- Advertisement -
ಸಿಂದಗಿ: ಡಾ.ಪುಟ್ಟರಾಜ ಗವಾಯಿಗಳ 108 ನೇ ಜನ್ಮ ದಿನದ ಪ್ರಯುಕ್ತ ಗದಗಿನ ವ್ಹಿ.ಬಿ ಹಿರೇಮಠ ಮೆಮೊರಿಯಲ್, ಪ್ರತಿಷ್ಠಾನ ವತಿಯಿಂದ ತಾಲೂಕಿನ ಬೋರಗಿ ಗ್ರಾಮದ ಆರಕ್ಷಕ ಪೇದೆ ಮೌಲಾಲಿ ಕೆ ಆಲಗೂರ, ರಾ.ಹು ಅಲಂದಾರ ಇವರಿಗೆ ಪುಟ್ಟರಾಜ ಕವಿ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಿಂದಗಿ: ಡಾ.ಪುಟ್ಟರಾಜ ಗವಾಯಿಗಳ 108 ನೇ ಜನ್ಮ ದಿನದ ಪ್ರಯುಕ್ತ ಗದಗಿನ ವ್ಹಿ.ಬಿ ಹಿರೇಮಠ ಮೆಮೊರಿಯಲ್, ಪ್ರತಿಷ್ಠಾನ ವತಿಯಿಂದ ತಾಲೂಕಿನ ಬೋರಗಿ ಗ್ರಾಮದ ಆರಕ್ಷಕ ಪೇದೆ ಮೌಲಾಲಿ ಕೆ ಆಲಗೂರ, ರಾ.ಹು ಅಲಂದಾರ ಇವರಿಗೆ ಪುಟ್ಟರಾಜ ಕವಿ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.