ಲೇಖನ

ರಾಷ್ಟ್ರ ನಿರ್ಮಾಣದ ಕೊಂಡಿಯಾಗಿ ‘ನ್ಯಾಷನಲ್ ಕೆಡೆಟ್ ಕೋರ್’ (NCC)

"ಏಕತೆ ಮತ್ತು ಶಿಸ್ತು" ಇವು ಕೇವಲ ಪದಗಳಲ್ಲ, ಭಾರತದ ಅತಿದೊಡ್ಡ ಯುವ ಸಂಘಟನೆಯಾದ ರಾಷ್ಟ್ರೀಯ ಕೆಡೆಟ್ ಕೋರ್(NCC)ನ ಉಸಿರು ಮತ್ತು ಹೃದಯ. ದೇಶದ ಶಾಲಾ-ಕಾಲೇಜುಗಳ ಲಕ್ಷಾಂತರ ಯುವ ಮನಸ್ಸುಗಳನ್ನು ಶಿಸ್ತು, ದೇಶಭಕ್ತಿ ಮತ್ತು ನಾಯಕತ್ವದ ಮೌಲ್ಯಗಳೊಂದಿಗೆ ರೂಪಿಸುವ ಈ ವಿಭಾಗ ಕೇವಲ ಒಂದು ಮಿಲಿಟರಿ ತರಬೇತಿ ಕಾರ್ಯಕ್ರಮವಲ್ಲ; ಇದು ಭವಿಷ್ಯದ ಭಾರತದ ನಾಗರಿಕರನ್ನು ಸಿದ್ಧಪಡಿಸುವ...

ಸಾವಿಲ್ಲದ ಶರಣರು ವ್ಯಾಕರಣದ  ಬೇಗೂರು ಮಲ್ಲಪ್ಪ

ಬಿ. ಮಲ್ಲಪ್ಪ ಅವರು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರಿನವರು. 1835ರಲ್ಲಿ ಮಲ್ಲಿಕಾರ್ಜುನಪ್ಪ ಮಲ್ಲಮ್ಮಾಜಿ ಎಂಬ ಲಿಂಗಾಯತ ಬಣಜಿಗ ದಂಪತಿಗಳಿಗೆ ಜನಿಸಿದರು. ಬಾಲ್ಯದಿಂದಲೂ ಮೈಸೂರು ಅರಮನೆಯ ಸಂಪರ್ಕ ಹೊಂದಿದ್ದರಿಂದ, ವಿದ್ಯಾಭ್ಯಾಸಕ್ಕೂ ಅಲ್ಲಿಂದಲೇ ಇಂಬು ದೊರೆಯಿತು. ಇವರು ಇಂಗ್ಲಿಷ್, ಪರ್ಶಿಯನ್, ಮರಾಠಿ, ಸಂಸ್ಕೃತ ಸೇರಿದಂತೆ ಹಲವು ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದರು. ಮೈಸೂರು ಭಾಗದ ಲಿಂಗಾಯತರಲ್ಲಿ ಇಂಗ್ಲಿಷ್...

ಲೇಖನ : ಸಾಮ್ರಾಟ ದಿಲೀಪ

ಇದು ರಘುವಂಶದ ಸಾಮ್ರಾಟ ದಿಲೀಪನ ಕಥೆಯಾಗಿದೆ. ಶ್ರೀರಾಮ ಪ್ರಭುವಿನ ಜನ್ಮವೂ ರಘುವಂಶದಲ್ಲಿಯೇ ಆಯಿತು. ಪ್ರಭು ಶ್ರೀರಾಮನ ಜನ್ಮದ ಮೊದಲು ರಘುವಂಶದಲ್ಲಿ ಸಾಮ್ರಾಟ್ ದಿಲೀಪನೆಂಬ ಒಬ್ಬ ಮಹಾನ್ ಚಕ್ರವರ್ತಿ ಇದ್ದರು.ಸಾಮ್ರಾಟ ದಿಲೀಪನು ಗೋವ್ರತ ಆಚರಣೆಯನ್ನು ಮಾಡುತ್ತಿದ್ದನು. ಗೋವ್ರತದ ಅರ್ಥವೇನೆಂದರೆ, ಗೋವಿನ ಸೇವೆಯನ್ನು ಮಾಡುವುದು, ಅವುಗಳ ರಕ್ಷಣೆ ಮಾಡುವುದು. ತಮ್ಮ ಕುಲಗುರು ವಸಿಷ್ಠರ ಪೂಜ್ಯ ಗೋವು ನಂದಿನಿಯ...

