ಸಿನಿಮಾ
ಪೊಗರು ಚಿತ್ರತಂಡದ ಮೇಲೆ ಮುನಿಸಿಕೊಂಡ ಡಿ ಬಾಸ್ ದರ್ಶನ್ ಅವರು ಯಾಕೆ ಗೊತ್ತಾ.
ಕನ್ನಡದ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಹೆಸರುವಾಸಿಯಾದ ನಟ ದರ್ಶನ್ ಅವರು ಸಾಮಾನ್ಯವಾಗಿ ಸೈನಿಕರ ಬಗ್ಗೆ ಮತ್ತು ರೈತರ ಬಗ್ಗೆ ಅಪಾರವಾದ ಗೌರವವನ್ನು ಇಟ್ಟುಕೊಂಡಿದ್ದಾರೆ ಮತ್ತು ಇದೇ ವಿಚಾರವಾಗಿ ನಟ ದರ್ಶನ್ ಅವರು ಈ ದಿನ ಭಾರತದ ಪಾಲಿಗೆ ಅತ್ಯಂತ ಕರಾಳವಾದ ದಿನ ಎಂದು. ಸೋಶಿಯಲ್ ಮೀಡಿಯಾದಲ್ಲಿ ಟ್ವಿಟ ಮಾಡುವ ಮೂಲಕ ನಮ್ಮ ದೇಶ...
ಸಿನಿಮಾ
83ರ ಅಜ್ಜನ ಪ್ರೀತಿಗೆ ಬಿದ್ದ 27ರ ಹುಡುಗಿ ಮಾಡಿದ್ದೇನು.. ಅಜ್ಜ ಮಾಡಿದ್ದು ಎಲ್ಲಾ ಶಾಕ್
ಸಾಮಾನ್ಯವಾಗಿ ಈ ಪ್ರೀತಿಗೆ ವಯಸ್ಸು ಜಾತಿ ಮಿತಿ ಇಲ್ಲ ಹೌದು ಯಾವ ವಯಸ್ಸಿನಲ್ಲಿ ಬೇಕಾದರೂ ಈ ಪ್ರೀತಿ ಚಿಗರಬಹುದು ಇದಕ್ಕೆ ಇತ್ತೀಚಿಗೆ ಇಂಡೋನೇಷ್ಯಾದಲ್ಲಿ ನಡೆದ ಮದುವೆ ಇದಕ್ಕೆ ಅತ್ಯುತ್ತಮ ನಿದರ್ಶನ ಎಂದು ಹೇಳಿದರು ಕೂಡ ತಪ್ಪಾಗಲಾರದು ಹೌದು ಪ್ರಿಯ ಮಿತ್ರರೇ 83 ವಯಸ್ಸಿನ ವರ 27 ವರ್ಷದ ವಧುವಿನ ಕೈಹಿಡಿದಿದ್ದಾನೆ ಇದು ನಿಮಗೆ ನಂಬಲು...
ಸಿನಿಮಾ
ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ನಟ ಧ್ರುವ ಸರ್ಜಾ ಅವರು ಯಾಕೆ ಗೊತ್ತಾ!
ಇತ್ತೀಚೆಗೆ ನಟ ಧ್ರುವ ಸರ್ಜಾ ಅವರು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು ಮತ್ತು ಈ ಒಂದು ಸಂದರ್ಭದಲ್ಲಿ ಬಿಗ್ಬಾಸ್ ಖ್ಯಾತಿಯ ಪ್ರಥಮ್ ಮತ್ತು ನಿರ್ದೇಶಕ ನಂದ ಕಿಶೋರ್ ಜೊತೆಗಿದ್ದರು ಹೌದು ಮಿತ್ರರೇ ಮಾಜಿಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರನ್ನು ಪೊಗರು ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ನಟ ಧ್ರುವ ಸರ್ಜಾ ಅವರು ಆಹ್ವಾನಿಸಿದ್ದಾರೆ ಈ...
ಸಿನಿಮಾ
ರಶ್ಮಿಕ ಮಂದಣ್ಣ ಜಿಮ್ ನಲ್ಲಿ ಹೆಂಗೆಲ್ಲ ಕಷ್ಟಪಡುತ್ತಾರೆ ಗೊತ್ತಾ ಈ ವಿಡಿಯೋ ನೋಡಿ!
