spot_img
spot_img

ಯೋಗಸಾಧಕ ಯೋಗಿ ಶ್ರೀನಿವಾಸ ಅರ್ಕರವರಿಗೆ ಅಭಿನಂದನೆ

Must Read

- Advertisement -

ದಿನಾಂಕ ಫೆ.13ರಂದು ಅರ್ಕಧಾಮದಲ್ಲಿ ನೂತನವಾಗಿ ಅರ್ಕ ಮಹಾಗಣಪತಿ ದೇವಾಲಯದ ಪ್ರತಿಷ್ಠಾಪನೆ ನಡೆಯಿತು. ಈ ಸಂದರ್ಭದಲ್ಲಿ ಸ್ಥಾಪಕರಾದ ಅಂತರರಾಷ್ಟ್ರೀಯ ಯೋಗಸಾಧಕ ಯೋಗಿ ಶ್ರೀನಿವಾಸ ಅರ್ಕರವರನ್ನು ಅಭಿನಂದಿಸಲಾಯಿತು.

ಈ ಸಮಾರಂಭದಲ್ಲಿ ಶ್ರೀ ರಾಘವೇಂದ್ರ ಪ್ರತಿಷ್ಠಾನದ ಅಧ್ಯಕ್ಷ ಎಸ್.ನಾಗರಾಜ, ವಕೀಲರಾದ ಬಾಲು, ಸಮಾಜ ಸೇವಕ ಸಿದ್ದೇಗೌಡ ಮತ್ತು ರಾಧಾಕೃಷ್ಣರವರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಮೈಸೂರು ರೋಟರಿ ಐವರಿ ಸಿಟಿ ವತಿಯಿಂದ ಮಾರ್ಗದರ್ಶಕ ಪ್ರಶಸ್ತಿ

ಮೈಸೂರು -ಮೈಸೂರು ನಗರದ ರೋಟರಿ ಐವರಿ ಸಿಟಿ ಅಫ್ ಮೈಸೂರು ವತಿಯಿಂದ ಜಯಲಕ್ಷ್ಮಿ ಪುರಂನ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷರಾದ ಪ್ರೊಫೆಸರ್ ಕೆ.ಬಿ.ಪ್ರಭು...
- Advertisement -

More Articles Like This

- Advertisement -
close
error: Content is protected !!
Join WhatsApp Group