Monthly Archives: September, 2024

ದಿನಕ್ಕೊಬ್ಬ ಶರಣ ಮಾಲಿಕೆ

ವಚನಕಾರ ಗುಪ್ತ ಮಂಚಣ್ಣ ಗುಪ್ತ ಮಂಚಣ್ಣ ಬಸವಣ್ಣನವರ ಸಮಕಾಲಿನವರು. ಇವರು ಬಿಜ್ಜಳನ ಆಸ್ಥಾನದ ಭಂಡಾರದ ಕರಣಿಕನಾಗಿದ್ದ ದಾಮೋದರ ಹಾಗೂ ಅವನ ಪತ್ನಿ ಮಾಯಾವಾದಿಯ ಮಗ. ಈ ದಂಪತಿಗಳು ವೈಷ್ಣವರಾಗಿದ್ದರು. ದಂಪತಿಗಳಿಗೆ ಮಕ್ಕಳಿಲ್ಲದಿದ್ದಾಗ ಅವನ ತಾಯಿ ಗುಪ್ತವಾಗಿ ಶಿವನ ಆರಾಧಿಸಿ ಮಂಚಣ್ಣನನ್ನು ಪಡೆಯುತ್ತಾಳೆ. ವೈಷ್ಣವ ಮತದ ಪ್ರಕಾರ ಜಾತಕರ್ಮಾದಿಗಳು 8ನೇ ವಯಸ್ಸಿಗೆ ಉಪನಯನವು ಆದವು. ,"ಬೆಳೆಯುವ ಸಿರಿ...

ಬಹುಮುಖ ಪ್ರತಿಭೆಯ ಡಾ. ಶಶಿಕಾಂತ ಪಟ್ಟಣ

ಡಾ. ಶಶಿಕಾಂತ ಪಟ್ಟಣ ತಿಳಿವಳಿಕೆ ತಜ್ಞರು. ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ, ಪುಣೆ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷರು. ವಚನ ಅಧ್ಯಯನ ವೇದಿಕೆ ,ಅಕ್ಕನ ಅರಿವು, ಬಸವಾದಿ ಶರಣರ ಚಿಂತನ ಕೂಟ ಮುಂತಾದ ಸಂಸ್ಥೆಗಳಲ್ಲಿ ಸಕ್ರಿಯರು. ಡಾ ಶಶಿಕಾಂತ ಪಟ್ಟಣ ಅವರು ಔಷಧೀಯ ವಿಜ್ಞಾನದ ಒಬ್ಬ  ಶ್ರೇಷ್ಠ ವಿಜ್ಞಾನಿ, ಸಂಶೋಧಕ, ವೈಚಾರಿಕ   ಚಿಂತಕ , ಕವಿ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ಅಳಿಸುವುದು ನಗಿಸುವುದು ನಡೆಸುವುದು ನುಡಿಸುವುದು ಕುಣಿಸುವುದು ಮಲಗಿಸುವುದಾಟವಾಡಿ ಸೂತ್ರವಿಲ್ಲದೆ ಜಗದ ಜೀವಿಗಳನಾಡಿಸುವ ವಿಧಿವಿಲಾಸಕೆ ನಮಿಸು - ಎಮ್ಮೆತಮ್ಮ ಶಬ್ಧಾರ್ಥ ಸೂತ್ರ = ದಾರ . ವಿಧಿ = ಸೃಷ್ಟಿಕರ್ತ. ವಿಲಾಸ = ಆಟ ಸೃಷ್ಟಿಕರ್ತ ಒಮ್ಮೆ ದುಃಖಿಸಿ ಅಳುವಂತೆ ಮಾಡುತ್ತಾನೆ. ಮತ್ತೊಮ್ಮೆ ಸಂತೋಷದಿಂದ ನಗುವಂತೆ ಮಾಡುತ್ತಾನೆ. ಮಗುದೊಮ್ಮೆಆಚಾರವಿಚಾರದಲ್ಲಿ ನಡೆಯುವಂತೆ ಮಾಡುತ್ತಾನೆ. ಇನ್ನೊಮ್ಮೆ ನಡೆದಂತೆ ನುಡಿಯುವಂತೆ ಮಾಡುತ್ತಾನೆ. ಮತ್ತೊಮ್ಮೊಮ್ಮೆ ಖುಷಿಯಿಂದ ನರ್ತಿಸಿ ಕುಣಿದಾಡುವಂತೆ‌ ಮಾಡುತ್ತಾನೆ....