ಅದ್ವಿತೀಯ ಶಿವಯೋಗ ಸಾಧಕರು -ಜೇವರ್ಗಿ ಶ್ರೀ ಷಣ್ಮುಖ ಶಿವಯೋಗಿಗಳು

ಲಿಂಗಾಯತ ಧರ್ಮದಲ್ಲಿ ಅಷ್ಟಾವರಣಗಳೇ ಅಂಗವಾಗಿವೆ, ಪಂಚಾಚಾರಗಳೇ ಪ್ರಾಣವಾಗಿವೆ, ಷಟ್‍ಸ್ಥಲಗಳೇ ಆತ್ಮವಾಗಿದೆ. ಆತ್ಮಸ್ವರೂಪಿಯಾದ ಷಟ್‍ಸ್ಥಲಗಳನ್ನು ಕುರಿತು ಬಸವಾದಿ ಶರಣರು ಹೊಸ ರೀತಿಯಿಂದ ಚಿಂತಿಸಿದ್ದಾರೆ . ಇಂತಹ ಉನ್ನತ ಪರಂಪರೆಯಲ್ಲಿ ಜೇವರ್ಗಿಯ ಶ್ರೀ ಷಣ್ಮುಖ ಶಿವಯೋಗಿಗಳು ತೃತೀಯ ಅಲ್ಲಮರೆಂದು ಪ್ರತೀತಿ ಪಡೆದ ಶ್ರೇಷ್ಠ ಶಿವಯೋಗ ಸಾಧಕರು.ಕಲ್ಬುರ್ಗಿ ಜಿಲ್ಲೆಯದು ಪುಣ್ಯವೇ ಇರಬಹುದು. ಅದು ಆದ್ಯ ವಚನಕಾರ ಜೇಡರ ದಾಸಿಮಯ್ಯನವರನ್ನು...

ಲೇಖನ : ಕುಂದಾಪುರ ಕುಂದೇಶ್ವರ

ಉಡುಪಿ ಜಿಲ್ಲೆಯ ತಾಲೂಕು ಕೇಂದ್ರವಾದ ಕುಂದಾಪುರವು ಉಡುಪಿಯಿಂದ ೩೫ ಕಿಲೋ ಮೀಟರ್ ದೂರದಲ್ಲಿದೆ. ಸುಮಾರು ೪೫ ಕಿ.ಮೀ. ಸಮುದ್ರದ ಅಂಚನ್ನೂ ಹೊಂದಿದ್ದು ಸಮುದ್ರ ಮಟ್ಟದಿಂದ ೨೬ ಅಡಿ ಎತ್ತರದಲ್ಲಿದ್ದು ತತ್ಸಂಬಂಧಿತ ನಿಸರ್ಗ ಸೌಂದರ್ಯವನ್ನೂ ಹೊಂದಿರುವ ತಾಲೂಕು ಕುಂದಾಪುರ. ಇದರ ಸಮತಟ್ಟಾದ ಒಳಪ್ರದೇಶದಲ್ಲಿ ಕೆಲವು ಕಾಡು ಪ್ರಾಣಿಗಳನ್ನು ಹೊಂದಿರುವ ದಟ್ಟವಾದ ಅರಣ್ಯ ಪ್ರದೇಶವೂ ಉಂಟು. ಇಲ್ಲಿನ...

