ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ವಿಭಾಗಕ್ಕೆ ನಿರ್ದೇಶಕರಾಗಿ ಶ್ರೀಮತಿ ದಯಾಶೀಲ 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ವಿಭಾಗಕ್ಕೆ ಬೆಳ್ತಂಗಡಿ ಮೂಲದ ಶ್ರೀಮತಿ ದಯಾಶೀಲರವರು ಧರ್ಮಸ್ಥಳದ ಪೂಜ್ಯ...

೨೮ ರಂದು ನರೇಂದ್ರ ಮೋದಿ ಬೆಳಗಾವಿಗೆ

ಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ ದಿ.೨೮...

ಕಾಂಗ್ರೆಸ್ ಪಕ್ಷವು ಧರ್ಮವನ್ನು ಜನರಲ್ಲಿ ಬಿತ್ತುತ್ತಿದೆ-  ಅಶೋಕ್ ಮನಗೂಳಿ

ಸಿಂದಗಿ: ಈ ಲೋಕಸಭಾ ಚುನಾವಣೆಯು ಕಾಂಗ್ರೆಸ್ ಹಾಗೂ ಬಿಜೆಪಿಯ ಮಧ್ಯೆ ನಡೆಯುತ್ತಿರುವ ಚುನಾವಣೆ ಅಲ್ಲ... ಇದು ಧರ್ಮ.. ಅಧರ್ಮದ...

Must Read

ಸುದ್ದಿಗಳು

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ವಿಭಾಗಕ್ಕೆ ನಿರ್ದೇಶಕರಾಗಿ ಶ್ರೀಮತಿ ದಯಾಶೀಲ 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ವಿಭಾಗಕ್ಕೆ ಬೆಳ್ತಂಗಡಿ ಮೂಲದ ಶ್ರೀಮತಿ ದಯಾಶೀಲರವರು ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗಡೆಯವರ ಆಶೀರ್ವಾದದೊಂದಿಗೆ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾ ದ ಡಾ. ಎಲ್ ಎಚ್...

೨೮ ರಂದು ನರೇಂದ್ರ ಮೋದಿ ಬೆಳಗಾವಿಗೆ

ಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ ದಿ.೨೮ ರಂದು ಆಗಮಿಸಲಿದ್ದು, ಈ ಬೃಹತ್ ಸಾರ್ವಜನಿಕ ಸಭೆಗೆ ಸುಮಾರು ಒಂದು ಲಕ್ಷ ಕಾರ್ಯಕರ್ತರು...

ಕಾಂಗ್ರೆಸ್ ಪಕ್ಷವು ಧರ್ಮವನ್ನು ಜನರಲ್ಲಿ ಬಿತ್ತುತ್ತಿದೆ-  ಅಶೋಕ್ ಮನಗೂಳಿ

ಸಿಂದಗಿ: ಈ ಲೋಕಸಭಾ ಚುನಾವಣೆಯು ಕಾಂಗ್ರೆಸ್ ಹಾಗೂ ಬಿಜೆಪಿಯ ಮಧ್ಯೆ ನಡೆಯುತ್ತಿರುವ ಚುನಾವಣೆ ಅಲ್ಲ... ಇದು ಧರ್ಮ.. ಅಧರ್ಮದ ಮಧ್ಯೆ ನಡೆಯುತ್ತಿರುವ ಚುನಾವಣೆ, ಬಿಜೆಪಿ ಪಕ್ಷವು ಅಧರ್ಮವನ್ನು ಸಾರುತ್ತಿದೆ ಆದರೆ ಕಾಂಗ್ರೆಸ್ ಪಕ್ಷವು...

ಗ್ಯಾಜೆಟ್/ ಟೆಕ್

International Womens Day 2023: WhatsApp ನ ಈ 5 ಗೌಪ್ಯ ವೈಶಿಷ್ಟ್ಯಗಳು ಮಹಿಳೆಯರಿಗೆ ಬಹಳ ವಿಶೇಷವಾಗಿದೆ, ವಿವರಗಳನ್ನು ಪರಿಶೀಲಿಸಿ

International Womens Day 2023: WhatsApp ನ ಈ 5 ಗೌಪ್ಯ ವೈಶಿಷ್ಟ್ಯಗಳು ಮಹಿಳೆಯರಿಗೆ ಬಹಳ ವಿಶೇಷವಾಗಿದೆ, ವಿವರಗಳನ್ನು ಪರಿಶೀಲಿಸಿ ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ಪ್ಲಾಟ್‌ಫಾರ್ಮ್ WhatsApp 400 ಮಿಲಿಯನ್ ಬಳಕೆದಾರರನ್ನು ಹೊಂದಿರುವ...

