Monthly Archives: June, 2022

ವಿಭೂತಿ ಮತ್ತು ನಾಮಗಳನ್ನು ‘ಮೂರು’ ರೇಖೆಗಳಂತೆ ಯಾಕಿಡುತ್ತಾರೆ

ಮೂರರ ಸಂಖ್ಯೆ ಧರ್ಮ ಸೂಚಕವಾಗಿದೆ. ವೇದಯುಗದಲ್ಲಿ ಈ ಅಡ್ಡ ಉದ್ದದ ನಾಮಗಳಿಲ್ಲವೆನಿಸುತ್ತದೆ. ದ್ವಾಪರದ ಕೊನೆಯಲ್ಲಿ-ಕಲಿಯುಗ ಆರಂಭದಲ್ಲಿ ಈ ಧಾರಣಗಳು ಪ್ರಾರಂಭವಾಗಿವೆ ಎನ್ನಬಹುದು. ಆದರೆ ಹಣೆಯ ಮೇಲೆ ಕೆಂಪು ತಿಲಕವನ್ನು ಸೂರ್ಯನ ದ್ಯೋತಕವಾಗಿ ಧಾರಣ ಮಾಡುವ ಸಂಪ್ರದಾಯ ಪ್ರಾಚೀನ ಕಾಲದಿಂದಲೂ ಇದೆ. ನಮಗೆ ಸೂರ್ಯನೆ ಪ್ರತ್ಯಕ್ಷ ಪ್ರಥಮ ದೇವನಾಗಿದ್ದನು. ವೇದಯುಗದಲ್ಲಿಯೂ ಸೂರ್ಯ ಮತ್ತು ಅಗ್ನಿಗಳನ್ನು ಮಾತ್ರ ನಮ್ಮವರು...

ಇಂದಿನ ರಾಶಿ ಭವಿಷ್ಯ ಶನಿವಾರ (25-06-2022)

✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕 ಮೇಷ ರಾಶಿ: ಇಂದು ನೀವು ನಿಮ್ಮ ಜೀವನದಲ್ಲಿ ನಿಜವಾದ ಪ್ರೀತಿಯ ಅನುಪಸ್ಥಿತಿಯನ್ನು ಅನುಭವಿಸುತ್ತೀರಿ. ಚಿಂತಿಸಬೇಡಿ, ಕಾಲಕಳೆದಂತೆ ಎಲ್ಲವೂ ಬದಲಾಗುತ್ತದೆ, ನಿಮ್ಮ ಪ್ರಣಯ ಜೀವನವೂ ಸಹ. ಇಂದಿನ ದಿನ ನಿಮ್ಮ ಕೆಲವು ಸ್ನೇಹಿತರು ನಿಮ್ಮ ಮನೆಗೆ ಬರಬಹುದು ಮತ್ತು ನೀವು ಅವರೊಂದಿಗೆ ಸಮಯವನ್ನು ಕಳೆಯಬಹುದು. ಒಂದು ಲಾಭಕರ ದಿನ ಮತ್ತು...

ಫೇಸ್‌ಬುಕ್‌ ನಲ್ಲಿ ಕಾಮಿನಿಯ ಜಾಲ ; ನಗ್ನ ವಿಡಿಯೋ ಹಾಕುವುದಾಗಿ ಹೆದರಿಸಿ ಹಣ ವಸೂಲಿ

ಬೀದರ: ಗಡಿ ಜಿಲ್ಲೆ ಬೀದರ್ ನಲ್ಲಿ ಪ್ರಭಾವಿ ನಾಯಕರನ್ನು ಟಾರ್ಗೆಟ್ ಮಾಡಿ, ವಾಟ್ಸಪ್ ಮೂಲಕ ವಿಡಿಯೋ ಕಾಲ್ ಮಾಡಿ ಹಣ ವಸೂಲಿ ಮಾಡಿದ ಚಾಣಾಕ್ಷ ಹೆಣ್ಣು ಮಗಳು, ಆ ಹೆಣ್ಣಿನ ಮೋಡಿಗೆ ಮರುಳಾಗಿ ಬೀದರ್ ಜಿಲ್ಲೆಯ ಹದಿನೈದಕ್ಕೂ ಹೆಚ್ಚು ಪ್ರಭಾವಿ ವ್ಯಕ್ತಿಗಳು ಈ ವಂಚಕಿಯ ಜಾಲಕ್ಕೆ ಸಿಲುಕಿದ್ದಾರೆನ್ನಲಾಗಿದೆ. ಮೊದಲು ವಾಟ್ಸಪ್ ಕಾಲ್ ಮಾಡುವ ಹುಡುಗಿ ನಗ್ನ...