ಸಾಮಾನ್ಯವಾಗಿ ಯಾವುದೇ ಚಿತ್ರರಂಗದ ನಟ ಮತ್ತು ನಟಿ ಮಣಿಯರ ಆಗಿರಬಹುದು ಅವರು ಯಾವುದೇ ಒಂದು ರೀತಿಯ ಚಿಕ್ಕ ಕೆಲಸವನ್ನು ಮಾಡಿದರು ಕೂಡ ತಕ್ಷಣಕ್ಕೆ ಈ ಸಮಾಜದಲ್ಲಿ ಅವರು ಸುದ್ದಿಯಲ್ಲಿರುತ್ತಾರೆ ಹೌದು ಅವರು ಕಾಫಿ ಕುಡಿದರು ಒಂದು ರೀತಿಯಲ್ಲಿ ಸುದ್ದಿಯಾಗುತ್ತಾರೆ ಯಾವುದಾದರೂ ಒಂದು ಮನೆ ತೆಗೆದುಕೊಂಡರೂ ಕೂಡ ಸುದ್ದಿಯಾಗುತ್ತಾರೆ ಅಥವಾ ಯಾರ ಬಗ್ಗೆಯಾದರೂ ಒಂದು ಹೇಳಿಕೆ...
ಸಿನಿಮಾ
ವಾಮಿಕಾ: ಮಗಳಿಗೆ ನಾಮಕರಣ ಮಾಡಿದ ವಿರುಷ್ಕಾ ದಂಪತಿ
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ದಂಪತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಜನವರಿ 11 ರಂದು ಚೊಚ್ಚಲ ಮಗುವನ್ನು ಬರಮಾಡಿಕೊಂಡಿದ್ದ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿದ್ದರು. ಇದೀಗ, ನಾಮಕರಣ ಕಾರ್ಯಕ್ರಮ ನಡೆದಿದ್ದು, ಮಗಳ ಹೆಸರು ಬಹಿರಂಗವಾಗಿದೆ.ಅನುಷ್ಕಾ ಮತ್ತು ಕೊಹ್ಲಿ ದಂಪತಿಗೆ ಹೆಣ್ಣು ಮಗು ಆಯ್ತು ಎಂಬ ವಿಚಾರ ಹೊರಬೀಳುತ್ತಿದ್ದಂತೆ...
ಸಿನಿಮಾ
ಖಾನ್ ಗಳನ್ನು ನಡುಗಿಸಿದ ರಾಕಿ ಭಾಯ್ !!
೨೪ ಗಂಟೆಗಳಲ್ಲಿ ವೀಕ್ಷಣೆಯ ವಿಶ್ವದಾಖಲೆ ನಿರ್ಮಿಸಿರುವ ಕೆಜಿಎಫ್ ೨ ಟೀಸರ್ ನಿಂದಾಗಿ ಕನ್ನಡಿಗ ರಾಕಿ ಭಾಯ್ ವಿಶ್ವ ಪ್ರಸಿದ್ಧನಾಗಿದ್ದಾನೆ.ಒಂದೇ ದಿನದಲ್ಲಿ ನೂರು ಕೋಟಿ ವೀಕ್ಷಣೆಗಳನ್ನು ಕೆಜಿಎಫ್ ಪಡೆದುಕೊಂಡಿದೆ. ಇದುವರೆಗಿನ ಎಲ್ಲಾ ದಾಖಲೆಗಳನ್ನು ಕೆಜಿಎಫ್ ಮುರಿದು ಹಾಕಿದೆ. ಈ ಚಿತ್ರದ ಸುನಾಮಿ ಹೊಡೆತಕ್ಕೆ ಎಲ್ಲ ಚಿತ್ರಗಳ ದಾಖಲೆಗಳು ಪುಡಿ ಪಡಿಯಾಗಿವೆ.ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರ...
ಸಿನಿಮಾ
ಒಂದು ದಿನ ಮುಂಚೆ ಕೆಜಿಎಫ್ ೨ ಟೀಸರ್ ರಿಲೀಸ್
ಬೆಂಗಳೂರು - ಬಹು ನಿರೀಕ್ಷಿತ ಕೆಜಿಎಫ್ ೨ ಚಲನಚಿತ್ರದ ಟೀಸರ್ ಒಂದು ದಿನ ಮುಂಚೆಯೇ ಬಿಡುಗಡೆಯಾಗಿದೆ.ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನದ ಅಂಗವಾಗಿ ದಿ. ೮ ರಂದು ಬೆಳಿಗ್ಗೆ ೧೦ ಕ್ಕೆ ಬಿಡುಗಡೆಯಾಗಬೇಕಿದ್ದ ಟೀಸರ್ ಯಾರೋ ಕಿಡಿಗೇಡಿಗಳಿಂದಾಗಿ ಒಂದು ದಿನ ಮುಂಚೆಯೇ ಬಿಡುಗಡೆಯಾಗಿದೆ ಎನ್ನಲಾಗಿದೆ.ತಮ್ಮ ಚಿತ್ರದ ಟೀಸರ್ ಈ ರೀತಿಯಾಗಿ ರಿಲೀಸ್ ಆಗಿದ್ದಕ್ಕೆ ನಿರಾಶೆ...
