Times of ಕರ್ನಾಟಕ

ಶ್ರೀ ಡಿ.ಎಸ್.ಪಾಟೀಲ ಸ್ವತಂತ್ರ ಪ. ಪೂ. ಕಾಲೇಜು ಕನ್ನೊಳ್ಳಿ 98.43% ಫಲಿತಾಂಶ

ಸಿಂದಗಿ: ತಾಲೂಕಿನ ಕನ್ನೊಳ್ಳಿ ಗ್ರಾಮದ ಶ್ರೀ ಡಿ. ಎಸ್. ಪಾಟೀಲ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಣೆಗೊಂಡಿದ್ದು ಕಾಲೇಜಿನ ಫಲಿತಾಂಶ 98.43% ರಷ್ಟು ದಾಖಲಾಗಿದೆ.ಕುಮಾರಿ - ಸೌಮ್ಯ ಗೌರ 569/600 ಪ್ರಥಮ ಸ್ಥಾನ, ಕುಮಾರಿ - ಶಶಿಕಲಾ ಮಂಗೊಂಡಿ -568/600 ದ್ವಿತೀಯ ಸ್ಥಾನ, ಕುಮಾರಿ - ಪ್ರೀಯಾ ಸುಂಟ್ಯಾಣ...

ಎಲ್ಲರಿಗೂ ಎಲ್ಲ ಕಾಲಕ್ಕೂ ಒಳ್ಳೆಯವರಾಗುವದು ನಮ್ಮ ಭ್ರಮೆಯಷ್ಟೇ

ಏ ಹಂಗಲ್ಲೋ ಸಂತ್ಯಾ ನಾ ಎನ್ ಬ್ಯಾರೇ ಉದ್ದೇಶ್ ಇಟ್ಕೊಂಡ್ ಹೇಳಿಲ್ಲೋ ನಿಮ್ ಅಣ್ಣಾರಿಗೆ.. ನೀ ಯಾವತ್ತೂ ನಮ್ ಜೋಡಿನ ಇರ್ತಿಪಾ ಮತ್ ನಾಳೆ ನಮ್ ತಮ್ಮ ಕೆಡಲಾಕ್ ಇವ್ರ ಕಾರಣ ಅಂತ ನಮ್ ಮ್ಯಾಲ ಬರ್ಬಾರ್ದ್ ನೋಡು ಯಾವಾಗರೆ ಒಮ್ಮಿ ಟಿನ್ ಬೀರ್ ಕುಡಿತಾನು ಅಂದಿನಿ ಅಷ್ಟಲೇ ಆದ್ರ ದಿನಾ ದಮ್ ಹೊಡಿತಾನ...

‘ಕಲೆಗೆ ಕಣ್ಣಿತ್ತ ಪೂಜ್ಯರು’ ಕವಿ ಗೋಷ್ಠಿಗೆ ಕವನ ಆಹ್ವಾನ

(ಗುರು ಕುಮಾರ ಪಂಚಾಕ್ಷರಿ ಪುಟ್ಟರಾಜರ ಕುರಿತು ರಚಿಸಿದ ಸ್ವರಚಿತ ಕವನಗಳು ಮಾತ್ರ)  ಡಾ. ಪಂಡಿತ ಪುಟ್ಟರಾಜ ಸೇವಾ ಸಮಿತಿ (ರಿ) ಗದಗ ಅರ್ಪಿಸುವ, ಹಾನಗಲ್ ಗುರು ಕುಮಾರ ಮಹಾಸ್ವಾಮಿಗಳ, ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿಗಳವರ, ಪದ್ಮಭೂಷಣ ಡಾ. ಪಂ. ಪುಟ್ಟರಾಜ ಶಿವಯೋಗಿ ಕವಿ ಗವಾಯಿಗಳವರ ಕುರಿತಾಗಿ ರಚಿಸಿದ ಕಲೆಗೆ ಕಣ್ಣಿತ್ತ ಪೂಜ್ಯರು ೧೩ ನೆಯ ರಾಜ್ಯ...

ಕಾವೇರಿ ತೀರದ ಕಪ್ಪಡಿ ಕ್ಷೇತ್ರ ದರ್ಶನ-ಜಾತ್ರೋತ್ಸವ

ಮೈಸೂರು ಜಿಲ್ಲೆಯ ಈಗ ಸಾಲಿಗ್ರಾಮ ತಾಲ್ಲೂಕಿಗೆ ಸೇರಿರುವ ಮಿರ್ಲೆ ಗ್ರಾಮದಲ್ಲಿ ಸುತ್ತಲ ಒಂಬತ್ತೂರಿನ ಗ್ರಾಮಗಳು ಸೇರಿ ಆಚರಿಸುವ ಹುಣಸಮ್ಮನ ಹಬ್ಬ ಮತ್ತು ಜಾತ್ರೆ ವೈಶಿಷ್ಟ್ಯಪೂರ್ಣವಾಗಿದೆ. ಮಹಾಶಿವರಾತ್ರಿ ಕಳೆದು ಬರುವ 2ನೇ ಶುಕ್ರವಾರ ಮತ್ತು ಶನಿವಾರ ಸುತ್ತಲ ಒಂಬತ್ತೂರಿನಲ್ಲಿ ಈ ಹಬ್ಬ ಆಚರಿಸಲಾಗುತ್ತದೆ. ನಾಟನಹಳ್ಳಿ, ಶಾಬಾಳ್, ಹಳೆ ಮಿರ್ಲೆ, ನರಚನಹಳ್ಳಿ, ಮಿರ್ಲೆ, ಬೀಚನಹಳ್ಳಿಯ ಆರು ಸಿಡಿಗಳು,...

