spot_img
spot_img

ನವದುರ್ಗೆಯರ ದರ್ಶನ ಕಾರ್ಯಕ್ರಮ

Must Read

spot_img

ದಿನಾಂಕ 4.10.2022 ರಂದು ಚೈತನ್ಯ ನವದುರ್ಗ ದೇವಿಯರ ದರ್ಶನ ಕಾರ್ಯಕ್ರಮವನ್ನು ಶಿಖರಖಾನೆ ಮುಕುಂದ ನಗರ ವಿಜಯಪುರ ದಲ್ಲಿ ಹಮ್ಮಿಕೊಳ್ಳಲಾಗಿತ್ತು.

ರಾಜಯೋಗಿನಿ ಬ್ರಹ್ಮಕುಮಾರಿ ಸಾವಿತ್ರಿ ಅಕ್ಕನವರು ನವರಾತ್ರಿ ರಹಸ್ಯವನ್ನು ತಿಳಿಸಿದರು.

ರಾಜ ಯೋಗಿ ಬ್ರಹ್ಮ ಕುಮಾರ್ ಡಾ. ಗೋವಿಂದರಾಜ್ ಅಣ್ಣನವರು ಸಂಸ್ಥೆಯ ಪರಿಚಯ ತಿಳಿಸಿಕೊಟ್ಟರು. ಶಿಕಾರ ಕಾಣೆಯ ಶ್ರೀ ವೆಂಕಟೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದಂತಹ  ಎಲ್ಲಪ್ಪ ಬಂಡಿ,  ವಕೀಲರಾದ ಅಪ್ಪಾಸಾಬ್ ಕಸ್ತೂರಿ ಹಿರಿಯರಾದ  ಬಾವಣ್ಣ ಹೊನ್ನಕಟ್ಟಿ ಹಾಗೂ ರಾಜು ಕಸ್ತೂರಿ ಸುರೇಶ್ ಶಾಪುರ್ ಶ್ರೀಕಾಂತ್ ಸಂಗೋಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು

- Advertisement -
- Advertisement -

Latest News

ಮೊರೆ ಕೇಳು ಮಹಾದೇವ

ಮೊರೆ ಕೇಳು ಮಹಾದೇವ ವರುಷದ ಮೊದಲ ಹಬ್ಬ ಯುಗಾದಿ ತರಲಿ ನಮಗೆಲ್ಲ ಹರುಷ ಅನುದಿನದಿ ಕೋಪ ತಾಪ ದ್ವೇಷ ಅಸೂಯೆ ತನುಮನಗಳಿಂದ ‌ ದೂರಾಗಲಿ ಮಹಾದೇವ|| ಚಿಗುರೆಲೆಗಳು  ಚಿಗುರುವಂತೆ ತರುಲತೆಗಳು ಬೆಳೆಯುವಂತೆ ನವ ಯುಗದಿ ನವ...
- Advertisement -

More Articles Like This

- Advertisement -
close
error: Content is protected !!