Times of ಕರ್ನಾಟಕ

ಶಿವರಾಜ ತಂಗಡಗಿ ಅವರಿಗೆ ಸಚಿವ ಸ್ಥಾನ ನೀಡಲು ಆಗ್ರಹ

ಸಿಂದಗಿ: ದಲಿತಪರ ಚಿಂತಕ ಹಿಂದುಳಿದ ವರ್ಗಗಳ ನಾಯಕರಾಗಿರುವ ಕನಕಗಿರಿ ಮತಕ್ಷೇತ್ರದ ಅಭಿವೃದ್ಧಿಯ ಹರಿಕಾರ ಶಿವರಾಜ ತಂಗಡಗಿ ಅವರಿಗೆ ಸಾಮಾಜಿಕ ನ್ಯಾಯದಡಿ ಸಚಿವ ಸ್ಥಾನ ನೀಡಬೇಕು ಎಂದು ತಾಲೂಕಾ ಭೋವಿ ವಡ್ಡರ ಸಮಾಜದ ಅಧ್ಯಕ್ಷ ಪಂಡಿತ ಯಂಪೂರೆ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೊಪ್ಪಳ ಜಿಲ್ಲೆಯ ಕನಕಗಿರಿ ಮೀಸಲು ಕ್ಷೇತ್ರದಲ್ಲಿ ಶಾಸಕರಾಗಿ, ಸಚಿವರಾಗಿ...

ಬದಲಾಗಬೇಕಿದೆ ಭಾರತೀಯರ ಭಾವನೆಗಳು, ಅರಿಯಬೇಕಿದೆ ನಾವು ಸಾಮರಸ್ಯದ ತಿರುಳು, ಆಗಿರಲಿ ಮಾನವತೆ ಒಂದೇ ಜೀವಾಳ

ನಾನು ನನ್ನ ಸ್ನೇಹಿತರು ಸೇರಿ ನಮ್ಮ ಸಂಸ್ಥೆಯ ಶಿಕ್ಷಕರೊಬ್ಬರ ತಮ್ಮನ ಮದುವೆಗೆಂದು ರೋಣ ಗೆ ಹೋಗಿದ್ದೆವು. (ಅಲ್ಲಿ ಎರಡು ಮದುವೆ ನಡೆಯಿತು) ಅಲ್ಲಿ ನಡೆಯುತ್ತಿರುವುದು ಮುಸ್ಲಿಂ ಬಾಂಧವರ ಮದುವೆ. ಹಾಗೆ ನೋಡಿದರೆ ಅಲ್ಲಿ ನೆರೆದಿದ್ದ ಬಹುತೇಕರು ಮುಸ್ಲಿಂ ಸಮುದಾಯದವರಾದರೂ ಅವರೇ ಇವರೆಂದು ಗುರುತಿಸಲೂ ಆಗುತ್ತಿರಲಿಲ್ಲ. ಕಾರಣ ಸಾಮಾನ್ಯ ರೈತಾಪಿ ಜನರು, ಅದೇ ಹಳ್ಳಿ ಸೊಗಡಿನ ಸಾಮಾನ್ಯ...

Rajaram MohanRay Information In Kannada- ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

ಭಾರತದ ಇತಿಹಾಸ ಪುಟಗಳಲ್ಲಿರುವ ಶಾಶ್ವತವಾದ ಹೆಸರುಗಳಲ್ಲೊ೦ದು ರಾಜ ರಾಮ್ ಮೋಹನ್ ರಾಯ್. ಇವರು ೧೮ನೇ ಶತಮಾನದವರಾಗಿದ್ದರೂ ಕೂಡ,ಅವರ ಆಲೋಚನೆಗಳು,ಉದ್ದೇಶಗಳು,ಕನಸುಗಳು,ಸುಧಾರಣೆಗಳು,ವಿಚಾರಗಳಾವುದು ಸಮಕಾಲೀನರಂತೆ ಇರಲಿಲ್ಲ. ತಮ್ಮ ಧರ್ಮದಲ್ಲಿ ಮತ್ತು ಇತರೆ ಧರ್ಮಗಳಲ್ಲಿ ರಾಯ್ ರವರಿಗೆ ಸರಿ ಎಂದು ಕಂಡ ಅಂಶಗಳನ್ನು ಅವರೇ ಸ್ಥಾಪಿಸಿದ ಸಂಸ್ಥೆಗಳ ಮುಖಾಂತರ,ಭಾಷಣ ,ಬರಹಗಳ ಮೂಲಕ ಬೋಧಿಸುತ್ತಿದ್ದರು.ಅವರಿಗೆ ಸರಿ ಕಾಣದ ಅಂಧಶ್ರದ್ಧೆಗಳು ಮತ್ತು ಮೂಢನಂಬಿಕೆಗಳನ್ನು...