ವಿಜಯಪುರದ ಸಾಠ್ ಖಬ್ರ

ಭಾರತದ ಇತಿಹಾಸದಲ್ಲಿ ಬಿಜಾಪುರ ( ಈಗಿನ ವಿಜಯಪುರ) ವೊಂದು ಐತಿಹಾಸಿಕ ಸ್ಥಳವಾಗಿದೆ. ಅಲ್ಲಿರುವ ಗೋಲ್ ಗುಂಬಜ್ ಪ್ರಸಿದ್ಧ ತಾಣವಾಗಿದೆ . ಅದಲ್ಲದೆ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳು ಇವೆ. ಅದಕ್ಕೆ ಇನ್ನೊಂದು ಹೆಸರು        "ಗುಮ್ಮಟ ನಗರಿ" ಎಂದು ಕರೆಯುತ್ತಾರೆ . ಏಕೆಂದರೆ ಎಲ್ಲಿ ನೋಡಿದರೂ ಗುಮ್ಮಟಗಳು ಕಾಣಿಸುವುದರಿಂದ ಗುಮ್ಮಟ ನಗರಿ ಎಂದು...

ಸತಿ ಪತಿಗಳಿಂದಾದ ಭಕ್ತಿ ಪ್ರೊ. ಬಿರಾದಾರ ದಂಪತಿಗಳು

ನಾವು - ನಮ್ಮವರುಆರ್. ಎಸ್. ಬಿರಾದಾರ ದಂಪತಿಗಳು ನಮ್ಮ ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ - ಪುಣೆಯ ಆಜೀವ ಸದಸ್ಯರು ಮತ್ತು ದತ್ತಿ ದಾಸೋಹಿಗಳು.ಇಬ್ಬರೂ ಅಕ್ಕನ ಅರಿವು ವೇದಿಕೆಯ ಪ್ರಾಮಾಣಿಕ, ನಿಷ್ಠೆಯುಳ್ಳ, ಒಮ್ಮನದ ಭಕ್ತಿಯುಳ್ಳ, ಯಾವತ್ತೂ ಏನೊಂದೂ ಯೋಚನೆ ಮಾಡದೆ, ಫಲಾಪೇಕ್ಷೆ ಇಲ್ಲದೆ, ಬಸವಣ್ಣನವರ ಯಾವುದೇ ಕೆಲಸಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳುವ...

ಕರ್ನಾಟಕದ ಬಸವ ಪ್ರಣೀತ ವಿರಕ್ತ ಪರಂಪರೆಯ ಮಠಾಧೀಶರ ಪ್ರತಿಜ್ಞೆ ಹೀಗಿರಬೇಕು.

ಮಠಾಧೀಶರ ಪ್ರತಿಜ್ಞೆಇಂದಿನ ದಿನಗಳಿಗೆ ಅನುಗುಣವಾಗಿ  ಮಠಾಧೀಶರ ಒಕ್ಕೂಟದ ಅಧ್ಯಕ್ಷರಾದ ಪರಮ ಪೂಜ್ಯ ಡಾ ಬಸವಲಿಂಗ ಪಟ್ಟದೇವರು ಹಿರೇಮಠ ಭಾಲ್ಕಿ ಇವರ ದಿವ್ಯ ಗಮನಕ್ಕೆ ತಂದು ತಮ್ಮ ಒಕ್ಕೂಟದಲ್ಲಿ ಇಂತಹ ಕನಿಷ್ಠ ಪಕ್ಷದ ಪ್ರತಿಜ್ಞೆಗಳನ್ನು ಆತ್ಮ ಸಾಕ್ಷಿಯಾಗಿ ಮಾಡಿ ಎಲ್ಲಾ ಮಠಾಧೀಶರನ್ನು ಹುರಿದುಂಬಿಸಿ ಎಲ್ಲ ಮಠಾಧೀಶರು  ಪಾಲಿಸಿ ಜಂಗಮ ವ್ಯವಸ್ಥೆಗೆ ಮಾದರಿಯಾಗುವಿರಿ ಎಂದು ನಂಬಿರುತ್ತೇವೆ1 ನಾನು...

