Monthly Archives: June, 2022

ತಲೆ ಕೆಳಗಾಗಿ ಹಾರಿದ ಧ್ವಜ; ಬೀದರ್ ನಲ್ಲಿ ರಾಷ್ಟ್ರ ಧ್ವಜಕ್ಕೆ ಅವಮಾನ

ಬೀದರ - ಬೀದರ ಜಿಲ್ಲಾ ಪಂಚಾಯತ ಕಚೇರಿಯ ಮೇಲೆ ರಾಷ್ಟ್ರಧ್ವಜವನ್ನು ಉಲ್ಟಾ ಮಾಡಿ ಹಾರಿಸಿದ ಪ್ರಸಂಗ ಜರುಗಿದ್ದು ಬೆಳಿಗ್ಗೆಯಿಂದ ಸಂಜೆವರೆಗೂ ರಾಷ್ಟ್ರಧ್ವಜ ಉಲ್ಟಾ ಹಾರಿಸಿ ಅವಮಾನ ಮಾಡಲಾಗಿದೆ. ನಿನ್ನೆ ಇಡೀ ದಿನ ರಾಷ್ಟ್ರಧ್ವಜ ಉಲ್ಟಾ ಹಾರಾಡುತ್ತಿದ್ದರೂ ಜಿಲ್ಲಾಡಳಿತ ಗಾಢ ನಿದ್ದೆಯಲ್ಲಿದ್ದು ಇದರ ಕಾರ್ಯ ವೈಖರಿಗೆ ಕನ್ನಡಿ ಹಿಡಿದಂತಾಗಿದೆ. ಜಿಲ್ಲಾ ಪಂಚಾಯತ ಅಧಿಕಾರಿಗಳಲ್ಲದೆ ಯಾವ ಸಿಬ್ಬಂದಿಗೂ ಕೂಡ ಈ...

ಕವನ: ಹುಡುಕುತಿರುವೆ ಇಲ್ಲದ ಅಪ್ಪನನು

ಹುಡುಕುತಿರುವೆ ಇಲ್ಲದ ಅಪ್ಪನನು ತಾಯಿಯ ಪ್ರೀತಿ,ಮಮತೆಯಲ್ಲಿ ಅಣ್ಣನ ತ್ಯಾಗ,ಜವಾಬ್ದಾರಿಗಳಲ್ಲಿ ಸಂಬಂಧಿಕರ ವಿಶ್ವಾಸ,ನಂಬಿಕೆಗಳಲ್ಲಿ ಹುಡುಕುತಿರುವೆ ಇಲ್ಲದ ಅಪ್ಪನನು ಹಿರಿಯರ ಬುದ್ದಿ ಮಾತುಗಳಲ್ಲಿ ಮಡದಿಯ ಪೆದ್ದು ಪ್ರೇಮದಲಿ ಮಗುವಿನ ಮುದ್ದು ಮುಖದಲ್ಲಿ ಹುಡುಕುತಿರುವೆ ಇಲ್ಲದ ಅಪ್ಪನನು ಗೊಡೆಯ ಗುಡಿ ಗುಂಡಾರದಲಿ ಜನದಟ್ಟನೆಯ ಸಂತೆ ಬಜಾರಗಳಲಿ ಜಗದ ಊರು ಕೇರಿಗಳಲಿ ಹುಡುಕುತಿರುವೆ ಇಲ್ಲದ ಅಪ್ಪನನು ಮೈ ಮನಗಳ ಮರೆಯಲ್ಲಿ ರಕ್ತದ ಪ್ರತಿ ಅಣು-ಅಣುವಿನಲಿ ಹೇಳಿಕೊಟ್ಟ ವಿಚಾರಧಾರೆಯಲಿ ಎಂದಿಗೂ ಜೊತೆಗೆ ಇರುವಾಗ ಎಲ್ಲೋ ಹುಡುಕಿದೆ ಇಲ್ಲದ ದೇವರನು ಮಂಜುನಾಥ ಸಿಂಗನ್ನವರ ಪ್ರಥಮ ದರ್ಜೆ ಸಹಾಯಕ ಯರಗಟ್ಟಿ, ಆರೋಗ್ಯ...

