ಲೇಖನ

ಉಂಡು ಮಲಗಿದ ಮೇಲೂ ಗಂಡ ಹೆಂಡಿರ ಜಗಳ !

ಸಂಸಾರದ ಬಂಡಿ ಸರಾಗವಾಗಿ ಸಾಗಬೇಕಾದರೆ ಗಂಡ ಹೆಂಡತಿ ಎನ್ನುವ ಎರಡು ಗಾಲಿಗಳು ಸಮಸಮವಾಗಿ ಚಲಿಸಬೇಕು. ಎರಡೂ ಗಾಲಿಗಳಿಗೆ ಪ್ರಾಧಾನ್ಯತೆಯಿದೆ. ಒಂದು ಹೆಚ್ಚು ಒಂದು ಕಡಿಮೆ ಇಲ್ಲ. ಒಂದು ಶ್ರೇಷ್ಠ ಇನ್ನೊಂದು ಕನಿಷ್ಠವೂ ಇಲ್ಲ. ಪ್ರತಿಯೊಂದು ಮನೆಯಲ್ಲೂ ಗಂಡ ಹೆಂಡಿರ ಜಗಳ ಇದ್ದೇ ಇರುತ್ತದೆ. ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುವ ಮಾತು...

ಲೋಧ್ರಾ

ಲೋಧ್ರಾ ನಮ್ಮಲ್ಲಿ ಬೆಳೆಯುವ ಔಷಧೀಯ ಗಿಡ ಅಲ್ಲ. ತುಂಬಾ ಔಷಧೀಯ ಗುಣ ಹೊಂದಿರುವ ಗಿಡ ಇದರ ಚಕ್ಕೆ ಹೆಚ್ಚು ಉಪಯುಕ್ತ. ದಶಮೂಲಾರಿಷ್ಠ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಲೋಧ್ರಾ ದೇಹದ ಯಾವುದೇ ಭಾಗವನ್ನು ಬಲಪಡಿಸುತ್ತದೆ. ಪಿತ್ತ ಗಾದೆಯಲ್ಲಿ ಕಷಾಯ ಮಾಡಿ ಕುಡಿಯುವುದರಿಂದ ಗುಣವಾಗುತ್ತದೆ. ಚಕ್ಕೆಯನ್ನು ಬೇವಿನ ಎಣ್ಣೆಯಲ್ಲಿ ಕುದಿಸಿ ಹಚ್ಚುವುದರಿಂದ ಚರ್ಮರೋಗ ನಿವಾರಣೆಯಾಗುತ್ತದೆ. ಹದವರಿತು ಮಾಡಿದ ಔಷಧಿ ಕುಷ್ಠರೋಗ...

ಮುನವಳ್ಳಿಯಲ್ಲಿ ಮಕ್ಕಳ ಕಲಿಕಾ ಹಬ್ಬ

ಮುನವಳ್ಳಿಯ ಜೆ.ಎಸ್.ಪಿ.ಸಂಸ್ಥೆಯ ಆರ್. ಬಿ. ವೈ. ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಕ್ಕಳ ಕಲಿಕಾ ಹಬ್ಬದ ರಥಕ್ಕೆ ಚಾಲನೆ ನೀಡಲು ಪರಮಪೂಜ್ಯ ಮುರುಘೇಂದ್ರಸ್ವಾಮೀಜಿಯವರು ಆಗಮಿಸಿದ್ದರು. ಈ ರಥದ ಅಕ್ಕ ಪಕ್ಕಗಳಲ್ಲಿ ಸ್ವಾಮಿ ವಿವೇಕಾನಂದ, ನೆಹರೂ, ಅಂಬೇಡ್ಕರ, ಬಸವಣ್ಣ, ಸಂಗೊಳ್ಳಿ ರಾಯಣ್ಣ, ಕಿತ್ತೂರ ಚನ್ನಮ್ಮ, ಸೈನಿಕ, ಕಾಡು ಜನಾಂಗದ ವೇಷಭೂಷಣ, ವೀರ ಪರಂಪರೆ, ಹುಬ್ಬಳ್ಳಿ, ಕೇರಳ, ಮಂಗಳೂರು, ಮಂಡ್ಯ,...

ನಾವೇಕೆ ನೈಸರ್ಗಿಕ ಕೃಷಿ ಮಾಡಬೇಕು?

ಒಬ್ಬರ ಅನ್ನವನ್ನು ಕಿತ್ತುಕೊಂಡು ಮತ್ತೊಬ್ಬರು ತಿನ್ನಲು ಬೋಧಿಸುವ ಆಧುನಿಕ ನಾಗರಿಕತೆಯ ಕರಾಳ ಛಾಯೆಯಿಂದ ರೈತ ಹೊರಬರಲು ನೈಸರ್ಗಿಕ ಕೃಷಿಯನ್ನು ಮಾಡಬೇಕಿದೆ. ಹಲವು ದಶಕಗಳಿಂದ ಆಧುನಿಕ ಕೃಷಿ ಹೆಸರಿನಲ್ಲಿ ಭೂಮಿಯನ್ನು ನಿರ್ಜೀವಮಾಡಿಬಿಟ್ಟಿದ್ದು, ಇಂತಹ ನಿರ್ಜೀವ ಮಣ್ಣಿಗೆ ಮರು ಜೀವ ತುಂಬುವ ಅಗತ್ಯವಿದೆ. ಬರಿ ಮನುಕುಲದ ಉಳಿವಿಗೆ ಮಾತ್ರವಲ್ಲ. ಇಡೀ ಜೀವ ಸಂಕುಲದ ಉಳಿವಿಗೆ ನೈಸರ್ಗಿಕ ಕೃಷಿಯ...