ಆಶಾಕಿರಣ ಬುದ್ಧಿಮಾಂದ್ಯ ಮಕ್ಕಳ ವಸತಿ ವಿಶೇಷ ಶಾಲೆಗೆ ದೇಣಿಗೆ

ಬೆಳಗಾವಿ - ದಿನಾಂಕ: ೦೨ ರಂದು ಧಾರವಾಡದ ಶ್ರೀಮತಿ ಸುಮನಾ ವಜ್ರಕುಮಾರ ಅವರು ಎರ್ಮಾಳು ಬೀಡು ಡಾ. ಎನ್ ವಜ್ರಕುಮಾರ ಅವರ ದ್ವಿತೀಯ ಪುಣ್ಯಸ್ಮರಣೆ ಆಚರಣೆಯ ಪ್ರಯುಕ್ತ, ಬೆಳಗಾವಿಯ ಅಟೋ ನಗರದ ಆಶಾಕಿರಣ ಬುದ್ದಿಮಾಂದ್ಯ ಮಕ್ಕಳ ವಸತಿಯುತ ವಿಶೇಷ ಶಾಲೆಗೆ ಅವಶ್ಯವಿದ್ದ ೧೦೦ ಲೀ ಸಾಮರ್ಥ್ಯದ ರೂ. ೧೨,೫೦೦/- ಬೆಲೆಯುಳ್ಳ ಸ್ಟೇನ್ಲೆಸ್ ಸ್ಟೀಲ್ ಕುಡಿಯುವ...

ಶರಣ ಸಾಹಿತ್ಯ : ತಪ್ಪು – ಒಪ್ಪು

ಶರಣರು ಸನಾತನ ವ್ಯವಸ್ಥೆಗೆ ಪ್ರತಿಯಾಗಿ ಬಹುದೊಡ್ಡ ಆಂದೋಲನವನ್ನು ಹುಟ್ಟು ಹಾಕಿದರು. ಫ. ಗು. ಹಳಕಟ್ಟಿಯವರು, ಶಿ. ಶಿ. ಬಸವನಾಳವರು, ಆರ್ ಸಿ ಹಿರೇಮಠ ಅವರು, ಎಂ. ಎಂ ಕಲ್ಬುರ್ಗಿಯವರು ಶರಣಸಾಹಿತ್ಯದ ಸಲುವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದರು ಎಂದು ಡಾ. ಶಶಿಕಾಂತ ಪಟ್ಟಣ ಹೇಳಿದರು. ವಚನ ಅಧ್ಯಯನ ವೇದಿಕೆ ಬಸವಾದಿ ಶರಣರ ಚಿಂತನ ಕೂಟ ಹಾಗೂ ಅಕ್ಕನ...

ಗಣೇಶ ಉತ್ಸವ ಚಿಂತನಗೋಷ್ಠಿ

ಸಿಂದಗಿ : ವಿಜಯಪುರ ಜಿಲ್ಲಾ ಕಸಾಪ, ತಾಲೂಕಾ ಹಾಗೂ ನಗರ ಘಟಕಗಳ ಸಹಕಾರದಲ್ಲಿ ಪರಿಸರ ಗಣೇಶ ಉತ್ಸವ ಚಿಂತನಾ ಗೋಷ್ಠಿ ನಡೆಯಿತು ವಿಜಯಪುರ ಜಿಲ್ಲಾ ಪರಿಷತ್ ಭವನದಲ್ಲಿ ಜರುಗಿದ ಪರಿಸರ ಗಣೇಶ ಉತ್ಸವ ಚಿಂತನ ಗೋಷ್ಠಿಯಲ್ಲಿ ಪತ್ರಕರ್ತರಾದ ಮಹಾಂತೇಶ ನೂಲಾನವರ ಹಾಗೂ ಮಲ್ಲು ಪಟ್ಟಣಶೆಟ್ಟಿ ಅವರಿಗೆ ಮಾಧ್ಯಮ ಪ್ರಶಸ್ತಿ ಹಾಗೂ ಜಿ.ಪಿ.ಪೋರವಾಲ ಕಾಲೇಜಿನ ದೈಹಿಕ ನಿರ್ದೇಶಕ...