ಮತದಾರರಿಗೆ ಅಭಿನಂದನೆ ತಿಳಿಸಿದ ಅಶೋಕ ಮನಗೂಳಿ

ಸಿಂದಗಿ: ಕಳೆದ 2021ರ ಉಪ ಚುನಾವಣೆಯಲ್ಲಿ ಕ್ಷೇತ್ರದ ಕಾರ್ಯಕರ್ತರು ಶತಾಗತಾಯವಾಗಿ ಪ್ರಯತ್ನಿಸಿದರು ಕೂಡಾ ಸೋಲು ಕಂಡಿದ್ದೇವೆ ಆದರೆ ಮತದಾರರ ಮನಸ್ಸಿನಿಂದ ಸೋಲು ಕಂಡಿಲ್ಲ ಈ ಸಾರ್ವತ್ರಿಕ ಚುನಾವಣೆಯಲ್ಲಿ 7808 ಮತಗಳ ಅಂತರದ ಅಭೂತಪೂರ್ವ ಗೆಲುವು ತಂದುಕೊಟ್ಟು ಸಂಪೂರ್ಣ ಬಹುಮತದ ಸರಕಾರ ತರುವಲ್ಲಿ ಸಹಕರಿಸಿದ ಮತದಾರ ಪ್ರಭುಗಳಿಗೆ ಅಭಿನಂದನೆ ಎಂದು ನೂತನ ಶಾಸಕ ಅಶೋಕ ಮನಗೂಳಿ...

ಅದ್ದೂರಿಯಾಗಿ ನಡೆದ ಐದು ಪಲ್ಲಕ್ಕಿಗಳ ಮೆರವಣಿಗೆ

ಸಿಂದಗಿ: ತಾಲೂಕಿನ ದೇವಣಗಾಂವ ಗ್ರಾಮದ ನಿಂಗರಾಯದೇವರ ಉಗ್ರಾಣಮನೆಯ ವಾಸ್ತು ಶಾಂತಿಯ ನಿಮಿತ್ತ ಐದು ಪಲ್ಲಕ್ಕಿಗಳ ಮೆರವಣಿಗೆ ಅದ್ದೂರಿಯಾಗಿ ಜರುಗಿತು. ದೇವಣಗಾಂವ ಗ್ರಾಮದ ನಿಂಗರಾಯ ಪಲ್ಲಕ್ಕಿ, ಮಹಾಲಕ್ಷ್ಮಿ ಪಲ್ಲಕ್ಕಿ, ಮಂಗಳೂರಿನ ಮಾರಾಯಸಿದ್ದ ಪಲ್ಲಕ್ಕಿ, ಬ್ಯಾಡಗಿಹಾಳದ ನಿಂಗರಾಯ ಪಲ್ಲಕ್ಕಿ, ಬಮ್ಮನಹಳ್ಳಿಯ ಬೀರಣ್ಣದೇವರ ಪಲ್ಲಕ್ಕಿಗಳು, ಐದು ಗ್ರಾಮಗಳ ಈರಕಾರ ಪೂಜಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು, ನಿಂಗರಾಯ ದೇವಸ್ಥಾನದಿಂದ ಪ್ರಾರಂಭಗೊಂಡು ಗ್ರಾಮದ ಪ್ರಮುಖಬೀದಿಗಳಲ್ಲಿ...

ಹೆಳವನ ಮಗಳು ಶೈಕ್ಷಣಿಕ ಕಳಕಳಿಯ ಚಲನಚಿತ್ರದ ಚಿತ್ರೀಕರಣ ಆರಂಭ

ಧಾರವಾಡದ ‌ಮಹಾಂತೇಶ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ, ಶೈಕ್ಷಣಿಕ ಕಳಕಳಿಯ ಕಿರು ಚಲನಚಿತ್ರಕ್ಕೆ ಚಾಲನೆ ನೀಡಲಾಯಿತು. ಧಾರವಾಡ ನಗರ ಬಿಇಒ ಉಮೇಶ ಬಮ್ಮಕ್ಕನವರ ಕ್ಯಾಮರಾ ಚಾಲನೆ ಮಾಡಿ, ದೃಶ್ಯ ಮಾದ್ಯಮ ಇಂದು ಅತ್ಯಂತ ಪರಿಣಾಮಕಾರಿ ಮಾದ್ಯಮವಾಗಿದೆ, ನಮ್ಮ ಸಮಾಜದಲ್ಲಿ ಕೆಲವೊಂದು ಜನಾಂಗದ ಮಕ್ಕಳಿಗೆ ಶಿಕ್ಷಣ ಮರೀಚಿಕೆಯಾಗಿದೆ, ಉದಾಹರಣೆಗೆ ಹೆಳವರ ಮಕ್ಕಳು ಬಹುತೇಕ ಮಕ್ಕಳು ಶಾಲೆಗೆ ದಾಖಲ ಆಗುವುದಿಲ್ಲ,...