ಖದಿರಾ

ಖದಿರಾ ದಶಮೂಲ ಅರಿಷ್ಟದಲ್ಲಿ ಉಪಯೋಗಿಸುವ ಒಂದು ಮೂಲ. ದೈವಿಕವಾಗಿ ಯಜ್ಞದಲ್ಲಿ ಉಪಯೋಗ. ಗಿಡದಲ್ಲಿ ಮುಳ್ಳು ಹೊಂದಿದ್ದರು ತುಂಬಾ ಔಷಧೀಯ ಗುಣವನ್ನೂ ಹೊಂದಿದೆ. ಇದರ ಸೊಪ್ಪು ಚಕ್ಕೆ ಕಾಯಿ ಇವುಗಳು ಹೆಚ್ಚು ಔಷಧಿಯ ರೂಪದಲ್ಲಿ ಉಪಯುಕ್ತ. ಚಕ್ಕೆಯನ್ನು ಕುದಿಸಿ ಕಷಾಯ ಮಾಡಿ ಬೆಲ್ಲ ಹಾಕಿ ಕುಡಿಯುವುದರಿಂದ ಕೆಮ್ಮು ನಿವಾರಣೆ ಆಗುತ್ತದೆ. ಚಕ್ಕೆಯನ್ನು ಎಣ್ಣೆಯಲ್ಲಿ ಕುದಿಸಿ ಹಚ್ಚುವುದರಿಂದ ಚರ್ಮರೋಗ ನಿವಾರಣೆಯಾಗುತ್ತದೆ. ಚಕ್ಕೆಯ...

ಮಹಾಮಾತೆ ಜೀಜಾಬಾಯಿ

ಮಹಿಳೆ ತೊಟ್ಟಿಲು ತೂಗಬಲ್ಲಳು. ಸಂಸಾರವನ್ನೂ ನಿಭಾಯಿಸಬಲ್ಲಳು. ಜೊತೆಗೆ ರಾಷ್ಟ್ರದ ಚುಕ್ಕಾಣಿಯನ್ನೂ ಹಿಡಿಯಬಲ್ಲಳು ಎಂಬುದಕ್ಕೆ ನಮ್ಮ ಇತಿಹಾಸದಿಂದಲೂ ಬಹಳಷ್ಟು ದೃಷ್ಟಾಂತಗಳು ಲಭ್ಯವಾಗುತ್ತವೆ. ತೊಟ್ಟಿಲು ತೂಗುವ ಈ ಕೈಗಳು ದೇಶವನ್ನಾಳುವುದಕ್ಕೆ ಅಥವಾ ಪುರುಷರ ಹಿಂದೆ ಅಜ್ಞಾತವಾಗಿದ್ದು ಕಾರ್ಯಭಾರ ಮಾಡುವುದೆಂದರೆ ಅದು ಸುಲಭದ ಮಾತೇನೂ ಅಲ್ಲ!. ಇಂತಹ ಸ್ತ್ರೀಯರು ಅದೆಷ್ಟು ಕಷ್ಟ-ಕಾರ್ಪಣ್ಯಗಳನ್ನು ನುಂಗಿ; ತಮ್ಮ ಗುರಿ ಸಾಧಿಸುತ್ತಾರೆ ಎಂದರೆ ಅಚ್ಚರಿಯಾಗುತ್ತದೆ....

ಪೂಜ್ಯ‌ ಶ್ರೀ ಸಿದ್ದೇಶ್ವರ ಸ್ವಾಮಿಗಳು

ಶ್ರೀ ಸಿದ್ದೇಶ್ವರ ಸ್ವಾಮಿಗಳು ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಜನಸಿ ಎರಡನೇ ವಿವೇಕಾನಂದ ಎನಿಸಿದ್ದಾರೆ. ಶ್ರೀ ಸಿದ್ದೇಶ್ವರ ಸ್ವಾಮಿಯವರು ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಸಾಮಾನ್ಯ ರೈತ ಕುಟುಂಬದಲ್ಲಿ 1941 ಅಕ್ಟೋಬರ್ 24 ರಂದು ಜನಿಸಿದರು. ಸಿದ್ದಗೊಂಡಪ್ಪ ಇವರ ಬಾಲ್ಯದ ಹೆಸರು. ವಿದ್ಯಾಭ್ಯಾಸ: ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಶಾಲೆಯಲ್ಲಿಯೇ...