ರಾಷ್ಟ್ರೀಯ ತಂತ್ರಜ್ಞಾನ ದಿನ- NATIONAL TECHNOLOGY DAY (MAY 11)

ತಾಂತ್ರಿಕ ಪ್ರಗತಿಗಳು ಮಾನವಕುಲದ ಕೆಲವು ಶ್ರೇಷ್ಠ ಸಾಧನೆಗಳಾಗಿವೆ ಎಂದು ನಾವೆಲ್ಲರೂ ಒಪ್ಪಿಕೊಳ್ಳಬಹುದು. ಇದು ಖಂಡಿತವಾಗಿಯೂ ನಮ್ಮ ಜೀವನವನ್ನು ಸುಲಭ, ಹೆಚ್ಚು ಪರಿಣಾಮಕಾರಿ ಮತ್ತು ಹೆಚ್ಚು ಉತ್ಪಾದಕವಾಗಿಸಿದೆ ಮತ್ತು ಅದಕ್ಕಾಗಿ ನಾವು ಯಾವಾಗಲೂ ಕೃತಜ್ಞರಾಗಿರುತ್ತೇವೆ.1999...

Ugliest Language in India: ಕನ್ನಡಿಗರ ಸ್ವಾಭಿಮಾನ ಕೆಣಕಿದ ಗೂಗಲ್

ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವಂತಹ ಘಟನೆಗಳು ಆಗಾಗ ಮರುಕಳಿಸುತ್ತಲೇ ಇರುತ್ತವೆ. ಆರು ಕೋಟಿ ಕನ್ನಡಿಗರು ಮಾತನಾಡುವ ಹಾಗೂ ಸಾವಿರಾರು ವರ್ಷಗಳ ಹಿನ್ನೆಲೆಯುಳ್ಳ ಸುಂದರ ಭಾಷೆಯಾದ ಕನ್ನಡಕ್ಕೆ ಈಗ ಮಸಿ ಬಳೆಯುವ ಮತ್ತೊಂದು ಅಕ್ಷಮ್ಯ...

ಲೇಖನಗಳು

ಡಾ. ರಾಜ್ ಎಂದರೆ ನಮ್ಮ ನಾಡಿನ ಕಲೆಯ ಹೆಗ್ಗುರುತು

(ಕನ್ನಡದ ವರನಟ ದಿ. ಡಾ. ರಾಜಕುಮಾರ ಜನ್ಮದಿನದ ಪ್ರಯುಕ್ತ ಪ್ರಸ್ತುತ ಲೇಖನ)ಒಂದು ಬೆಳಿಗ್ಗೆ ಗಾಂಧೀ ಬಜಾರಿನಲ್ಲಿ ಹೋಗ್ತಾ ಇದ್ರೆ ಸಾರ್ ಸಿಹಿ ತೊಗೊಳ್ಳಿ ಅಂತ ಮೈಸೂರ್ ಪಾಕ್ ಕೊಟ್ರು. ಏನ್ಸಮಾಚಾರ ಅಂದ್ರೆ ನಮ್ಮ...

ಕೃತಿ ಪರಿಚಯ : ದಾಸ ಸಾಹಿತ್ಯದೊಳಗಿರುವ ಸಂಗೀತ ಅಂಶಗಳ ಪರಾಮರ್ಶೆ ಅಭೂತಪೂರ್ವ.

