spot_img
spot_img

ಯುಕ್ರೆನ್ ನಿಂದ ಮನೆಗೆ ವಾಪಸ್ಸಾದ ಯುವಕ

Must Read

- Advertisement -

ಬೀದರ – ಯುದ್ಧ ಪೀಡಿತ ಯುಕ್ರೇನ್ ನಿಂದ ಆಪರೇಶನ್ ಗಂಗಾ ಯೋಜನೆಯ ಸಹಾಯದಿಂದ ಬೀದರ್ ನಗರದ ಅಮಿತ್ ಸಿರಂಜೆ ಯುಕ್ರೇನ್ ನ ಖಾರ್ಕಿವ್ ಪ್ರದೇಶದಿಂದ ಮನೆಗೆ ವಾಪಸಾದರು.

ದೆಹಲಿಯಿಂದ ಹೈದ್ರಾಬಾದ್ ನ ರಾಜೀವಗಾಂಧಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಮಿತ್ ನನ್ನು ಫೋಷಕರು ಹೂಗುಚ್ಚ ನೀಡಿ ಸಂತಸದಿಂದ ಸ್ವಾಗತಿಸಿದರು.

ಒಂದು ವಾರದಿಂದ ಬಾಂಬ್ ದಾಳಿಗಳ ನಡುವೆ ಜೀವ ಕೈಯಲ್ಲಿ ಹಿಡಕೊಂಡು ಪೊಲ್ಯಾಂಡ್ ಬಾರ್ಡರ್ ವರೆಗೆ ಧಾವಿಸಿದ್ದ ಅಮಿತ್ ತಮ್ಮ ಅನುಭವ ಹೇಳಿಕೊಂಡರು. ಆಪರೇಶನ್ ಗಂಗಾ ಮೂಲಕ ಮಗ ಮನೆ ಸೇರಿದಕ್ಕೆ ಪೋಷಕರು ಕೇಂದ್ರಕ್ಕೆ ಧನ್ಯತೆ ವ್ಯಕ್ತಪಡಿಸಿದರು.

- Advertisement -

ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group