ನಿನಗೆಂದೆ ತೆರೆದಿದೆ ಎದೆಯ ಪರದೆ

ಹೇ ಶುಭಾಂಗಿ, ಚೆಂದದ ಚೆಲುವನ್ನೆಲ್ಲ ಎರಕ ಹೊಯ್ದು ಮಾಡಿದ ಚೆಲುವಿ ನೀನು. ನಿನ್ನ ಚೆಲುವಿಕೆ ಕಂಡು ಕನಸು ಕಾಣದ ಗಂಡು ಹೈಕ್ಳಿಲ್ಲ ಅಂತನೇ ಹೇಳಬೇಕು. ಚೆಲುವಿಕೆಗೆ ಚುಕ್ಕಿ ಇಟ್ಟಂತೆ ಮೃದು ಸ್ವಭಾವ. ಯಾರ ಮನಸ್ಸಿಗೂ ನೋಯಿಸದಂತೆ ಮಾತನಾಡುವ ಕಲೆಯನ್ನು ಅದೆಲ್ಲಿ ಕಲಿತಿದ್ದಿಯೋ ಗೊತ್ತಿಲ್ಲ. ನಾನೇ ಎಂದು ಅಹಂಕಾರದಿಂದ ತಿರುಗುವವರು ನಿನ್ನತ್ತ ನೋಡುವ ಹಾಗೆ ಮಾಡುವ ಗತ್ತು ನಿನ್ನಲ್ಲಿದೆ....

ಟಿವಿಯ ಠೀವಿ -ಅಂದು ಇಂದು

ನಾನು ಆಗಿನ್ನೂ ಭೂಮಿ ಬಿಟ್ಟು ಛೋಟು ಗೇಣು ಎದ್ದಿದ್ದಿಲ್ಲ ಆಗಿನ ಮಾತಿದು ಅಲ್ಲಲ್ಲ ಕತೆಯಿದು. ರೇಡಿಯೋನ ಕಿವಿಗಂಟಿಸಿಕೊಂಡು ಅದರಾಗ ಬರೋ ನಾಟಕ ಹಾಡು ಬಯಲಾಟ ದೊಡ್ಡಾಟ ಸುದ್ದಿ ಕೇಳಕೋತ ಕೆಲಸ ಮಾಡೋ ಕಾಲ ಅದು. ರೇಡಿಯೋ ಕೇಳಿ ನನ್ನಜ್ಜ; 'ಅಲ್ಲ ಏನು ಕಾಲ ಬಂತು ಆಂತೇನಿ ಅಲ್ಲಿ ಎಲ್ಲೋ ಆ ಅಂತ ಬಾಯಿ ತೆಗೆದರ ಇಲ್ಲಿ...

ಕುರುಹಿನಶೆಟ್ಟಿ ಕುಲದ ಬಗ್ಗೆ ಸಂಶೋಧನೆಯಾಗಬೇಕಾಗಿದೆ

ನಮ್ಮ ಭರತ ಖಂಡವು ಅನೇಕ ಜಾತಿ, ಪಂಗಡ, ಭಾಷೆ, ಸಂಸ್ಕ್ರತಿ, ಆಚಾರ ವಿಚಾರಗಳ ನಾಡು. ಅನೇಕ ಸಂಸ್ಕೃತಿಗಳ ಈ ಜನರ ದೇವತೆಗಳೂ, ಕಲೆಕಸುಬುಗಳೂ ಹಲವಾರು ಇರುತ್ತವೆ. ದುರದೃಷ್ಟಕರವೆಂಬಂತೆ ಉಪಜೀವನಕ್ಕಾಗಿ ಬೇರೆ ಬೇರೆ ಉದ್ಯೋಗಗಳನ್ನೂ ಕಸುಬುಗಳನ್ನೂ ಕೈಕೊಂಡ ಈ ಜನರಲ್ಲಿ ಬೇರೆ ಬೇರೆ ಜಾತಿಗಳೇ ನಿರ್ಮಾಣವಾಗಿರುತ್ತದೆ. ಇಂತಹವುಗಳಲ್ಲಿ ನೇಯ್ಗೆಯ ಕಾಯಕವನ್ನು ಸಾಮಾನ್ಯವಾಗಿ ಅನುಸರಿಸುತ್ತಿರುವ ಕುರುಹಿನಶೆಟ್ಟಿ ಸಮಾಜದವರೇ ಒಂದು...
- Advertisement -

Latest News

ಸೈನಿಕರಂತೆ ಸದಾ ಸೇವೆ ಸಲ್ಲಿಸುವ ಪೊಲೀಸರ ಕಾರ್ಯ ಸ್ತುತ್ಯರ್ಹ- ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಸಾರ್ವಜನಿಕರ ನೆಮ್ಮದಿ ಬದುಕಿಗೆ ಪೊಲೀಸರು ರಕ್ಷಕರಾಗಿ ಸೇವೆ ಸಲ್ಲಿಸುತ್ತಿರುವುದು ಸ್ತುತ್ಯರ್ಹವೆಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ ವ್ಯಕ್ತಪಡಿಸಿದರು. ರವಿವಾರದಂದು ತಾಲೂಕಿನ ಕುಲಗೋಡ...
- Advertisement -
close
error: Content is protected !!