ವಿದುಷಿ ಡಾಕ್ಟರ್ ಶ್ಯಾಮಲಾ ಪ್ರಕಾಶ ಅವರು, ಸಾಹಿತ್ಯ,ಸಂಗೀತ,ಕ್ಷೇತ್ರದಲ್ಲಿ ರಾಷ್ಟ್ರಮಟ್ಟದ ಖ್ಯಾತಿ ಗಳಿಸಿದವರಲ್ಲಿ ಒಬ್ಬರು. ಕನ್ನಡ ಸಾಹಿತ್ಯವನ್ನು ಸಮಗ್ರವಾಗಿ ಅಭ್ಯಾಸ ಮಾಡಿದಂತೆ ಸಂಗೀತದಲ್ಲಿ ಅಪಾರ ಸಾಧನೆಗೈದವರು. ಅವರು ಈಗಾಗಲೇ "ಪ್ರಾಚೀನ ಕನ್ನಡ" ಸಾಹಿತ್ಯದಲ್ಲಿ ಸಂಗೀತದ...

ಮಾರುತಿ, ಸೇವಕನಾ ಮಾಡೋ ನಿನ್ನಂತೆ ನನ್ನ…

ಪ್ರತಿ ಊರಾಗೂ ಊರ ಹೊರಗ ಹನುಮಪ್ಪನ ಗುಡಿ ಇರತಾವ ಎಂದು ನಾನು ಸಣ್ಣವಳಿದ್ದಾಗ ನನ್ನಜ್ಜ ಹೇಳಿದ ಮಾತು ನನಗಿನ್ನೂ ನೆನಪಿದೆ. ನನ್ನಜ್ಜ ಹನಮಪ್ಪಗ ವಾರ ಶನಿವಾರ ವಾನರ ಸೈನ್ಯದಂತಿದ್ದ ನಮ್ಮನ್ನ ಕರೆದುಕೊಂಡು ಹೋಗುತ್ತಿದ್ದ...

ಆರೋಗ್ಯ

ಬಿಳಿ ಕೂದಲಿಗೆ ಟೆನ್ಷನ್? ಈ ನ್ಯಾಚುರಲ್‌ ಹೇರ್ ಪ್ಯಾಕ್‌ಗಳಿಂದ ಕ್ಷಣಾರ್ಧದಲ್ಲೇ ಕಪ್ಪು ಕೂದಲು ಪಡೆಯಿರಿ!

ಇಂದಿನ ಯುವಕ ಹಾಗೂ ಯುವತಿಯರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆ ಎಂದರೆ ಬಿಳಿ ಕೂದಲು. ಹದಿಹರೆಯದಲ್ಲೇ ಬಿಳಿ ಕೂದಲು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹಲವರು ಕಷ್ಟಪಡುತ್ತಿದ್ದಾರೆ. ಆದರೆ ಚಿಂತೆ ಬೇಡ!...

Do you have a habit of eating while studying? ಓದುವಾಗ ತಿನ್ನುವ ಅಭ್ಯಾಸವಿದೆಯೇ?

ಓದುವಾಗ ಕೈಯಲ್ಲಿ ಪೆನ್ಸಿಲ್/ಪೆನ್ ಹಿಡಿದು ತಿರುಗಿಸುವುದು, ಅದೇ ಪೆನ್ಸಿಲ್‍ನ್ನು ಬಾಯಲ್ಲಿ ಕಚ್ಚುತ್ತ ಏನೋ ವಿಚಾರ ಮಾಡುತ್ತ  ಓದುವುದು.ಹೊಟ್ಟೆಯನ್ನು ಹಾಸಿಗೆಗೆ ಹಚ್ಚಿ ಕಾಲುಗಳನ್ನು ಅಲುಗಾಡಿಸುತ್ತ ಓದುವುದು. ಅಂಗಾತ ಮಲಗಿ ಓದುವುದು.ಕಿವಿಗೆ ಇಯರ್ ಫೋನ್ ಹಾಕಿಕೊಂಡೋ...

ಹಲಸು-Jackfruit

ಹಲಸು ಎಂದಾಕ್ಷಣ ನೆನಪಿಗೆ ಬರುವುದು ಬಾಯಲ್ಲಿ ನೀರೂರಿಸುವ ಹಲಸಿನ ಹಣ್ಣು, ಇದರ ಕಾಯಿ ಹಣ್ಣು ಬೀಜ ಗಳಲ್ಲಿ ತರಹೆವಾರು ಖಾದ್ಯ ಮಾಡಿ ತಿನ್ನುತ್ತೇವೆ.ಪಲ್ಯ, ಗೊಜ್ಜು, ಸಾಂಬಾರು,ಕಾಯಿರಸ, ಮಜ್ಜಿಗೆ ಹುಳಿ, ಬೋಂಡಾ, ಗೋಬಿ, ಹೋಳಿಗೆ,...

