‘ಹರಿದ್ವಾರ ಅಂಗಡಿ' ಏನಿದು ಅಂಗಡಿ ಎಂದು ನಿಮಗೆ ಅನಿಸಿರಬಹುದು. ಪುಟ್ಟ ಹಳ್ಳಿಯಲ್ಲೊಂದು ಅಂಗಡಿ ಇದ್ದರೆ ಅಲ್ಲಿ ಮಕ್ಕಳು ಮುತ್ತುತ್ತಿರುತ್ತಾರೆ. ಅವರಿಗೆ ಬೇಕಾದ ಪೆನ್ಸಿಲ್ಲು, ಪೆನ್ನು, ನೋಟ್ ಬುಕ್, ಬಣ್ಣ, ಚೆಂಡು ಎಲ್ಲಾ ಸಿಗುವುದು ಅಲ್ಲಿಯೇ. ಅಂಗಡಿಯ ಮಾಲೀಕನೊಂದಿಗೆ ಮಕ್ಕಳಲ್ಲಿ ಏನೋ ಹೃದಯದ ಪ್ರೀತಿ ತಬ್ಬಿಕೊಂಡಿರುತ್ತದೆ. ಇಂತಹದೇ ಒಂದು ಕಥೆಯನ್ನು ಹಿಂದಿಯಲ್ಲಿ ಪವನಕುಮಾರ ವರ್ಮಾ ಬರೆದಿದ್ದನ್ನು...
ಶಿಕ್ಷಣ ಇಲಾಖೆಯಲ್ಲಿ ಹಲವಾರು ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಹಿರಿಯ ಮೇಲಾಧಿಕಾರಿಗಳಾದ ಆರ ಪಿ ಜುಟ್ಟನವರ ಮಾರ್ಚ ೩೦ ರಂದು ಸೇವಾ ನಿವೃತ್ತಿ ಹೊಂದಿದ್ದಾರೆ.
ಇವರು ಹುಟ್ಟೂರು ಸಂಪಗಾಂವಿ. ಅವರ ಸ್ವಂತ ಮತಕ್ಷೇತ್ರದಲ್ಲಿಯೇ ಚ. ಕಿತ್ತೂರ ಕ್ಷೇತ್ರಶಿಕ್ಷಣಾಧಿಕಾರಿಯಾಗಿ ನಿವೃತ್ತಿ ಹೊಂದುತ್ತಿರುವದು ವಿಶೇಷವಾಗಿದೆ
ಅಪಾರ ಶಿಷ್ಯ ಬಳಗ
ಸೇವಾ ವಿಷಯದಲ್ಲಿ ತುಂಬಾ ಕಟ್ಟುನಿಟ್ಟಿನ ಅಧಿಕಾರಿಗಳಾಗಿದ್ದರೂ ಹೃದಯ ಸದಾ ಸ್ನೇಹದ...
ಬೆಂಗಳೂರಿನ ಸೆಂಟರ್ ಫಾರ್ ಡಿವೈನ್ ಆರ್ಟ್ಸ್ ರವರು ನಗರದ ಗವಿಪುರಂ ಗುಟ್ಟಹಳ್ಳಿಯ ಉದಯಭಾನು ಕಲಾಸಂಘದಲ್ಲಿ ಮೂರು ಕೃತಿಗಳ ಲೋಕಾರ್ಪಣೆ ಮತ್ತು ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಸಾಹಿತಿ ಡಾ.ಹೆಚ್.ಎಸ್. ವೆಂಕಟೇಶಮೂರ್ತಿ ಮಾಡಿ ಮಾತನಾಡುತ್ತ, ಕನ್ನಡ ಹವ್ಯಾಸಿ ರಂಗಭೂಮಿಯ ಹಿರಿಮೆಗೆ ಕುರುಹಾಗಿರುವ ರಂಗಪ್ರಾಜ್ಞರು. ಕಳೆದ 60 ವರ್ಷದಿಂದ ರಂಗ ಧ್ವನಿಯ ಜೀವಾಳವಾಗಿರುವ ಶ್ರೀಯುತರು...