ಕವನ: ಅಳಿಸಲಾಗದ ನೆನಪು

ಅಳಿಸಲಾಗದ ನೆನಪು ಅರಮನೆಯ ಅರಸ ನೀನಲ್ಲ ಆದರೂ ಅರಸನಂತೆ ನನ್ನ ಬೆಳೆಸಿದೆ ಮೊಮ್ಮಕ್ಕಳೊಡನೆ ಪ್ರೀತಿ ತೋರಿ ಕರಗದಷ್ಟು ನೆನಪುಳಿಸಿದ ಸಾಹುಕಾರ ಮತ್ತೆ ಮತ್ತೆ ನೆನಪಾಗುವುದು ನಿಮ್ಮ ಆ ಪ್ರೀತಿ ತೋರಿದ ದಿನಗಳು ಬೆಲೆ ಕಟ್ಟಲಾಗದ ಆಸ್ತಿ ನನ್ನ ಪಾಲಿಗೆ ನನ್ನ ನೋವಿನಲ್ಲೂ ನಗುತ್ತಿರುವೆ ನಿನ್ನ ನೆನಪಿನಾಳದಲ್ಲಿ ಹುದುಗಿ ಬರಿಯ ಕೆಮ್ಮು ಕೆಮ್ಮುತಲಿ ಸಾಗಿದೆ ಮಾತಾಡುತ ಆಸ್ಪತ್ರೆಗೆ ವೈದ್ಯರ ಬೇಗ ಕರೆ ಕೆಮ್ಮು ಜೋರಾಗುತಿಹುದು ವೈದ್ಯರು ಬರುವ ಮುಂಚೆ ನೀನಿರಲಿಲ್ಲ ದೇವರು ಒಂದೇ ಒಂದು ಅವಕಾಶ ನೀಡಲಿಲ್ಲ ಹೋಗುವಾಗ...

ಅಪ್ಪನ ಬಗ್ಗೆ ಒಂದಿಷ್ಟು…

ಅಪ್ಪನ ಕಣ್ಣಲ್ಲಿ ಯಾವತ್ತೂ ನೀರಿಲ್ಲ ಅಪ್ಪ ನೋವು ನುಂಗಿ ಇಂಗಿದ ಬಾವಿ ! ನಾವು ಅಳುವಾಗಲೆಲ್ಲಾ ಅಪ್ಪ ಸಂತೈಸುತ್ತಿದ್ದ ಅಪ್ಪ ಅಳುವುದಿಲ್ಲ ಸಂತೈಸಲು ಅಪ್ಪನಿಗೆ ಅಪ್ಪನಿಲ್ಲ ! ಅಪ್ಪ ಒಬ್ಬನೇ ನಕ್ಕಿಲ್ಲ ನಗುವಾಗ ನಗಿಸುತ್ತಿದ್ದ ನೋವು ಹಂಚಲಿಲ್ಲ ಮರೆಯಲ್ಲೇ ನುಂಗಿದ್ದ ! ಅಮ್ಮನ ಕಣ್ಣೀರಿಗೆ ಅಪ್ಪ ಕರಗುವ ಮೌನಿಯಾಗಿ.... ಗೋಡೆ ನೋಡುತ್ತಾ ಸೋತು ಒರಗುವ !. ಅಪ್ಪನ ಮಾತಿಗೆ ಮನೆ ತುಂಬಾ ಮೌನ ಅಪ್ಪನ ಮೌನಕ್ಕೆ ಮನೆಯೇ ಸ್ಮಶಾನ !. ಅಪ್ಪನ ಸಾಧನೆಗೆ ಅಮ್ಮನಿಗೂ ಸನ್ಮಾನ ಅಪ್ಪ ಸೋತಾಗ ಅಮ್ಮನಿಗೂ.. ಅನುಮಾನ ! ಅಪ್ಪ ಗಂಧದ ಕೊರಡು... ಮನೆ ತುಂಬಾ ಪರಿಮಳ ತೇದು ತೇದು ಸವೆದಿದ್ದು ಯಾರಿಗೂ ತಿಳಿಯಲಿಲ್ಲ! ಅಪ್ಪನ ಏಟು ನಮ್ಮ ತಪ್ಪಿಗೆ ನೋವು ಮರೆಸಿದ್ದು ಮದ್ದಲ್ಲ.... ಅಪ್ಪನ ಅಪ್ಪುಗೆ! ಅಪ್ಪನ ಬಗ್ಗೆ ಒಂದಿಷ್ಟು ಸಣ್ಣವನ ಮಾತು ಅಪ್ಪ ಸಣ್ಣವನಲ್ಲ ದೇವರಿಗೂ ಗೊತ್ತು! ಅಪ್ಪಾ .... ಲೋಕ ಮೆಚ್ಚದಿರಬಹುದು ನಿನ್ನ..... ನನಗಂತೂ ನೀನು ಅಪರಂಜಿ ಅಪ್ಪಟ ಚಿನ್ನ !!. ಪ್ರತಿಯೊಬ್ಬರಿಗೂ ಅವರ...

