Times of ಕರ್ನಾಟಕ

*ಡಾ.ಎಮ್ ಬಿ ನೇಗಿನಹಾಳ ಕುರಿತ ವೆಬಿನಾರ್*

ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅಥಣಿ ಮತ್ತು ಕಾಗವಾಡ ಕನ್ನಡ ಸಾಹಿತ್ಯ ಪರಿಷತ್ತು ಘಟಕಗಳ ಸಹಯೋಗದೊಂದಿಗೆ ' ವೆಬಿನಾರ ಗೂಗಲ್ ಮೀಟ್ ' ಮೂಲಕ ಚಿಂತನ ಮಾಲಿಕೆ ಸಾಹಿತ್ಯ ಗೋಷ್ಠಿ--೩ ರವಿವಾರ ದಿ. ೬ ರಂದು ಸಾಯಂಕಾಲ ೪ ರಿಂದ ೫. ಗಂಟೆಯವರೆಗೆ ನಡೆಯಲಿದೆ.ನೇತೃತ್ವ: ಶ್ರೀಮತಿ ಮಂಗಲಾ ಶ್ರೀಶೈಲ ಮೆಟಗುಡ್ಡ ,...

ಕವನ: ಮಕ್ಕಳು ಗಮನಿಸುವುದೇ ಇಲ್ಲ

ಮಕ್ಕಳು ಗಮನಿಸುವುದೇ ಇಲ್ಲ ಜೀವನವಿಡೀ ದುಡಿದು ಬಸವಳಿಯುತ್ತಾನೆ ಅಪ್ಪ ಆದರೂ ಮಕ್ಕಳೆದುರು ನಗೆ ಚಿಮ್ಮಿಸುತ್ತಾನೆ ಅವನ ದಣಿವು ಗೊತ್ತಾಗುವುದೇ ಇಲ್ಲ ಮಾನಸಿಕ ಉದ್ವೇಗಕೆ ಒಳಗಾಗಿ ಕಾಯಿಲೆ ತಂದು ಕೊಳ್ಳುತ್ತಾ ಚುಚ್ಚುಮದ್ದು ಚುಚ್ಚಿಕೊಳ್ಳುತಿಹ ಅಪ್ಪನ, ಮಕ್ಕಳು ಗಮನಿಸುವುದೇ ಇಲ್ಲ ದುಡಿದು ಹಣ್ಣಾಗುತಲೇ ಮಕ್ಕಳ ವಿದ್ಯಾಭ್ಯಾಸ ನೌಕರಿಗೆ ಅನುವಾಗುತ ಮದುವೆ ಮಾಡುತ್ತಾನೆ,ಅದಕ್ಕಾಗಿ ಮಾಡಿದ ಸಾಲ ಮಕ್ಕಳು ಗಮನಿಸುವುದೇ ಇಲ್ಲ ಇನ್ನೇನು ನಿವೃತ್ತಿ ಮಕ್ಕಳೊಂದಿಗೆ ಹಾಯಾಗಿ ಇರಬೇಕೆನ್ನುವಾಗ ಮಕ್ಕಳು ಹೊರಟೇ ಬಿಟ್ಟಿರುತ್ತಾರೆ ಅಪ್ಪನ ಭಾವನೆಗಳು ಮಕ್ಕಳಿಗೆ ಅಥ೯ವಾಗುವದೇ ಇಲ್ಲ ಒಂಟಿತನದಿ ದಿನಕಳೆಯುತ ಕೊರಕೊರಗಿ...

ಇಂದು ಭಾರತೀಯ ನೌಕಾಪಡೆಯ ದಿನ

ಭಾರತೀಯ ನೌಕಾಪಡೆ(Indian Navy) ಇದು ಭಾರತೀಯ ರಕ್ಷಣಾ ಪಡೆಗಳ ನೌಕಾ ಅಂಗ. ಇದು ಜಗತ್ತಿನ ಐದನೆಯ ಅತಿ ದೊಡ್ಡ ನೌಕಾಪಾಡೆಯಾಗಿದ್ದು, ಇದರಲ್ಲಿ ಸುಮಾರು ೫೫,೦೦೦ ಜನರು ಕಾರ್ಯನಿರತರಾಗಿದ್ದಾರೆ. ಇವರಲ್ಲಿ ಸುಮಾರು ೫,೦೦೦ ಜನ ನೌಕಾ ವಾಯುಪಡೆಗೆ ಸೇರಿದ್ದು ಮತ್ತು ಸುಮಾರು ೨೦೦೦ ಜನ ನೌಕಾ ಕಮಾಂಡೋಗಳಾಗಿದ್ದಾರೆ.ಭಾರತೀಯ ನೌಕಾಪಡೆ ೧೫೫ ನೌಕೆಗಳನ್ನು ಹೊಂದಿದ್ದು, ಐ.ಎನ್.ಎಸ್.ವಿರಾಟ್ ಎಂಬ...

