spot_img
spot_img

ಬೆಳಗಾವಿ ತಾಲೂಕಾ ಸಾಹಿತ್ಯ ಸಮ್ಮೇಳನ

Must Read

spot_img

ಬೆಳಗಾವಿ ತಾಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರಳಿ ಕಟ್ಟಿ ಗ್ರಾಮದಲ್ಲಿ ದಿನಾಂಕ 12/12/2022 ರಂದು ನಡೆಸುವ ಸಲುವಾಗಿ ಅರಳಿಕಟ್ಟಿ ಗ್ರಾಮದ ತೋಂಟದಾರ್ಯ ಮಠದ ಪರಮಪೂಜ್ಯ ಶ್ರೀ ಗಳವರ ನೇತೃತ್ವದಲ್ಲಿ ಜನಪ್ರತಿನಿಧಿಗಳನ್ನು ಭೇಟಿಯಾಗಿ ಚರ್ಚಿಸಿ ತೀರ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ಸುರೇಶ್ ಹಂಜಿ, ಜಿಲ್ಲಾ ಕಾರ್ಯದರ್ಶಿಯಾದ ಎಂ ವೈ ಮೆಣಸಿನಕಾಯಿ, ತಾಲೂಕ ಕಾರ್ಯದರ್ಶಿ ಎನ್ ಬಿ ಕರವಿನಕೊಪ್ಪ , ಗ್ರಾಮದ ಧುರೀಣರಾದ ಶಿವಾನಂದ್ ಹಲಕರಣಿಮಠ, ಎನ್ ಆರ್ ಮನೆನ್ನಿ, ಎಂ ಜಿ ಪಾಟೀಲ್, ಬಿ ಜಿ ವಾಲಿ ಇಟಗಿ, ಹೊಳಬಸಪ್ಪ ಹಂಜಿ, ಮಠಪತಿ ಹಾಗೂ ಉಪ್ಪಾರ್ ಅವರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಮೊರೆ ಕೇಳು ಮಹಾದೇವ

ಮೊರೆ ಕೇಳು ಮಹಾದೇವ ವರುಷದ ಮೊದಲ ಹಬ್ಬ ಯುಗಾದಿ ತರಲಿ ನಮಗೆಲ್ಲ ಹರುಷ ಅನುದಿನದಿ ಕೋಪ ತಾಪ ದ್ವೇಷ ಅಸೂಯೆ ತನುಮನಗಳಿಂದ ‌ ದೂರಾಗಲಿ ಮಹಾದೇವ|| ಚಿಗುರೆಲೆಗಳು  ಚಿಗುರುವಂತೆ ತರುಲತೆಗಳು ಬೆಳೆಯುವಂತೆ ನವ ಯುಗದಿ ನವ...
- Advertisement -

More Articles Like This

- Advertisement -
close
error: Content is protected !!