ಕವನ: ಅಮ್ಮ – ಅಪ್ಪ !

ಅಮ್ಮ - ಅಪ್ಪ ! ತಾಯಿಯು ಮಗನನ್ನು ತನ್ನ ಕಂಕುಳಲ್ಲಿ ಕೂಡ್ರಿಸಿ ಕೊಳ್ಳುತ್ತಾಳೆ. ಏಕೆ ಗೊತ್ತೇ ? ಏಕೆಂದರೆ , ಯಾವುದು ತನಗೆ ಕಾಣುವುದೋ ಅದೇ ಅವನಿಗೂ ಕಾಣಿಸಲಿ ಎಂಬ ಉದ್ದೇಶದಿಂದ ! ಮತ್ತು ತಂದೆ ಮಗನನ್ನು ತನ್ನ ಹೆಗಲಮೇಲೆ ಕೂರಿಸಿಕೊಳ್ಳುವನು ಏಕೆ ಗೊತ್ತೇ ? ಏಕೆಂದರೆ , ಯಾವುದು ತನಗೆ ಕಾಣಿಸುವುದಿಲ್ಲವೋ ಅದು ತನ್ನ ಮಗನಿಗೆ ಕಾಣಿಸಲಿ ಎಂಬ ಉದ್ದೇಶದಿಂದ !! ನೀಲಕಂಠ ದಾತಾರ.

ವಿವಾದಿತ ಪೋಸ್ಟ್ – ಯುವಕನ ಬಂಧನ

ಬೀದರ - ಅನ್ಯ ಕೋಮಿನ ಕುರಿತು ಯುವಕನೊಬ್ಬ ವಿವಾದಿತ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರಿಂದ ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದಲ್ಲಿ ನಿನ್ನೆ ರಾತ್ರಿ ಕೆಲ ಕಾಲ ಬಿಗುವಿನ ವಾತಾವರಣ ಉಂಟಾಯಿತು. ಪ್ರವಾದಿ ಅವರ ಕುರಿತು ಅವಹೇಳನಕಾರಿ ಪೋಸ್ಟ್‌ ಹಿನ್ನೆಲೆಯಲ್ಲಿ ಯುವಕನ‌ ಬಂಧನಕ್ಕೆ ನೂರಾರು ಮುಸ್ಲಿಂ ಸಮುದಾಯದವರು ಪೋಲಿಸ್ ಠಾಣೆ ಮುಂದೆ ಜಮಾವಣೆಗೊಂಡು ಯುವಕನ ಬಂಧನಕ್ಕೆ ಆಗ್ರಹಿಸಿದರು. ರಾಜಕುಮಾರ ಮಜಗೆ...

ಧನ್ವಂತರಿ ಕ್ಷೇತ್ರ ಕೊಕ್ಕಡ ವೈದ್ಯನಾಥೇಶ್ವರ ಕ್ಷೇತ್ರ

ಇತ್ತೀಚೆಗೆ ಮನೆಯವರೆಲ್ಲರೂ ಧರ್ಮಸ್ಥಳ. ಕುಕ್ಕೆ ಸುಬ್ರಮಣ್ಯಕ್ಕೆ ಹೋಗುವುದೆಂದು ನಿರ್ಧರಿಸಿ ನಮ್ಮ ಕಾರಿನಲ್ಲಿ ಪ್ರಯಾಣ ಬೆಳೆಸಿದೆವು. ಸಿಗಂದೂರು ಚೌಡೇಶ್ವರಿ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರವನ್ನು ದರ್ಶನ ಮಾಡಿ ಶೃಂಗೇರಿಯಲ್ಲಿ ವಾಸ್ತವ್ಯ ಮಾಡಿದೆವು. ಆ ದಿನ ರಾತ್ರಿ ನನ್ನ ಮಗ ಆತ್ಮಾನಂದನ ಸ್ನೇಹಿತ ಸಾಯಿ ಪ್ರತೀಕ ನಾಯ್ಕ ಕರೆ ಮಾಡಿ ಧರ್ಮಸ್ಥಳದಿಂದ ಕುಕ್ಕೆ ಹೋಗುವ ಮಾರ್ಗದಲ್ಲಿ ಸೌತಡ್ಕ ಗಣಪತಿ...