ಕೇಂದ್ರ ಸಚಿವ ಖೂಬಾ ಕೈಬಿಡಲು ಏಕಾಂಗಿ ಹೋರಾಟ

ತಮ್ಮ ಜಿಲ್ಲೆಗೆ ರಸಗೊಬ್ಬರ ಪೂರೈಕೆ ಮಾಡಬೇಕೆಂದು ಕರೆ ಮಾಡಿದ ಶಿಕ್ಷಕನನ್ನು ಅಮಾನತ್ತುಗೊಳಿಸಿದ ಕೇಂದ್ರ ರಸಗೊಬ್ಬರ ಸಚಿವ ಭಗವಂತ ಖೂಬಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಓಂ ಪ್ರಕಾಶ ರೊಟ್ಟೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ್ದಾರೆ. ರಾಷ್ಟ್ರಧ್ವಜ ಹಿಡಿದುಕೊಂಡು ಸಾಮಾಜಿಕ ಹೋರಾಟಗಾರ ಓಂ ಪ್ರಕಾಶ್ ರೊಟ್ಟೆ ಏಕಾಂಗಿ ಹೋರಾಟ ಆರಂಭಿಸಿದ್ದು ಈ...

ಇಂದಿನ ರಾಶಿ ಭವಿಷ್ಯ ಶುಕ್ರವಾರ 24-06-2022

✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕 ಮೇಷ ರಾಶಿ 🌼ದಿನ ಭವಿಷ್ಯ🌼 (24/06/2022) ಪ್ರಯಾಣದಲ್ಲಿ ಪ್ರಣಯ ಸಂಪರ್ಕದ ಸಾಧ್ಯತೆಯಿದೆ. ನಿಮ್ಮ ಬಾಸ್ ಮತ್ತು ಹಿರಿಯರನ್ನು ನಿಮ್ಮಲ್ಲಿ ಆಮಂತ್ರಿಸಲು ಒಳ್ಳೆಯ ದಿನವಲ್ಲ. ನಿಮ್ಮ ದೈಹಿಕ ಬಲವನ್ನು ನಿರ್ವಹಿಸಲು ನೀವು ಕ್ರೀಡೆಯಲ್ಲಿ ಸಮಯ ಕಳೆಯುವ ಸಾಧ್ಯತೆಗಳಿವೆ. ಹೆಚ್ಚಿನ ಕೆಲಸದ ಹೊರೆತಾಗಿಯೂ ಇಂದು ಕೆಲಸದ ಸ್ಥಳದಲ್ಲಿ ನಿಮ್ಮಲ್ಲಿ ಶಕ್ತಿಯನ್ನು ನೋಡಬಹುದು. ಅದೃಷ್ಟದ ದಿಕ್ಕು:...

ಇಂದಿನ ರಾಶಿ ಭವಿಷ್ಯ ಬುಧವಾರ 22-06-2022

✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕 ಮೇಷ ರಾಶಿ: ಇಂದು ಆರ್ಥಿಕ ಉತ್ತಮವಾಗಲಿದೆ ಮತ್ತು ನೀವು ಹೆಚ್ಚಿನ ಹಣವನ್ನು ಪಡೆಯುತ್ತೀರಿ . ನಿಮ್ಮ ಕುಟುಂಬ ಸದಸ್ಯರಿಗೆ ಧನಾತ್ಮಕ ಪ್ರಯೋಜನಗಳ ಸಲಹೆಗಳನ್ನು ನೀಡುವ ಮೂಲಕ ನಿಮ್ಮ ಉಪಯುಕ್ತತೆಯ ಬಲವನ್ನು ಅಭಿವೃದ್ಧಿಪಡಿಸಿ. ನಿಮ್ಮ ಚಟುವಟಿಕೆಯ ಕ್ಷೇತ್ರದಲ್ಲಿ ನೀವು ಅಪರಿಮಿತ ಯಶಸ್ಸು ಸಾಧಿಸುವ ಸಾಧ್ಯತೆಯಿದೆ. ಮೇಲುಗೈ ಸಾಧಿಸಲು ನಿಮ್ಮ ಎಲ್ಲಾ...