ಬೇಸಿಗೆ ಶಿಬಿರಕ್ಕೆ ಚಿಣ್ಣರಿಂದಲೇ ಚಾಲನೆ

ಮೈಸೂರು - ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಯಾದವಗಿರಿ ಸೇವಾ ಕೇಂದ್ರದಲ್ಲಿ ಇಂದಿನಿಂದ (ಏ.10) ಐದು ದಿನಗಳ ಮಕ್ಕಳ ಬೇಸಿಗೆ ಶಿಬಿರಕ್ಕೆ ಚಿಣ್ಣರೇ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.ನಂತರ ಮಕ್ಕಳಿಗೆ ವ್ಯಕ್ತಿತ್ವ ನಿರ್ಮಾಣ, ಯೋಗ, ಮೌಲ್ಯಾಧಾರಿತ ಕಥೆಗಳು, ಚಿತ್ರಕಲೆ, ಸೃಜನಾತ್ಮಕ ಕಲಿಕೆ, ಸಂವಹನ ಕೌಶಲ, ಆಟೋಟಗಳ ಬಗ್ಗೆ ತರಬೇತಿ ನೀಡಲಾಯಿತು.ಎಲ್ಲ...

ಶಾರದಾ ವಿಲಾಸ ಪ.ಪೂ.ಕಾಲೇಜಿಗೆ ಶೇ.91.07 ಫಲಿತಾಂಶ

ಮೈಸೂರು - ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾ ವಿಲಾಸ ಪದವಿ ಪೂರ್ವ ಕಾಲೇಜಿಗೆ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.91.07 ಫಲಿತಾಂಶ ಲಭಿಸಿದೆ.ಒಟ್ಟು 336 ವಿದ್ಯಾರ್ಥಿಗಳ ಪೈಕಿ 306 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 58 ಅತ್ಯುನ್ನತ ಶ್ರೇಣಿ, 210 ಪ್ರಥಮ ದರ್ಜೆ, 32 ದ್ವಿತೀಯ ದರ್ಜೆ, 6 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿ,...

ವಾರದ ಪ್ರಾರ್ಥನೆ ಮತ್ತು ಉಪನ್ಯಾಸ ಕಾರ್ಯಕ್ರಮ

 ಬೆಳಗಾವಿ - ದಿ 7-4-24  ರಂದು ಲಿಂಗಾಯತ ಸಂಘಟನೆಯ ವಚನ ಪಿತಾಮಹ ಡಾ.ಪ.ಗು.ಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ ವಾರದ ಪ್ರಾರ್ಥನೆ ಹಾಗೂ ಉಪನ್ಯಾಸ ಕಾರ್ಯಕ್ರಮ ಜರುಗಿತು.ಪ್ರಾರಂಭದಲ್ಲಿ ಮಹಾದೇವಿ ಅರಳಿ ವಚನ ಪ್ರಾರ್ಥನೆ ನಡೆಸಿಕೊಟ್ಟರು, ಜಯಶ್ರೀ ಚಾವಲಗಿ, ಜಾಹ್ನವಿ ಘೋರ್ಪಡೆ, ದೀಪಾ ಪಾಟೀಲ, ಆನಂದ ಕರ್ಕಿ, ವಿ.ಕೆ.ಪಾಟೀಲ, ಬಿ.ಪಿ.ಜೇವಣಿ, ಸುರೇಶ ನರಗುಂದ, ಶಂಕರ ಗುಡಸ...