ಮೆಂತ್ಯ

ನೇರಳೆ

ಉದ್ದು

ದೇಶ-ವಿದೇಶ

ಹರ್ಯಾಣದ INLD ಮುಖ್ಯಸ್ಥ ನಫೆ ಸಿಂಗ್ ರಾಥಿ ಹತ್ಯೆ

ಹರ್ಯಾಣ ರಾಜ್ಯದ ಭಾರತೀಯ ರಾಷ್ಟ್ರೀಯ ಲೋಕ ದಳ (INLD) ರಾಜ್ಯ ಘಟಕದ ಮುಖ್ಯಸ್ಥ ನಫೆ ಸಿಂಗ್ ರಾಥಿ ಅವರನ್ನು ಬಹದ್ದುರ್ ಗಡ್ (Bahadurgarh) ಪಟ್ಟಣದಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಘಟನೆಯು...

ರೈತರಿಗಾಗಿ PACS ಉದ್ಘಾಟಿಸಿದ ನರೇಂದ್ರ ಮೋದಿ

ನವದೆಹಲಿ - ನಾವು ಕೃಷಿ ಕ್ಷೇತ್ರದಲ್ಲಿ ಹೊಸ ವ್ಯವಸ್ಥೆಗಳನ್ನು ಜಾರಿಗೆ ತರುವುದರೊಂದಿಗೆ ಕ್ಷೇತ್ರವನ್ನು ಆಧುನಿಕತೆಯ ಜೊತೆ ಜೋಡಿಸುತ್ತಿದ್ದೇವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.ಸಹಕಾರದಿಂದ ಸಮೃದ್ಧಿ ಸಂಕಲ್ಪದ ಅಂಗವಾಗಿ ನವದೆಹಲಿಯ ಭಾರತ...

ವಿಮಾನದಲ್ಲಿ ಮೂತ್ರ; ಮತ್ತೊಂದು ಪ್ರಕರಣ

ವಿಮಾನದಲ್ಲಿ ಸೀಟ್ ಮೇಲೆ, ಸಹ ಪ್ರಯಾಣಿಕರ ಮೇಲೆ ಮೂತ್ರ ಮಾಡಿದ ಎರಡು ಪ್ರಕರಣಗಳು ಮಾಸುವ ಮುನ್ನವೆ ಸೋಮವಾರ ಮತ್ತೊಂದು ಮೂತ್ರ ಪ್ರಕರಣ ವರದಿಯಾಗಿದ್ದು ಮಾನವ ಕುಲ ನಾಚಬೇಕಾದ ಪ್ರಸಂಗ ಉಂಟಾಗಿದೆ.ಅಮೇರಿಕನ್ಏರ್ ಲೈನ್ಸ್ ನಲ್ಲಿ...

ಕವನಗಳು

ಕವನ

ನಾವು ನಾವಾಗಿರಲು ಬಿಡಿ ಯಾಕೆಂದರೆ ನಾವು ಎಳೆಯರು.. ನಮಗೂ ಕೊಡಿ ನಿಮ್ಮ ಸಮಯ ಸ್ನೇಹ ಪ್ರೀತಿ ತುಂಬಿದ ಒಲುಮೆಯ ನಿಮ್ಮ ಒತ್ತಡಗಳಿಗೆ ನಮ್ಮ ನೂಕದಿರಿ ನಮ್ಮ ಬಾಲ್ಯವ ನಮಗೆ ಕೊಟ್ಟು ಬಿಡಿ ಯಾಕೆಂದರೆ ನಾವು ಎಳೆಯರು.. ನಮ್ಮ ಭಾವಗಳಿಗೂ ಬೆಲೆ ಕೊಡಿ ನಿಮ್ಮ ಆಸೆಗಳಿಗೆ...