ಮಟಕಾ ಬುಕ್ಕಿ ದಂಪತಿಗೆ ೪ ತಿಂಗಳ ಸಾದಾ ಶಿಕ್ಷೆ.

ಬೀದರ - ಬೀದರ್ ಜಿಲ್ಲೆಯ ಬಸವಕಲ್ಯಾಣ ಪಟ್ಟಣದಲ್ಲಿ ಮಟಕಾ ಬರೆದುಕೊಳ್ಳುತಿದ್ದ ದಂಪತಿಗಳಿಗೆ 4 ತಿಂಗಳ ಸಾದಾ ಶಿಕ್ಷೆ ಹಾಗೂ ನಗದು ದಂಡ ವಿಧಿಸಿ ಇಲ್ಲಿಯ ಪ್ರಧಾನ ಸಿವಿಲ್ ಮತ್ತು ಜೆಎಮ್ಎಫ್ ಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ತಾಲೂಕಿನ ಸಸ್ತಾಪೂರ ಗ್ರಾಮದ ನಿವಾಸಿ ಶಿವಾಜಿ ನಾಮದೇವರಾವ ಮುಳೆ ಹಾಗೂ ಈತನ ಪತ್ನಿ ಸುಜಾತಾ ಶಿವಾಜಿ ಮುಳೆ ಶಿಕ್ಷೆಗೆ...

ಮನಃಶಾಂತಿಯ ಬೀಗ -ಯೋಗ

ಇಂದಿನ ಒತ್ತಡದ ಜೀವನದಲ್ಲಿ ನಮಗೆಲ್ಲ ಆರೋಗ್ಯದ ಕುರಿತಾದ ಚಿಂತನೆ ಹೆಚ್ಚಾಗಿದೆ ಆದರೂ ಸ್ನ್ಯಾಕ್ಸ್ ಜಂಕ್ ಫುಡ್ ತಿನ್ನುವುದನ್ನು ಬಿಟ್ಟಿಲ್ಲ. ಬಾಯಿ ರುಚಿಯ ಪದಾರ್ಥಗಳನ್ನು ತಿಂದು ಉಬ್ಬಿದ ದೇಹವನ್ನು ಕರಗಿಸಲು ಮುಂಜಾನೆದ್ದು ವಾಕಿಂಗ್, ಜಾಗಿಂಗ್‍ಗೆಂದು ಏದುಸಿರು ಬಿಡುತ್ತ ಆಯಾಸ ಪಡುತ್ತೇವೆ. ಇನ್ನೂ ಕೆಲವರು ಯೋಗ ತರಬೇತಿಗೆ ಹೋಗುವುದನ್ನು ಕಾಣುತ್ತೇವೆ. ಯೋಗ ತುಂಬಾ ಪ್ರಾಚೀನವಾದುದು. ಹೀಗಾಗಿ ನಮಗೆ ಇತಿಹಾಸದಲ್ಲಿ...