ಔಷಧೀಯ ಸಸ್ಯಗಳನ್ನು ಉಳಿಸಿ, ಬಳಸಿ, ಬೆಳೆಸಿ

ಬೆಳಗಾವಿ: ಔಷಧೀಯ ಸಸ್ಯಗಳನ್ನು ಉಳಿಸಿ, ಔಷಧೀಯ ಸಸ್ಯಗಳನ್ನು ಬಳಸಿ, ಔಷಧೀಯ ಸಸ್ಯಗಳನ್ನು ಬೆಳೆಸಿ. ಈ ತತ್ವಗಳನ್ನು ಆಧರಿಸಿ ಔಷಧೀಯ ಸಸ್ಯಗಳ ಸುಸ್ಥಿರ ಅಭಿವೃದ್ಧಿಗೆ ಮೂಲಮಂತ್ರವಾಗಬೇಕೆಂದು ಔಷಧೀಯ ಸಸ್ಯಗಳ ಸಂವರ್ಧನೆ ಹಾಗೂ ಸಂಶೋಧನೆ ಕುರಿತು ಜಗತ್ತಿನಾದ್ಯಂತ ಕಾರ್ಯನಿರ್ವಹಿಸುತ್ತಿರುವ ಟ್ರಾನ್ಸ್ ಡಿಸಿಪ್ಲಿನರಿ ವಿಶ್ವವಿದ್ಯಾಲಯದ ಔಷಧೀಯ ಸಸ್ಯಗಳ ಅಭಿವೃದ್ಧಿ ವಿಭಾಗದ ಪ್ರಾಧ್ಯಾಪಕ ಡಾ. ಜಗನ್ನಾಥರಾವ್ ಅಭಿಪ್ರಾಯ ಪಟ್ಟರು.ದಿ‌ 7...

ರೆವರೆಂಡ್ ಫರ್ಡಿನಂಡ್ ಕಿಟೆಲ್

ಕಿಟೆಲರು (1832-1903) ಕನ್ನಡವನ್ನು ಶ್ರೀಮಂತಗೊಳಿಸಿದ ಅಗ್ರಗಣ್ಯರಲ್ಲಿ ಪ್ರಾತಃಸ್ಮರಣೀಯರು. ಜರ್ಮನಿಯ ರಾಸ್ಟರ್ ಹಾಫ್ ಎಂಬ ಊರಲ್ಲಿ 1832 ಏಪ್ರಿಲ್ 8 ರಂದು, ಜನಿಸಿದರು. ಹತ್ತೊಂಬತ್ತನೆಯ ಶತಮಾನದಲ್ಲಿ ತಮ್ಮ ತಾಯ್ನಾಡಾದ ಜರ್ಮನಿಯ ಬಾಸೆಲ್ ಮಿಶನ್ ಮೂಲಕ ಕರ್ನಾಟಕಕ್ಕೆ ಬಂದು ಕನ್ನಡ ಭಾಷೆಯನ್ನು ತನ್ನ ಭಾಷೆಯನ್ನಾಗಿ ಸ್ವೀಕರಿಸಿ ಕನ್ನಡದಲ್ಲಿ ಸರ್ವಸಂಗ್ರಾಹಕ ವಿವರಣಾತ್ಮಕ ಶಬ್ಧಕೋಶ, ಸಾಹಿತ್ಯ ರಚನೆ, ಪಠ್ಯಪುಸ್ತಕ ನಿರ್ಮಾಣ,...

ಆಹಾ! ಈ ಬದುಕಿನ ಸವಿ ಸ್ವರ್ಗಕ್ಕೂ ಮಿಗಿಲು!

‘ತಿರುಕನ ಕನಸು’ ಕವಿತೆ ಕೇಳದವರು ತುಂಬ ಕಡಿಮೆ. ನನಸಾಗದ ಕನಸಿನ ಕುರಿತು ಮಾತನಾಡುವಾಗೊಮ್ಮೆ ನಿನ್ನದು ತಿರುಕನ ಕನಸಾಯಿತೆಂದು ಉದ್ಗರಿಸುವುದುಂಟು. ಆ ಕವಿತೆ ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನ್ನುವಂತಿದೆ ಅನ್ನುವವರೂ ಉಂಟು. ಆ ಕವಿತೆಯಲ್ಲಿ ಏನಾಗುತ್ತದೆ ಅಂತ ನೋಡೋಣ ಬನ್ನಿ.ಮುಪ್ಪಿನ ಷಡಕ್ಷರಿ ಕವಿಯ ’ತಿರುಕನ ಕನಸು’ ಕವಿತೆಯಲ್ಲಿ ಭಿಕ್ಷುಕನೊಬ್ಬನು ಮುರುಕು ಛತ್ರದಲ್ಲಿ ಮಲಗಿರುವಾಗ...

About Me

7989 POSTS
1 COMMENTS
- Advertisement -spot_img

Latest News

ಸೌರ ವಿದ್ಯುತ್ ಉತ್ಪಾದನೆ ಮಾಹಿತಿ ಕಾರ್ಯಾಗಾರ

ಕ್ಯಾಷುಟೆಕ್ ನಿರ್ಮಿತಿ ಕೇಂದ್ರ ಶಕ್ತಿನಗರದ ಅಭಿಯಂತರುಗಳಿಗೆ ಹಾಗೂ, ರಾಯಚೂರು ಜಿಲ್ಲೆಯ ವಿವಿಧ ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ "ಸುಸ್ಥಿರ ಹಸಿರು ವಿದ್ಯುಚ್ಛಕ್ತಿ ಉತ್ಪಾದನೆಗೆ ಸೌರಶಕ್ತಿ ಬಳಕೆ"...
- Advertisement -spot_img
close
error: Content is protected !!
Join WhatsApp Group