ರೊಳಗೆ ಪೂರ್ಣ ; ಮೇಲ್ಮನೆಗೆ ಗಡಕರಿ ಉತ್ತರ

ಮೂಡಲಗಿ: ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿ 663 ಕೋಟಿ ರೂ.ಗಳ ವೆಚ್ಚದಲ್ಲಿ ಸುಮಾರು 241 ಕಿ.ಮೀ ಉದ್ದದ 36 ರಾಜ್ಯ...
- Advertisement -spot_img
close
error: Content is protected !!
Join WhatsApp Group