ಇಂದಿನ ರಾಶಿ ಭವಿಷ್ಯ ಮಂಗಳವಾರ (07-06-2022)

✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕 ಮೇಷ ರಾಶಿ: ನಿಮ್ಮ ಮನಸ್ಥಿತಿ ದಿನವಿಡೀ ಚೆನ್ನಾಗಿರುತ್ತದೆ. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವ ಮೊದಲು ಅದರ ಬಗ್ಗೆ ಅನುಭವಿ ಜನರೊಂದಿಗೆ ಮಾತನಾಡಬೇಕು. ನಿಮ್ಮ ಸಂಬಂಧಿಕರ ಭೇಟಿ ನೀವು ಆಲೋಚಿಸಿದ್ದಕ್ಕಿಂತಲೂ ಹೆಚ್ಚು ಒಳ್ಳೆಯವಾಗಿರುತ್ತದೆ. ಭಾವನಾತ್ಮಕ ತೊಂದರೆಗಳು ನಿಮ್ಮನ್ನು ಕಾಡುತ್ತವೆ. ಕೆಲಸದಲ್ಲಿ ಎಲ್ಲವೂ ಚೆನ್ನಾಗಿರುವಂತೆ ತೋರುತ್ತದೆ. ಅದೃಷ್ಟದ ದಿಕ್ಕು: ದಕ್ಷಿಣ ಅದೃಷ್ಟದ...

777 Charlie (ಚಾರ್ಲಿ) Kannada Full Movie Download in HD Leaked Online

777 Charlie ಮುಂಬರುವ ಭಾರತೀಯ ಕನ್ನಡ ಭಾಷೆಯ ಸಾಹಸ ಹಾಸ್ಯ-ನಾಟಕ ಚಲನಚಿತ್ರವಾಗಿದ್ದು, ಕಿರಣರಾಜ್ ಕೆ ನಿರ್ದೇಶಿಸಿದ್ದಾರೆ. ಇದರಲ್ಲಿ ರಕ್ಷಿತ್ ಶೆಟ್ಟಿ, ಸಂಗೀತಾ ಶೃಂಗೇರಿ ಮತ್ತು ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರವನ್ನು ರಕ್ಷಿತ್ ಶೆಟ್ಟಿ ಮತ್ತು ಜಿಎಸ್ ಗುಪ್ತಾ ಅವರು Paramvah Studios ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. 777 Charlie ಕಥಾವಸ್ತುವು...

Dr. H Narasimhaiah Information in Kannada- ಡಾ. ಎಚ್. ನರಸಿಂಹಯ್ಯ

ಜೂನ್ 6, ಪ್ರೀತಿಯ ಮೇಷ್ಟ್ರು ಎಂದು ಇಡೀ ಕನ್ನಡ ನಾಡಿನಿಂದ ಕರೆಸಿಕೊಂಡಿದ್ದ ಕನ್ನಡ ನಾಡು ಕಂಡ ಶ್ರೇಷ್ಠ ಮಾನವರಲ್ಲೊಬ್ಬರಾದ ಡಾ. ಎಚ್. ನರಸಿಂಹಯ್ಯನವರ ಜನ್ಮದಿನ. ತಮ್ಮ ವಿದ್ಯಾರ್ಥಿಗಳ ಪ್ರೀತಿಯ 'ಎಚ್. ಎನ್' ಪವಾಡಗಳನ್ನು ನಂಬಿರಲಿಲ್ಲ. ಆದರೆ ಅವರ ಬದುಕೇ ಒಂದು ಪವಾಡ. ಅವರ ಬದುಕು ಪ್ರತಿಭೆ, ಪರಿಶ್ರಮ ಮತ್ತು ಶ್ರದ್ಧೆಗಳ ತಳಹದಿಯ ಮೇಲೆ ಮೂಡಿರುವ ಸಾರ್ಥಕ...
- Advertisement -spot_img

Latest News

ಸಾಲದ ಸುಳಿಗೆ ಸಿಲುಕಿ ರೈತ ಆತ್ಮಹತ್ಯೆ

ಸಿಂದಗಿ: ಸಾಲದ ಸುಳಿಗೆ ಸಿಲುಕಿದ ರೈತನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮನ್ನಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ದುಂಡಪ್ಪ ಸಿದ್ರಾಮಪ್ಪ ಮನಗೂಳಿ(೩೫) ಮೃತ ದುರ್ದೈವಿ ರೈತನಾಗಿದ್ದಾನೆ....
- Advertisement -spot_img
close
error: Content is protected !!
Join WhatsApp Group