ಕವನ: ಯೋಗದಿಂದ ಸಕಲವೂ ಸಶಕ್ತ

ಯೋಗದಿಂದ ಸಕಲವೂ ಸಶಕ್ತ (ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು) ಮನವ ಕೇಂದ್ರೀಕರಿಸಿ ಚಿಂತನೆಯಲ್ಲಿ ತೊಡಗಿಸಿ ಧ್ಯಾನವೆಂಬಸ್ತ್ರದಿ ತನುಮನ ಪವಿತ್ರಸ್ನಾನ ಗೈಯುತಲಿ ಚಿತ್ತವೃತ್ತಿಯ ನಾಶಗೊಳಿಸಿ ಸುಪ್ತಶಕ್ತಿಗಳ ಜಾಗೃತಗೊಳಿಸಿ ಆತ್ಮಪರಮಾತ್ಮನೊಳು ಲೀನಗೊಳಿಸಿ ಜೀವನ್ಮುಕ್ತಿಯೆಡೆಗೊಯ್ವುದೀ ಯೋಗ// ದೇಹ ಮನಸ್ಸುಗಳ ಸಾಮರಸ್ಯವನ್ನೇರ್ಪಡಿಸಿ ಚಂಚಲಮನ ನಿಯಂತ್ರಿಸಿ ವ್ಯಕ್ತಿತ್ವ ಉನ್ನತೀಕರಣಗೊಳಿಸಿ ಸಕಾರಾತ್ಮಕ ವ್ಯಕ್ತಿತ್ವ ಬಲಪಡಿಸಿ ದೈಹಿಕಮಾನಸಿಕ ಆಧ್ಯಾತ್ಮಿಕ ಶಿಸ್ತಿನ ಸಾಂಗತ್ಯವನ್ನೇಏರ್ಪಡಿಸುವುದೀ ಯೋಗ// ಆರೋಗ್ಯಭಾಗ್ಯವಿದು ಲಭಿಸುವುದು ದುರ್ಲಭವು ಯೋಗಶಕ್ತಿಯಿಂದಲೇ ರೋಗಕ್ಕೆ ಮುಕ್ತಿಯು ಪತಂಜಲಿ ಅಷ್ಟಾಂಗಯೋಗವೇ ಜ್ಞಾನದೀವಿಗೆಯು ವಿಶ್ವಯೋಗಕ್ಕಿಂದು ಹಿರಿಮೆಗರಿಮೆ ಪ್ರಧಾನಿ ಮೋದಿಯು// ಪತಂಜಲಿ...

ವಸ್ತ್ರಧೋತಿ ಯೋಗದಲ್ಲಿ ವಿಶ್ವದಾಖಲೆಯ ಯೋಗಪಟು ಕಾರ್ತಿಕ ಬೆಲ್ಲದ

ಇತ್ತೀಚಿಗೆ ಕಾರ್ತಿಕ ನನಗೆ ಪೋನ್ ಮಾಡಿ ನನಗೆ ಯೋಗ ವಿಷಯದಲ್ಲಿ ಪಿ.ಎಚ್,ಡಿ ಸೀಟು ಸಿಕ್ಕಿತು ಸರ್ ಎಂದನು. ತುಂಬಾ ಸಂತೋಷದಿಂದ ಅಭಿನಂದನೆಗಳು ಕಾರ್ತಿಕ ನಿನ್ನ ಸಾಧನೆಗೆ ಮತ್ತೊಂದು ಮುನ್ನುಡಿ ಮುಂದುವರೆದು ಯಶಸ್ಸನ್ನು ಗಳಿಸು ಎಂದು ಅಭಿನಂದಿಸಿದೆ. ತನ್ನ ಬದುಕಿನ ದಿನನಿತ್ಯದ ಘಟನೆಗಳ ಕ್ಷಣಗಳ ಜೊತೆಗೆ ಯೋಗದ ಹುಚ್ಚು ಹಿಡಿಸಿಕೊಂಡು ಈಗ ಯೋಗದ ಮೂಲಕ ಜನರಿಗೆ...
- Advertisement -spot_img

Latest News

ಸಾಲದ ಸುಳಿಗೆ ಸಿಲುಕಿ ರೈತ ಆತ್ಮಹತ್ಯೆ

ಸಿಂದಗಿ: ಸಾಲದ ಸುಳಿಗೆ ಸಿಲುಕಿದ ರೈತನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮನ್ನಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ದುಂಡಪ್ಪ ಸಿದ್ರಾಮಪ್ಪ ಮನಗೂಳಿ(೩೫) ಮೃತ ದುರ್ದೈವಿ ರೈತನಾಗಿದ್ದಾನೆ....
- Advertisement -spot_img
close
error: Content is protected !!
Join WhatsApp Group