ಸಿನಿಮಾ
ಬೆತ್ತಲೆ ರಾಣಿ ಪೂನಂ ಪಾಂಡೆ ಬಂಧನ
ಸಾರ್ವಜನಿಕ ಸ್ಥಳದಲ್ಲಿ ಅರೆ ನಗ್ನವಾಗಿ ಶೂಟಿಂಗ್ ನಲ್ಲಿ ತೊಡಗಿಸಿಕೊಂಡ ಆರೋಪದ ಮೇಲೆ ಖ್ಯಾತ ಬಾಲಿವುಡ್ ನಟಿ ಪೂನಂ ಪಾಂಡೆಯನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.ಗೋವಾ ಸರ್ಕಾರದ ಜಲ ಸಂಪನ್ಮೂಲ ಖಾತೆಗೆ ಸಂಬಂಧಿಸಿದ ನಿವೇಶನವೊಂದರಲ್ಲಿ ಪೂನಮ್ ಅವರು ' ಅಶ್ಲೀಲ ' ಚಿತ್ರ ತಯಾರಿಕೆಯಲ್ಲಿ ತೊಡಗಿದ್ದಾರೆಂದು ಗೋವಾದ ವಿರೋಧ ಪಕ್ಷ, ಗೋವಾ ಪಾರ್ವರ್ಡ್ ಪಕ್ಷವು ನೀಡಿದ ದೂರಿನ...
ಸಿನಿಮಾ
ಕಟ್ಟಡ ರಿಪೇರಿಗೆ ಹಣವಿಲ್ಲ ಅದರಲ್ಲೇ ಕೆಲಸ ಮಾಡುವೆ – ಕಂಗಣಾ ರಾಣೌತ್
ಮುಂಬೈ - ಮಹಾರಾಷ್ಟ್ರದ ಶಿವಸೇನೆಯ ದರ್ಪದ ಸಂಕೇತವಾಗಿ ಬಿಎಂಸಿ ಯಿಂದ ಕೆಡವಲ್ಪಟ್ಟ ಕಟ್ಟಡವನ್ನು ಮರು ನಿರ್ಮಾಣ ಮಾಡಲು ತನ್ನಲ್ಲಿ ಹಣವಿಲ್ಲ ಅದರಲ್ಲೇ ತಾನು ಕೆಲಸ ಮಾಡುವುದಾಗಿ ಖ್ಯಾತ ಬಾಲಿವುಡ್ ನಟಿ ಕಂಗಣಾ ರಾಣಾವತ್ ಹೇಳಿದ್ದಾರೆ.ಸತ್ಯ ಮಾತನಾಡಿದ್ದಕ್ಕಾಗಿ ಶಿವಸೇನೆಯ ವರಿಂದ ಸಿಕ್ಕ ಬಳುವಳಿಯಾಗಿ ಆ ಕಟ್ಟಡ ಹಾಗೆಯೇ ಇರಬೇಕು ಎಂದೂ ಅವರು ಟ್ವೀಟ್ ಮಾಡಿದ್ದಾರೆ.ಮಾರ್ಚ್ ತಿಂಗಳಿನಿಂದ...
ಸಿನಿಮಾ
ನಟೀಮಣಿಯರ ದಿನಕ್ಕೊಂದು ಡ್ರಾಮಾ
ಬೆಂಗಳೂರು- ಡ್ರಗ್ಸ್ ಪ್ರಕರಣದಲ್ಲಿ ರಾಗಿಣಿ ಹಾಗೂ ಸಂಜನಾ ಎಂಬ ' ಕಲಾವಿದರಿಗೆ ' ಕೋರ್ಟ್ ಮೂರು ದಿನಗಳ ಕಸ್ಟಡಿಗೆ ಆದೇಶ ನೀಡಿದೆ.ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಸಂಜನಾಗೆ ಕೋರ್ಟ್ ತಪರಾಕಿ ನೀಡಿದ್ದು ಮೂರು ದಿನಗಳ ಸಿಸಿಬಿ ಕಸ್ಟಡಿಗೆ ಆದೇಶ ನೀಡಲಾಗಿದೆ.ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಇಬ್ಬರೂ ನಟೀಮಣಿಯರು ದಿನಕ್ಕೊಂದು ಡ್ರಾಮಾ ಆಡಲು ತೊಡಗಿದ್ದಾರೆ.ಮೊದಲು ತನಗೆ...
- Advertisement -
Latest News
ಬಿಜೆಪಿ ಕಾರ್ಯಕರ್ತರ ಸಭೆ
ಸಿಂದಗಿ: ಭಾರತೀಯ ಜನತಾ ಪಾರ್ಟಿಯ ಲೋಕಸಭಾ ಚುನಾವಣೆ 2024ರ ಪ್ರಚಾರಾರ್ಥವಾಗಿ ಯಂಕಂಚಿ ಮಹಾಶಕ್ತಿ ಕೇಂದ್ರದಲ್ಲಿ ಕಾರ್ಯಕರ್ತರ ಸಭೆ ಜರುಗಿತು..ಈ ಸಂದರ್ಭದಲ್ಲಿ ವಿಜಯಪುರ ಲೋಕಸಭಾ ಮೀಸಲು ಕ್ಷೇತ್ರದ...
- Advertisement -