ಭೌತಿಕವಾಗಿ ಅದನ್ನು ಅವಲೋಕಿಸಿದರೆ ಸಯಾಮಿ ಪಕ್ಷಿಯಂತೆ ಗೋಚರಿಸಿ ವಿಶೇಷವೆನಿಸುತ್ತದೆ. ಪಕ್ಷಿಯು ಎರಡು ತಲೆ, ಚೂಪಾದ ಕೊಕ್ಕು, ಎರಡು ತಲೆಯು ಎರಡು ದಿಕ್ಕಿಗೆ ಪರಸ್ಪರ ವಿರುದ್ದವಾಗಿ ನಿಂತಿದ್ದು ಒಂದೇ ಶರೀರವನ್ನು ಹೊಂದಿದೆ. ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವಿಯಲ್ಲಿರುವ ಗಂಡಭೇರುಂಡ ಪಕ್ಷಿಯ ಪ್ರತಿಮೆ ಕರ್ನಾಟಕದ ಗಂಡಭೇರುಂಡ ಶಿಲ್ಪಗಳಲ್ಲಿ ಅತ್ಯಂತ ಪ್ರಾಚೀನವಾದುದು. ಎತ್ತರವಾದ ಸ್ತಂಭದ ಮೇಲೆ ನಿಂತಿರುವ ಈ ಶಿಲ್ಪದ...
ಸಿಂದಗಿ: ಪಟ್ಟಣದಲ್ಲಿ ಘಟಿಸುತ್ತಿದ್ದ ಅಂಗಡಿಗಳ ಕಳ್ಳತನದ ಪ್ರಕರಣಗಳ ಹಿಂದಿರುವ ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿದ್ದು ಅವರಿಂದ ಹಣ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಸದರಿ ತನಿಖಾ ತಂಡವು ಆರೋಪಿತರ ತಪಾಸಣೆಯಲ್ಲಿ ಇದ್ದಾಗ ದಿನಾಂಕ 27.03.2024 ರಂದು ಮುಂಜಾನೆ 8.30 ಗಂಟೆ ಸುಮಾರಿಗೆ ಸಿಂದಗಿ ಬೈಪಾಸ್ ರಸ್ತೆಯ ಮೇಲೆ ತಿರುಗಾಡುವ ವಾಹನಗಳ ತಪಾಸಣೆಯಲ್ಲಿ ತೊಡಗಿದಾಗ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ...
ಧಾರವಾಡದ ವಿದ್ಯಾಗಿರಿಯಲ್ಲಿರುವ. ವಿ ಆರ್ ಕೋಚಿಂಗ್ ಕ್ಲಾಸಸ್ ವಿದ್ಯಾರ್ಥಿಗಳು ೨೦೨೪ ನೇಯ ಸಾಲಿನ ಸೈನಿಕ ಶಾಲೆಯ ೬ ನೇಯ ವರ್ಗದ ಪ್ರವೇಶ ಪೂರ್ವ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ ಪರೀಕ್ಷೆಗೆ ಹಾಜರಾದ ೫೦ ವಿದ್ಯಾರ್ಥಿಗಳಲ್ಲಿ ೪೬ ವಿದ್ಯಾರ್ಥಿಗಳು ಇ ಕೌನ್ಸಲಿಂಗ್ ಪ್ರಕ್ರಿಯೆಗೆ ಅರ್ಹತೆ ಪಡೆದಿದ್ದಾರೆ
ಅವರಲ್ಲಿ ಅಮೋಘ ಜೋಗಿನ್ ೨೮೦ ಅಂಕ, ಸಾತ್ವಿಕ್ ದೊಡವಾಡ ೨೭೧ ಅಂಕ, ಬಸವರಾಜ...
