ಸಿಂದಗಿ : ಪ್ರಾಮಾಣಿಕತೆ ಮೆರೆದ ಬಸ್ ಚಾಲಕ-ನಿರ್ವಾಹಕರು

Must Read

ಸಿಂದಗಿ; ಸಿಂದಗಿ ಘಟಕದ ವಾಹನ ಸಂಖ್ಯೆ ಕೆ.ಎ ೨೮ ಎಫ್ ೨೫೮೮ ಪಣಜಿ-ಸಿಂದಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವಳು ಚಿನ್ನದ ಬೊರಮಾಳ ಕಳೆದುಕೊಂಡಿದ್ದಳು ಅದನ್ನು ಚಾಲಕ ಮತ್ತು ನಿರ್ವಾಹಕರು ಮರಳಿ ನೀಡಿ ಮಾನವಿಯತೆ ಮರೆದಿದ್ದಾರೆ.

ಮಂಗಳವಾರ ರಾತ್ರಿ ಸಿಂದಗಿ ಘಟಕದ ವಾಹನ ಸಂಖ್ಯೆ ಕೆ.ಎ ೨೮ ಎಫ್ ೨೫೮೮ ಪಣಜಿ-ಸಿಂದಗಿ ಬಸ್‌ನಲ್ಲಿ ವಿಜಯಪುರದವರೆಗೆ ಟಿಕೇಟ ಪಡೆದು ಪ್ರಯಾಣ ಮಾಡುತ್ತಿದ್ದ ಇಂಡಿ ತಾಲೂಕಿನ ಹಿರೇಮಣೂರ ಗ್ರಾಮದ ಅನೀತಾ ಬೂಯಾರ ಎಂಬುವವರು ನಿದ್ರೆಯಲ್ಲಿ ಅವರ ಕೊರಳಲ್ಲಿದ್ದ ಚಿನ್ನದ ಬೊರಮಾಳ ಸರ ಹರಿದು ಕೆಳಗೆ ಬಿದ್ದಿದ್ದು ವಾಹನ ಚಾಲಕ ಎ.ಎಂ..ಮನಗೂಳಿ ಬಿ.ಸಂ. ೧೯೨೯ ಹಾಗೂ ನಿರ್ವಾಹಕ ಎಸ್.ಎಂ.ಜಾಗೀರದಾರ ಬಿ.ಸಂ. ೨೭೭೬ ಅವರು ಚಿನ್ನದ ಸರ ಕಳೆದುಕೊಂಡ ಮಹಿಳೆ ಮರಳಿ ನೀಡುವ ಮೂಲಕ. ಪ್ರಾಮಾಣಿಕತೆ ಮರೆದಿದ್ದಾರೆ.

 

Latest News

ಸನಾತನ ಧರ್ಮ ಎಂದಿಗೂ ನಶಿಸುವುದಿಲ್ಲ – ಅಭಿನವ ಮಂಜುನಾಥ ಸ್ವಾಮೀಜಿ

ಮೂಡಲಗಿ: ‘ಭಾರತದ ಸನಾತನ ಹಿಂದೂ ಧರ್ಮವು  ಶಾಶ್ವತವಾಗಿರುವಂತದ್ದು ಅದು ಎಂದಿಗೂ ನಶಿಸಿ ಹೋಗುವಂತದಲ್ಲ’ ಎಂದು ಹುಕ್ಕೇರಿ ಕ್ಯಾರಗುಡ್ಡ ಮಠದ ಅಭಿನವ ಮಂಜುನಾಥ ಸ್ವಾಮೀಜಿ ಹೇಳಿದರು.ತಾಲ್ಲೂಕಿನ ಕಲ್ಲೋಳಿಯ...

More Articles Like This

error: Content is protected !!
Join WhatsApp Group