spot_img
spot_img

ಕರೋನ ಚುಟುಕುಗಳು

Must Read

- Advertisement -

ಕರೋನ ಚುಟುಕುಗಳು

ಕರೋನಾ ಡಾಕ್ಟರ ಕೈಯ್ಯಾನ ಸೂಜಿ
ಒಂದ ಚುಚ್ಚಿದ್ರ ಆಕ್ಕಿನಿ ಅಲ್ಲೆ ಪೂಜಿ
ಜನರಿಗೆ ಮಾಡಾಕ್ಹತ್ಶಾರ ಬಾಳ ಕಾಳಜಿ
ಇನ್ನ ಕೆಲದಿನದಾಗ ಅಕ್ಕಿ ನೀ ಮಾಜಿ||

ಕರೋನಾ ಏನ !ನಿನ್ನ ಕೆಟ್ಟ ಸಂಗ
ಎಲ್ಲೆಡೆ ಬಾರಿಸುತಿದೆ ಮರಣಮೃದಂಗ
ಜನರಾಗಿದ್ದಾರೆ ನಿನಗಾಗಿ ದಂಗ
ನೀ ಅಕ್ಕಿ ಒಂದಿ ಹುಚ್ಚಮಂಗ

ಪ್ರಾಣಿ- ಪಕ್ಷಿಗಳಿಗಿಲ್ಲ ಕರೋನ
ಅವುಗಳಿಗೆ ಬೇಕಾಗಿಲ್ಲ ಹಣ
ಮಾನವ ಕುಲಕೆ ಅಂಟಿ ಕರೋನ
ಅವನ ದುರಾಸೆಯಿಂದ ಬಿಳುತ್ತವೆ ಹೆಣಾ

- Advertisement -

ಬಾಳ ಮಂದಿಗೆ ಹಾಕಿದಿ ಕರೋನಾ ತಳಕ
ಗೊತ್ತಾಗೈತ್ತಿ ನಿನ್ನ ಒಳಗಿನ ಹುಳಕ
ನೋಡಾಕ ಎಷ್ಟಾದ್ರ ಅದಿ ನೀ ಕೊಳಕ
ನಿನ್ನ ಕಳಸಿ ಬಂದ ಮಾಡತ್ತೀವಿ ಜಳಕ ||

ನಿತ್ಶ ಮಾಡು ನೀ ವ್ಯಾಯಮ
ರೋಗಕ್ಕೆ ಬೇಕಾಗಿಲ್ಲ ಮಲಾಮ
ಯಾವಾಗಲೂ ಇರ್ತಿ ನೀ ಆರಾಮ
ಕರೋನಾ ಹೊಡಿತೈತ್ತಿ ನಿನಗ ಸಲಾಮ||

ಉರುಳುತ್ತಿವೆ ದಿನಗಳು
ಎಲ್ಲೆಂದರಲ್ಲಿ ಬಿಳುತ್ತಿವೆ ಹೆಣಗಳು
ಕರೋನಾದಿಂದ ದೂರಾದವು ಸಂಬಂಧಗಳು
ಸಾಗಿಬರಲಿ ನಮಗೆ ಒಳ್ಳೆಯ ದಿನಗಳು

- Advertisement -

ಕರೋನಾ ನಿನಗ ಹಿಂದಿಲ್ಲ ˌಮುಂದಿಲ್ಲ
ಇಡಿ ಜಗತ್ತನ್ನೇ ಮಾಡಿದಿ ಕೋಲಾಹಲ
ಹೆಂಗ ಇರಬೇಕ ನಿನ್ನ ಇಂದ್ರಜಾಲ
ನೀ ಹೋಗದಿದ್ರ ಕತ್ತರಸ್ತಿವಿ ನಿನ್ನಬಾಲ||

ಕರೋನಾ ನಿಂದು ದಿನಕ್ಕೊಂದು ನಾಟಕ
ಯಾರು ಬರುದಿಲ್ಲ ನಿನ್ನ ಸನೆಕ
ಎಷ್ಟು ಮ0ದಿನ ಏರ್ಸಿದೆ ಚಟ್ಟಕ್ಕ
ನಿನ್ನ ಅಂತ್ಯ ಮಾಡಲು ನಾವು ಬಿದ್ದೆವು ಹಟಕ


ಬಸವರಾಜ ಕೋಟಿ, ಶಿಕ್ಷಕರು
ಕುಲಗೋಡ

- Advertisement -
- Advertisement -

Latest News

ಸ್ವಾಮಿ ವಿವೇಕಾನಂದರ ಬೆಳಗಾವಿ ಭೇಟಿಯ ಸ್ಮಾರಕ ಭವನ

ಬೆಳಗಾವಿ- ಭಾರತದ ಶೂರ ಸನ್ಯಾಸಿ ಸ್ವಾಮಿ ವಿವೇಕಾನಂದ ಅವರು ಸನ್ ೧೮೯೨ ರಲ್ಲಿ ಕರ್ನಾಟಕದ ಬೆಳಗಾವಿಗೆ ಭೇಟಿ ಕೊಟ್ಟು ಅಕ್ಟೋಬರ್ ೧೬ ರಿಂದ ೨೭ ರ...
- Advertisement -

More Articles Like This

- Advertisement -
close
error: Content is protected !!
Join WhatsApp Group