ಅಪಾರ ಜೀವನ ಪ್ರೀತಿಯ ಸಮಾಜಮುಖಿ ನಾಟಕಕಾರ ಬೇಲೂರು ಕೃಷ್ಣಮೂರ್ತಿ

ಕಡು ಬಡತನದಲ್ಲಿ ಹುಟ್ಟಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಲೇ ನೂರತ್ತಕ್ಕೂ ಹೆಚ್ಚು ನಾಟಕಗಳನ್ನು ಬರೆದ ಬೇಲೂರು ಕೃಷ್ಣಮೂರ್ತಿಯವರು ಅಪಾರ ಜೀವನ ಪ್ರೀತಿಯಿಂದ ಸ್ಥಿತಪ್ರಜ್ಞರಾಗಿ ಬದುಕನ್ನು ತಪಸ್ವಿಯಂತೆ ನಿರ್ವಹಿಸಿದ ನಾಟಕ ಸಂತ ಎಂದು ದಿಬ್ಬೂರು ರಮೇಶ್ ತಿಳಿಸಿದರು. ಹಾಸನದ ಮನೆ ಮನೆ ಕವಿಗೋಷ್ಠಿಯ ೩೨೧ನೇ ತಿಂಗಳ ಕಾರ್ಯಕ್ರಮ ನಟ ಯಲಗುಂದ ಶಾಂತಕುಮಾರ್ ಅವರ ನಿವಾಸದಲ್ಲಿ ನಡೆದು ಸಾಮಾಜಿಕ...

ಕೋಕಟನೂರ ಗ್ರಾಮದಲ್ಲಿ 63 ಯುವಕರ ರಕ್ತದಾನ ಹಬ್ಬ

ಸಿಂದಗಿ,: ತಾಲೂಕಿನ ಕೋಕಟನೂರ ಗ್ರಾಮದಲ್ಲಿ ಇಂದು ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆ ಸಿಂದಗಿ ಘಟಕದ ವತಿಯಿಂದ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು ಕಾರ್ಯಕ್ರಮವನ್ನು ಉದ್ಘಾಟಿಸಿ ಮೌಲಾನಾ ದಾವೂದ್ ನದ್ವಿ, ಮಾತನಾಡಿದರು ಮಾನವೀಯತೆ ಸಂದೇಶ ವೇದಿಕೆ ರಾಜಕೀಯೇತರ ಸಂಘಟನೆಯಾಗಿದೆ ದೇಶದಲ್ಲಿ ಶುದ್ಧ ಮಾನವೀಯತೆ,ಆಧಾರದ ಮೇಲೆ ಮಾನವರ ಸೇವೆಯಲ್ಲಿದೆ ದುರ್ಬಲರ, ಅಸಹಾಯಕರ ಅನಾಥರ ಮತ್ತು ವಿದ್ಯಾರ್ಥಿಗಳಿಗೆ ಸಹಾಯ ಸಹಕಾರ...