ಕವನ: ಕನಕ ಕೃಷ್ಣರ ಒಗೆತನ

ಕನಕ ಕೃಷ್ಣರ ಒಗೆತನ ಕೃಷ್ಣ ಗೊಲ್ಲ ಕನಕ ಕುರುಬ ಗೋವುಗಳಿಗೆ ಕೃಷ್ಣನ ಕೊಳಲೆಂದರೆ ಜೀವ ಕುರಿಗಳಿಗೆ ಕನಕನ ಹಾಡುಗಳೆಂದರೆ ಪ್ರಾಣ ಒಗೆತನಕೆ ಭೇದವಿಲ್ಲ ಭಕ್ತಿಗೆ ಕುಂದಿಲ್ಲ ಕನಕ ಕೋಣಮಂತ್ರ ಜಪಿಸಿ ಹೆಬ್ಬಂಡೆ ಸರಿಸಿ ವ್ಯಾಸರಾಯರ ಪ್ರೀತಿಪಾತ್ರನಾದ ಕೃಷ್ಣ ಗುರುಗಳ ಕಳೆದು ಹೋದ ಸಂತಾನವ ಮರಳಿಸಿ ಸಾಂದಿಪನಿ ಗುರುಗಳ ಪ್ರಿಯನಾದ ಭಕ್ತಿಗೆ ಕುಂದಿಲ್ಲ ಕನಕ ಭಕ್ತಿಯಿಂದ ಹಾಡಿದ ಕೃಷ್ಣ ಪಶ್ಚಿಮದಿ ತಿರುಗಿ ಅವಗೆ ದಶ೯ನ ಕೊಟ್ಟ ಭಕ್ತಿಗೆ ಕುಂದಿಲ್ಲ ಕನಕ ರಾಯರಿಗೆ ಸಾಸಿವೆ ಕೊಟ್ಟ ಕೃಷ್ಣನ ನೈವೇದ್ಯಕೆ...

ವಿಡಂಬನೆ ಮತ್ತು ಚೇಷ್ಟೆಯ ಕವಿ ವಿ.ಜಿ.ಭಟ್ಟರು ಜನಿಸಿದ ದಿನ

ವಿಷ್ಣು ಗೋವಿಂದ ಭಟ್ಟ (ಡಿಸೆಂಬರ್ ೩, ೧೯೨೫ - ಏಪ್ರಿಲ್ ೬, ೧೯೯೧) ಅವರು ವಿ. ಜಿ. ಭಟ್ಟ ಎಂಬ ಹೆಸರಿನಿಂದ ಪ್ರಖ್ಯಾತರಾದ ಕನ್ನಡದ ಕವಿ. ಜನನ ಡಿಸೆಂಬರ್ ೩, ೧೯೨೩ ಹೊನ್ನಾವರ ತಾಲ್ಲೂಕಿನ ಕಡತೋಕ ಗ್ರಾಮ ವೃತ್ತಿ ಖಾದಿ ಗ್ರಾಮೋದ್ಯೋಗದಲ್ಲಿ ನಿರ್ದೇಶಕರು, ಸಾಹಿತಿಗಳುವಿಡಂಬನಾತ್ಮಕ ಕವಿತೆಗಳು ಜೀವನ ವಿ.ಜಿ. ಭಟ್ಟರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕಡತೋಕ ಗ್ರಾಮದಲ್ಲಿ ಡಿಸೆಂಬರ್ ೩, ೧೯೨೩ರ...

Dr.Babu Rajendra Prasad Information in Kannada- ಡಾ.ಬಾಬು ರಾಜೇಂದ್ರ ಪ್ರಸಾದ್

ಡಾ. ರಾಜೇಂದ್ರ ಪ್ರಸಾದ್ (ಡಿಸೆಂಬರ್ ೩ ೧೮೮೪ - ಫೆಬ್ರವರಿ ೨೮ ೧೯೬೩) ಭಾರತದ ಮೊದಲನೆಯ ರಾಷ್ಟ್ರಪತಿ. ಭಾರತದ ಸ್ವಾತಂತ್ರ್ಯ ಹೋರಾಟಗಾರರಾಗಿ ಸಮಾಜಸೇವಕರಾಗಿ ಅವರು ಮಹತ್ವದ ಸೇವೆ ನೀಡಿದವರು. ಡಾ. ರಾಜೇಂದ್ರ ಪ್ರಸಾದ್ಅಧಿಕಾರದ ಅವಧಿ: ಜನವರಿ ೨೬, ೧೯೫೦ – ಮೇ ೧೩, ೧೯೬೨ ಉಪ ರಾಷ್ಟ್ರಪತಿ: ಸರ್ವೆಪಳ್ಳಿ ರಾಧಾಕೃಷ್ಣನ್ ಪೂರ್ವಾಧಿಕಾರಿ: ಸಿ. ರಾಜಗೋಪಾಲಾಚಾರಿ ...