ಲೇಖನ : ನನ್ನ ವಾದ ದೇವರು ಇದ್ದಾನೆ

ಮುನ್ನುಡಿ ಆಸ್ತಿಕ, ನಾಸ್ತಿಕದೇವರು ಇದ್ದಾನೋ ಇಲ್ಲವೋ ಎಂಬುದು ಖಚಿತವಾಗಿ ತಿಳಿಯಲು ಸಾಧ್ಯವಿಲ್ಲ, ಮತ್ತು ಇದರ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಕೆಲವರು ದೇವರ ಅಸ್ತಿತ್ವವನ್ನು ನಂಬುತ್ತಾರೆ, ಇದನ್ನು ಆಸ್ತಿಕರು ಎನ್ನುತ್ತಾರೆ. ಇನ್ನು ಕೆಲವರು ದೇವರು ಇಲ್ಲ ಎಂದು ನಂಬುತ್ತಾರೆ, ಇವರನ್ನು ನಾಸ್ತಿಕರು ಎನ್ನುತ್ತಾರೆ, ಆದರೆ ಕೆಲವರಿಗೆ ಅಸ್ತಿತ್ವದ ಬಗ್ಗೆ ಖಚಿತವಾಗಿ ತಿಳಿದಿರುವುದಿಲ್ಲ, ಇವರನ್ನು ಅಜ್ಞೇಯತಾವಾದಿಗಳು ಎನ್ನುತ್ತಾರೆ.ವಿಜ್ಞಾನವು...

ಲೇಖನ : ಒಂದು ಮುಳುಗಡೆ ಹಳ್ಳಿಯ ಬದುಕಿನ ತಲ್ಲಣಗಳು

ಗೊರೂರಿನ ಬಳಿ ಹೇಮಾವತಿ ನದಿಗೆ ಅಣೆಕಟ್ಟೆ ಕಟ್ಟಿದಾಗ ಮುಳುಗಡೆಯಾದ ಗ್ರಾಮ ಉಲಿವಾಲ. ಈ ಗ್ರಾಮದ ಲೇಖಕರು ಮೋಹನ್‌ಕುಮಾರ್ ತಮ್ಮ ಬಾಲ್ಯದ ನೆನಪುಗಳನ್ನು ಹೆಕ್ಕಿ ತೆಗದು ನಿರೂಪಿಸಿರುವ 'ಮುಳುಗಿದ್ದೆಲ್ಲಾ ಕಥೆಯೆಲ್ಲ' ಕೃತಿ ಸಹಜವಾಗಿಯೇ ನನ್ನ ಓದಿನ ಕುತೂಹಲ ಹೆಚ್ಚಿಸಿತ್ತು.ನಾನು ಹುಟ್ಟಿ ಬೆಳೆದು ೪೫ ವರ್ಷ ಕಳೆದ ಊರು ಗೊರೂರು ಇದಕ್ಕೆ ಕಾರಣವಾಗಿತ್ತು. ಉಲಿವಾಲ ಅರಕಲಗೂಡು ತಾಲ್ಲೂಕಿಗೆ...
- Advertisement -spot_img

Latest News

ತಾಲೂಕಿನ ಜನರಿಗೆ ನ್ಯಾಯ ದೊರಕಿಸಲು ಅನುಕೂಲ – ನ್ಯಾ. ಮೂ. ಮುದಗಲ್ಲ

ಮೂಡಲಗಿ: -ಪಟ್ಟಣದಲ್ಲಿ ಹೊಸದಾಗಿ ನ್ಯಾಯಾಲಯ ಪ್ರಾರಂಭ ಆಗುವುದರಿಂದ ತಾಲೂಕಿನಲ್ಲಿರುವ ಜನರಿಗೆ ನ್ಯಾಯ ದೊರಕಿಸಿಕೊಳ್ಳಲು ಸಹಕಾರಿಯಾಗುವುದು ಎಂದು ಕರ್ನಾಟಕ ಉಚ್ಛ ನ್ಯಾಯಾಲಯ ಹಾಗೂ ಬೆಳಗಾವಿ ಜಿಲ್ಲಾ ನ್ಯಾಯಾಲಯದ...
- Advertisement -spot_img
error: Content is protected !!
Join WhatsApp Group