spot_img
spot_img

ನಟ ಹಿತೇಶ್ ಹಿರೇಮಠ ಗೆ ಸನ್ಮಾನ

Must Read

- Advertisement -

ಸಿಂದಗಿ: ಶನಿವಾರ ಬೆಳಗ್ಗೆ ಸಿಂದಗಿಯ ಖ್ಯಾತ ವಕೀಲರಾದ ಎನ್ ಎಸ್ ಹಿರೇಮಠ ಅವರ ಪುತ್ರ ಹಾಗೂ ‘ಮೃತ್ಯುಂಜಯ’ ಚಿತ್ರದ ನಟ ಹಿತೇಶ್ ಎನ್ ಹಿರೇಮಠ ಅವರಿಗೆ ಸಿಂದಗಿಯಲ್ಲಿ ಚಿತ್ರ ಕಲಾವಿದವರು ಸನ್ಮಾನಿಸಿದರು.

ನಂತರ ಮಾತನಾಡಿದ ಯುವ ನಟ ಹಿತೇಶ್ “ಮೃತ್ಯುಂಜಯ” ಚಿತ್ರಕ್ಕೆ ನಿಮ್ಮೆಲ್ಲರ ಆಶೀರ್ವಾದ ಬೆಂಬಲ ಬೇಕು. ಅತೀ ಶೀಘ್ರದಲ್ಲೇ ಚಿತ್ರ ಬಿಡುಗಡೆಯಾಗಲಿದ್ದು ಎಲ್ಲರೂ ಚಿತ್ರ ಮಂದಿರಕ್ಕೆ ಬಂದು ನನ್ನ ಸಿನಿಮಾ ನೋಡಬೇಕು ಎಂದು ವಿನಂತಿಸಿದರು.

ಈ ಸಂದರ್ಭದಲ್ಲಿ ‘ರತ್ನನ್ ಪ್ರಪಂಚ’ ಚಿತ್ರದ ಪ್ರಮುಖ ನಟ ಯಶವಂತ್ ಕುಚಬಾಳ, ನಟ ವಿಶ್ವಪ್ರಕಾಶ ಮಲಗೊಂಡ, ನಾಗರಾಜ್ ಸಂಗಮ, ಆಸೀಫ್ ಗುಂದಗಿ, ಕೆಎಸ್ ಟಿ ಕಾನ್ಸ್ಟೇಬಲ್ ಈರಣ್ಣ ಎಸ್ ಎಚ್ ಉಪಸ್ಥಿತರಿದ್ದರು.

- Advertisement -
- Advertisement -

Latest News

‘Silent killer’ ಎಂದು ಕರೆಯಲ್ಪಡುವ ಒಂದು ಹಾವುಂಟು !

ಈ ಹಾವನ್ನು ಈ ರೀತಿ ಕರೆಯಲು ಹಲವು ಕಾರಣಗಳುಂಟು. ಈ ಹಾವು ರಾತ್ರಿ ವೇಳೆಯಲ್ಲಿಯೇ ಹೆಚ್ಚು ಓಡಾಟ ಮಾಡುವುದು (ನಿಶಾಚರಿ). ಮತ್ತೆ ಈ ಹಾವು ಮನುಷ್ಯರಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group