ಇಂದು ಭಾರತೀಯ ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿ ಖುದಿರಾಮ್ ಬೋಸ್ ಅವರ ಜನ್ಮ ದಿನ

ಖುದಿರಾಮ್ ಬೋಸ್ (ಡಿಸೆಂಬರ್ ೩, ೧೮೮೯ – ಆಗಸ್ಟ್ ೧೧, ೧೯೦೮) ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಪ್ರಮುಖರು. ಖುದಿರಾಮ್ ಬೋಸ್ ಜನನ ಡಿಸೆಂಬರ್ ೩, ೧೮೮೯ ಹಬೀಬ್ ಪುರ್, ಮಿಡ್ನಾಪುರ್೧೯೦೮ರ ದಿನದಂದು ಕೇವಲ ತನ್ನ ಹದಿನೆಂಟರ ಹರೆಯದಲ್ಲೇ ಯುವ ಕಿಡಿಯೊಂದು ದೇಶಕ್ಕಾಗಿ ತನ್ನ ತಲೆಯನ್ನು ನೇಣುಗಂಬಕ್ಕೆ ಒಡ್ಡಿಕೊಂಡಿತು. ಆ ಮಹಾನ್ ಚೇತನವೇ ಖುದಿರಾಮ್ ಬೋಸ್. ಜೀವನ ೧೮೮೯ನೇಯ ಡಿಸೆಂಬರಿನಲ್ಲಿ ಜನ್ಮತಾಳಿದ ಖುದಿರಾಮ್...

ಗಡಿಯಲ್ಲಿ ನುಡಿ ಕಟ್ಟಿ ಕನ್ನಡದ ತೇರು ಎಳೆದ ಕನಾ೯ಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಘಟಕ ನಿಪ್ಪಾಣಿ (ಕೆಎಸ್ ಆರ್ ಟಿ ಸಿ)

ಭಾರತದ ಒಂದು ಭಾಗ ಕನಾ೯ಟಕ. ಸುತ್ತಲಿನ ತೆಲುಗು ತಮಿಳು ಮಲಯಾಳ,ಮರಾಠಿ ಪ್ರಭಾವವನ್ನು ದೂರದ ಆದಿಲ್ ಶಾಹಿ ಮತ್ತು ಬ್ರಿಟಿಷರ ದಾಳಿಯನ್ನು ಜೀಣಿ೯ಸಿಕೊಂಡು ಕನ್ನಡವನ್ನು ಎತ್ತಿ ಹಿಡಿದವರು ಇಲ್ಲಿಯ ಜನ.ಇಂತಹ ಪ್ರದೇಶದ ಗಡಿನಾಡು ನಿಪ್ಪಾಣಿಯಲ್ಲಿ ಕನ್ನಡದ ಹಿತಕಾಯ್ದು ಕನ್ನಡ ಕಟ್ಟಿದ ಸಂಸ್ಥೆಗಳಲ್ಲಿ ಕೆಎಸ್ಸಾರ್ಟಿಸಿ ಪ್ರಮುಖ ಪಾತ್ರ ವಹಿಸುತ್ತದೆ.ಸದಾ ಕನ್ನಡವನ್ನೇ ಉಸಿರಾಗಿ ಕಾಯಕ ಮಾಡಿದ ನಿಗಮ.ನಿಪ್ಪಾಣಿಯ ಕನ್ನಡದ...

ದೀನ ನಾನು ಸಮಸ್ತ ಲೋಕಕೆ ದಾನಿ ನೀನು….ಎಂದ ಕನಕದಾಸರು

ಶ್ರೀ ಕನಕದಾಸರು (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ...

“ನಾನು” ಹೋದರೆ ಹೋದೇನು ಎಂದ ಕನಕ

ಅಂತಃಕರಣದ ರಾಯಭಾರಿಹದಿನಾರನೆಯ ಶತಮಾನದ ಕನಕದಾಸರು ಮತ್ತು ಪುರಂದರದಾಸರು ದಾಸ ಪರಂಪರೆಯ ಅಶ್ವಿನಿ ದೇವತೆಗಳೆಂದೇ ಪ್ರಖ್ಯಾತಿ. ಇಬ್ಬರೂ ವ್ಯಾಸರಾಯರ ಪರಮಶಿಷ್ಯರು…ಸುಜ್ಞಾನಿಗಳು... ಸಾಹಿತ್ಯಕವಾಗಿಯೂ ಅಮರರೇ...ಒಂದು ದಿನ ವ್ಯಾಸರಾಯ ಗುರುಗಳು ತಮ್ಮ ಶಿಷ್ಯರ ಬಗ್ಗೆ ತುಂಬು ಅಭಿಮಾನದಿಂದ ಹೇಳುತ್ತಾ, ಕನಕದಾಸರನ್ನು ಪ್ರಶ್ನಿಸಿದರು… “ಕನಕ…ಇವರೆಲ್ಲಾ ಮಹಾಜ್ಞಾನಿಗಳು, ಅನುಭಾವಿಗಳು, ವೇದಪಾರಂಗತರು …ಇವರಲ್ಲಿ ಯಾರು ಮೋಕ್ಷ ಸಂಪಾದನೆ ಮಾಡಿ ಸ್ವರ್ಗಕ್ಕೆ ಹೋಗುವರೆಂಬುದನ್ನು ಹೇಳವೆಯಾ? “ ಎಂದರು.ಕನಕದಾಸರು...

About Me

11765 POSTS
1 COMMENTS
- Advertisement -spot_img

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...
- Advertisement -spot_img
error: Content is protected !!
Join WhatsApp Group