ನಾವು ಟಿ. ನರಸೀಪುರ, ಬಿಳಿಗಿರಿ ರಂಗನಬೆಟ್ಟ, ಮೂಗೂರು ಕ್ಷೇತ್ರ ದರ್ಶನ ಮುಗಿಸಿ ತಲಕಾಡು ತಲುಪುವಷ್ಟರಲ್ಲಿ ಮೂರು ಗಂಟೆ. ತಲಕಾಡು ಪ್ರವೇಶಿಸಿದಂತೆ ಡ್ರೈವರ್ ಬಸ್ ನಿಲ್ಲಿಸಿ ನಮ್ಮ ತಂಡದ ಮುಖ್ಯಸ್ಥರನ್ನು ಹೋಟೆಲ್ಗೆ ಕರೆದುಕೊಂಡು ಹೋಗಿ ಊಟಕ್ಕೆ ಆರ್ಡರ್ ಮಾಡಿ ನಮ್ಮನ್ನು ಕಾವೇರಿ ನದಿ ದಡದಲ್ಲಿ ಬಿಟ್ಟರು. ಬಸ್ಸಿನಿಂದ ಇಳಿದವರೇ ಕೆಲವರು ತೆಪ್ಪ ಹತ್ತಿ ನದಿವಿಹಾರ ಹೊರಟರು....
ಬೆಳಗಾವಿ - ಉತ್ತಮ ತರಬೇತಿಯು ಅಗತ್ಯವಾದ ಕೌಶಲ್ಯ ಮತ್ತು ಜ್ಞಾನವನ್ನು ಧನಾತ್ಮಕ ಮತ್ತು ಬೆಂಬಲದ ರೀತಿಯಲ್ಲಿ ಕಲಿಸುತ್ತದೆ.ಈ ದಿನ ತಾವೆಲ್ಲರೂ ತರಬೇತಿ ಬಗ್ಗೆ ಅನಿಸಿಕೆ ಹೇಳುವಾಗ ಈ ತರಬೇತಿ ಉತ್ತಮವಾಗಿ ಜರುಗಿದ್ದು ಕಂಡು ಬಂದಿತು. ನಾವೆಲ್ಲರೂ ನಮ್ಮ ವೃತ್ತಿ ಬದ್ಧತೆ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ತರಬೇತಿ ಯಶಸ್ವಿಯಾಗಿದೆ.ಮುಂದಿನ ದಿನಗಳಲ್ಲಿ ತರಗತಿ ಕೋಣೆಯಲ್ಲಿ ಇದರ ಅನುಷ್ಠಾನ ಜರುಗಲಿ...
ಸರ್... ಓ ಸರ್...ಕಾಂಬಳೆ ಸರ್ ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್ ಹಾಸ್ಟೇಲಿನ ವಾರ್ಡನ್ ಕಾಂಬಳೆ ಸರ್ ತಲೆ ಕೆರೆದುಕೊಳ್ಳುತ್ತ ಗೊತ್ತಾಗಲಿಲ್ಲ ಅಂದರು...
ನಾ ರೀ ಸರ್... ನೀವೆಲ್ಲ ಚಿಕ್ ಬೀರ್ಯಾ ಅಂತಿದ್ರಲ್ಲ ಬೀರಪ್ಪ ಯಂಕಚ್ಚಿ ರೀ ಅಂದಾಗ ಅಲಾ ಮಗನ...
ಪುಸ್ತಕದ ಹೆಸರು : ಕಂಠಪತ್ರ-೫
ಲೇಖಕರು : ಡಾ. ಎಫ್.ಟಿ. ಹಳ್ಳಿಕೇರಿ
ಪ್ರಕಾಶಕರು : ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು, ೨೦೨೩
ಪುಟ : ೨೩೬ ಬೆಲೆ : ರೂ. ೨೪೦
ಲೇಖಕರ ಸಂಪರ್ಕವಾಣಿ :೯೪೪೮೧೮೪೦೨೨
ಕನ್ನಡ ಸಾಹಿತ್ಯ-ಸಂಸ್ಕೃತಿಗಳ ನಿಜವಾದ ಅಂತಃಸತ್ವವನ್ನು ಅರಿತುಕೊಳ್ಳಲು ನಮಗೆ ಪ್ರಮುಖ ಆಕರಗಳೆಂದರೆ ಹಸ್ತಪ್ರತಿಗಳು. ಇಂದು ಪ್ರಾಚೀನ ಹಸ್ತಪ್ರತಿಗಳ ಅಧ್ಯಯನ-ಅಧ್ಯಾಪನ ಪರಂಪರೆ...