ಸ್ಕೌಟ್ಸ್ ಮಕ್ಕಳ ಮೇಳ

ಬಂದೇವ ನಾವು ಬಂದೇವ ಮಕ್ಕಳ ಮೇಳಕ್ಕೆ ಬಂದೇವ ನಲಿದೇವ ನಾವು ನಲಿದೇವ ಜನಪದ ಮೇಳದಲಿ ನಲಿದೇವ || ತಂದೇವ ನಾವು ತಂದೇವ ಶುದ್ಧ ಮನವನು ತಂದೇವ  ಜೀವನ ಶಿಕ್ಷಣ ಪಡೆದೇವ ಸ್ಕೌಟ್ ಮೇಳದಲ್ಲಿ ಮಿಂದೇವ || ಇದು ಸ್ಕೌಟ್ ಗೈಡ್ ಶಿಬಿರ ಅಣ್ಣ  ಮಕ್ಕಳ ಮೇಳ...

ಅಮ್ಮನ ಬಗ್ಗೆ ಕವನಗಳು

ಅಮ್ಮ - ಒಂದು ಪವಿತ್ರ ಪದ, ಜಗತ್ತಿನ ಪ್ರತಿಯೊಂದು ಜೀವಿಗೂ ಅತ್ಯಂತ ಪ್ರೀತಿಯ ಪದ. ಅಮ್ಮನ ಪ್ರೀತಿ, ಕಾಳಜಿ, ತ್ಯಾಗ, ಸ್ನೇಹ - ಎಲ್ಲವೂ ಅನನ್ಯ ಮತ್ತು ಅಮೋಘ. ಅಮ್ಮನ ಬಗ್ಗೆ ಕವಿಗಳು ಬರೆದ...

ಕಥೆಗಳು

ಮಿನಿ ಕಥೆ: ನಾನು ಯಾರು ಪಾಲಿಗೆ ?

ನಾನು ಯಾರು ಪಾಲಿಗೆ? ಮನೆಯ ಹಿರಿಯ ವಯೋಸಹಜದಿಂದಾಗಿ ತೀರಿಕೊಳ್ಳುತ್ತಾನೆ . ಆತ ತನ್ನ ಹಿಂದೆ ಪತ್ನಿ , ನಾಲ್ಕು ಜನ ಗಂಡು ಮಕ್ಕಳನ್ನು ಅಗಲಿರುತ್ತಾನೆ.ಆತ ಸತ್ತ ನಂತರ ದಿನಕಾರ್ಯ ಮಾಡಿ ಮುಗಿಸುತ್ತಾರೆ. ನಾಲ್ಕು ಜನ...

ವಿದ್ಯುತ್ ಸ್ಪರ್ಶಿಸಿ ಚಿರತೆ ಸಾವು

ವಿಜಯಪುರ - ಜಿಲ್ಲೆಯ ಶಂಬೆವಾಡ, ಕುಮಸಗಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಹಾವಳಿ ಇಟ್ಟಿದ್ದ ಚಿರತೆಯು ಸಿಂದಗಿ ತಾಲೂಕಿನ ದೇವರ ನಾವದಗಿ ಬಳಿ ವಿದ್ಯುತ್ ತಂತಿ ಸ್ಪರ್ಶಿಸಿ ಸಾವಿಗೀಡಾಗಿದೆ.ದೇವರನಾವದಗಿ ಬಳಿಯ ಜಮೀನೊಂದರಲ್ಲಿ ಚಿರತೆ ಕಳೆಬರ...

ಹೀಗೊಂದು ಕಥೆ; ನರಕ ಎಲ್ಲಿ ಅತ್ಯುತ್ತಮವಾಗಿದೆ ?

ನರಕ ಎಲ್ಲಿ ಅತ್ಯುತ್ತಮವಾಗಿದೆ ? ಒಮ್ಮೆ ಓರ್ವ ಸತ್ತ ಮೇಲೆ ನರಕಕ್ಕೆ ಹೋದ. ಅಲ್ಲಿ ಅವನಿಗೆ ಒಂದು ಬ್ಯಾನರಿನಲ್ಲಿ ಹೀಗೆ ಬರೆದಿರುವುದು ಕಾಣುತ್ತದೆ. ಅದೆಂದರೆ , " ಇಲ್ಲಿ ಬರುವವರು ವಿಶ್ವದಲ್ಲಿನ ಯಾವುದೇ ದೇಶದ 'ನರಕ'ದಲ್ಲಿ ಮುಕ್ತವಾಗಿ...

ಮಿನಿ ಕತೆ

ಕಥೆ: ಅನುಭವ

close
error: Content is protected !!
Join WhatsApp Group