ದಿನಕ್ಕೊಬ್ಬ ಶರಣ ಮಾಲಿಕೆ

  ಮನಸಂದ ಮಾರಿತಂದೆ ಅಪ್ಪು ಅಪ್ಪುವ ನುಂಗಿದಂತೆ, ವಿಚಿತ್ರ ಚಿತ್ರದೊಳಡಗಿದಂತೆ, ಮನ ಮಹವ ಕೂಡಿ ಬೆಳಗು ಬೆಳಗನೊಳಕೊಂಡಂತೆ, ತಾನೆಂಬುದೇನೂ ಕುರುಹುದೋರದೆ, ಮನಸಂದಿತ್ತು ಮಾರೇಶ್ವರಾ. ಮನಸಂದ ಮಾರಿತಂದೆ ಬಸವ ಸಮಕಾಲೀನ ವಚನಕಾರ. ಇವರ ವಚನದಲ್ಲಿ ಆಧ್ಯಾತ್ಮಿಕ ಅನುಭವಗಳನ್ನು ನಿವೇದಿಸಿಕೊಂಡಿದ್ದಾರೆ. ಸೃಷ್ಟಿಯಲ್ಲಿನ ಬೆಳಕು ಗಾಳಿ ಸೂರ್ಯ ಜಲ ಭೂಮಿ ಹೀಗೆ ಪಂಚ ಮಹಾಭೂತಗಳಿಂದ ಹುಟ್ಟಿದ ಈ ಕಾಯ ಶರೀರವು ಹೊರಗಿನ ಪಂಚ ಮಹಾಭೂತಗಳ ಜೊತೆಗೆ ಕೂಡಿಕೊಳ್ಳುವ ಪರಿಯನ್ನು ಮನಸಂದ...

ಕವನ : ನಮ್ಮನ್ನು ಕ್ಷಮಿಸಮ್ಮ……

ನಮ್ಮನ್ನು ಕ್ಷಮಿಸಮ್ಮ ಪ್ರಕೃತಿಮಾತೆ... ಜಗತ್ತಿಗೆ ಬೆಳಕು ನೀಡುವ ಸೂರ್ಯ ಉದಯಿಸಿದ ಕ್ಷಣದಿಂದ ಬಗೆದಷ್ಟು ಕರುಣೆಯಿಂದ ನೀಡುವ ಅಕ್ಷಯಪಾತ್ರೆ ನೀನು ನಮ್ಮ ಪ್ರಕೃತಿಮಾತೆ ಮನಸೆಳೆವ ಹಸಿರು, ಬೆಟ್ಟಗುಡ್ಡ, ಹರಿವ ನೀರಿನ ಜುಳುಜುಳು ನಿನಾದ ನವಿಲುಗಳ ನರ್ತನ, ದುಂಬಿಗಳ ಝೇಂಕಾರ ಚಿತ್ತಾಕರ್ಷಕ ಪಕ್ಷಿಗಳ ಕಲರವ ಎಲ್ಲ ನೀಡುವ ನೀನು ಮಾನವ ಕುಲಕೆ ಕಾಮಧೇನು.. ನಾವು ಮನುಜರು ಸ್ವಾರ್ಥ ಮನದ ರಕ್ಕಸರು ನಿನ್ನ ಮಡಿಲ ಬಗೆಬಗೆದು ದೋಚಿದ್ದೇವೆ ದುರಾಸೆಗೆ ಸಿಲುಕಿ ನಿನಗೆ ವಂಚಿಸಿ ಅಕ್ಷಯಪಾತ್ರೆ ಬರಿದು ಮಾಡಿದ್ದೇವೆ ಚಿನ್ನದ ಮೊಟ್ಟೆಯ ಅತಿಯಾಸೆಗೆ ಕೋಳಿಯನೆ ಕೊಂದ...
- Advertisement -spot_img

Latest News

ಬೆಳಗಾವಿ ಜಿಪಂ ಸಿಇಒ ರಾಹುಲ್ ಶಿಂಧೆಯವರ ಗ್ರಾಮ ಪಂಚಾಯತ ಭೇಟಿ

ಬೆಳಗಾವಿ -_ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ರವರು ಶನಿವಾರ ರಾಯಬಾಗ ತಾಲೂಕಿನ ಕೋಳಿಗುಡ್ಡ ಹಾಗೂ ಕಪ್ಪಲಗುದ್ದಿ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ...
- Advertisement -spot_img
close
error: Content is protected !!
Join WhatsApp Group