ಆತ್ಮಾವಲೋಕನ ಸಭೆ ನಡೆಸಿದ ರಮೇಶ ಭೂಸನೂರ

ಸಿಂದಗಿ: ವಿಧಾನಸಭೆಯ ಮಾಜಿ ಶಾಸಕ ರಮೇಶ ಭೂಸನೂರ ಅವರು ತಮ್ಮ ಪಕ್ಷದ ಕಾರ್ಯಾಲಯದಲ್ಲಿ ಹಮ್ಮಿಕೊಂಡಿರುವ ವಿಧಾನಸಭೆಯ ಮತಕ್ಷೇತ್ರದ ಕಾರ್ಯಕರ್ತರ ಹಾಗೂ ಆತ್ಮಾವಲೋಕನ ಸಭೆಯಲ್ಲಿ ಭಾಗವಹಿಸಿದರು. ನಂತರ ಸಭೆಯನ್ನು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಜನತೆ ನೀಡಿದ ತೀರ್ಪುಗೆ ತಲೆಬಾಗುತ್ತೇನೆ ನಾನು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುತ್ತಾನೆ ಕ್ಷೇತ್ರ ಜನತೆ ನನ್ನ ಮೇಲಿಟ್ಟ ವಿಶ್ವಾಸಕ್ಕೆ ಅವರಿಗೆ ಕೃತಜ್ಞನಾಗಿರುತ್ತೇನೆ ನಿರಂತರ...

ಹಿಡಕಲ್ ಜಲಾಶಯದಿಂದ ಜಿಎಲ್‍ಬಿಸಿ, ಜಿಆರ್‍ಬಿಸಿ ಮತ್ತು ಸಿಬಿಸಿ ಕಾಲುವೆಗಳಿಗೆ ನೀರು ಹರಿಸಲು ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ

ಗೋಕಾಕ: ಹಿಡಕಲ್ ಜಲಾಶಯದಿಂದ ಜಿಎಲ್‍ಬಿಸಿ, ಜಿಆರ್‍ಬಿಸಿ ಮತ್ತು ಸಿಬಿಸಿ ಕಾಲುವೆಗಳಿಗೆ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಲುವಾಗಿ ಕೂಡಲೇ ನೀರನ್ನು ಬಿಡುಗಡೆ ಮಾಡುವಂತೆ ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಮನವಿ ಮಾಡಿಕೊಂಡಿದ್ದಾರೆ. ಈಗಾಗಲೇ ಹಿಡಕಲ್ ಜಲಾಶಯದಲ್ಲಿ 5.93 ಟಿಎಂಸಿ ನೀರು ಸಂಗ್ರಹವಿರುವದರಿಂದ ಜನ ಹಾಗೂ...

ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಮೂಡಲಗಿ: ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ ಅವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಶನಿವಾರದಂದು ಮೂಡಲಗಿ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಅರಭಾವಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಹಾಲುಮತ ಸಮಾಜದವರು ಟಗರಿಗೆ ಮಾಲಾರ್ಪಣೆ ಮಾಡಿ, ಬಂಡಾರ ಎರಚಿ ಮತ್ತು ಪಟಾಕಿ ಸಿಡಿಸಿ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ಈ ವೇಳೆ ಕಾಂಗ್ರೆಸ್ ಪಕ್ಷ ಹಿಂದುಳಿದ...

ನನ್ನ ಲೈಫ್, ನನ್ನ ಸ್ವಚ್ಛ ನಗರ ಯೋಜನೆಗೆ ಚಾಲನೆ

ಮೂಡಲಗಿ: ಸಾರ್ವಜನಿಕರು ಮನೆಯಲ್ಲಿ ಉಪಯೋಗಿಸಿ ಬಿಸಾಡುವ ವಸ್ತುಗಳನ್ನು ಪುರಸಭೆಗೆ ತಂದುಕೊಟ್ಡರೆ ಅವರಿಗೆ ಕಾಣಿಕೆಯಾಗಿ ವಸ್ತುಗಳನ್ನು ನಾವು  ನೀಡುತ್ತೇವೆ. Reuse (ಮರುಬಳಕೆ), Reduce (ತ್ಯಾಜ್ಯ ಕಡಿಮೆ ಮಾಡುವುದು) ಹಾಗೂ Re cycle (ರೂಪಾಂತರಗೊಳಿಸಿ ಮರುಬಳಕೆ) RRR ಎಂದು ಕರೆಯುವ ಈ ಯೋಜನೆಯನ್ನು ಮೇ ೨೦ ರಿಂದ ಜೂನ್ ಐದರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಪುರಸಭೆಯ ಆರೋಗ್ಯ ನಿರೀಕ್ಷಕ...

About Me

6450 POSTS
1 COMMENTS
- Advertisement -spot_img

Latest News

ಉಂಡು ಮಲಗಿದ ಮೇಲೂ ಗಂಡ ಹೆಂಡಿರ ಜಗಳ

ಸಂಸಾರದ ಬಂಡಿ ಸರಾಗವಾಗಿ ಸಾಗಬೇಕಾದರೆ ಗಂಡ ಹೆಂಡತಿ ಎನ್ನುವ ಎರಡು ಗಾಲಿಗಳು ಸಮಸಮವಾಗಿ ಚಲಿಸಬೇಕು. ಎರಡೂ ಗಾಲಿಗಳಿಗೆ ಪ್ರಾಧಾನ್ಯತೆಯಿದೆ. ಒಂದು ಹೆಚ್ಚು ಒಂದು ಕಡಿಮೆ ಇಲ್ಲ....
- Advertisement -spot_img
close
error: Content is protected !!
Join WhatsApp Group