spot_img
spot_img

ಪಿಗ್ಮಿ ಏಜೆಂಟರಿಗೆ ಆಹಾರ ಕಿಟ್ ವಿತರಣೆ

Must Read

- Advertisement -

ಬೈಲಹೊಂಗಲ – ಶ್ರೀ ಸಾಯಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದಿಂದ ಸೌಹಾರ್ದ ಸಂಸ್ಥೆಯ ಸಿಬ್ಬಂದಿಗಳಿಗೆ, ಪಿಗ್ಮಿ ಎಜೆಂಟರಿಗೆ ಆಹಾರದ ಕಿಟ್ ವಿತರಣೆ ಗುರುವಾರ ವಿತರಿಸಲಾಯಿತು.

ಎಮ್ ಕೆ ಕವಟಗಿಮಠ ಚಾರಿಟಿ ಸಂಸ್ಥೆಯಿಂದ ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮತ್ತು ಸೌಹಾರ್ದ ಫೆಡರೇಷನ್ ಉಪಾಧ್ಯಕ್ಷ ಜಗದೀಶ ಕವಟಗಿಮಠ ಸಾಯಿ ಸೇವಾ ಸಮಿತಿಯಂದ ಸೌಹಾರ್ದ ಸಂಸ್ಥೆಯ ಸಿಬ್ಬಂದಿಗಳಿಗೆ ಆಹಾರದ ಕಿಟ್ ವಿತರಿಸಿದರು.

ಶಾಖಾ ಚೇರಮನ್ ಮಲ್ಲಿಕಾರ್ಜುನ ಕುಲಕರ್ಣಿ ನಿರ್ದೇಶಕರಾದ ಅರವಿಂದ ಮಾಳಿ, ಮಲ್ಲಿಕಾರ್ಜುನ ವಕ್ಕುಂದಮಠ, ಮಾಹಾಂತೇಶ ಕರಜಗಿಮಠ, ಸುಭಾಸ ಬಾಗೇವಾಡಿ, ಮೆಹಬೂಬಸುಭಾನಿ ನದಾಫ, ಶಾಖಾ ವ್ಯವಸ್ಥಾಪಕ ಪಕ್ರುಸಾಬ ಹಳೇಮನಿ, ಸಿಬ್ಬಂದಿ ವರ್ಗ ಇದ್ದರು.

- Advertisement -
- Advertisement -

Latest News

ಸ್ವಾಮಿ ವಿವೇಕಾನಂದರ ಬೆಳಗಾವಿ ಭೇಟಿಯ ಸ್ಮಾರಕ ಭವನ

ಬೆಳಗಾವಿ- ಭಾರತದ ಶೂರ ಸನ್ಯಾಸಿ ಸ್ವಾಮಿ ವಿವೇಕಾನಂದ ಅವರು ಸನ್ ೧೮೯೨ ರಲ್ಲಿ ಕರ್ನಾಟಕದ ಬೆಳಗಾವಿಗೆ ಭೇಟಿ ಕೊಟ್ಟು ಅಕ್ಟೋಬರ್ ೧೬ ರಿಂದ ೨೭ ರ...
- Advertisement -

More Articles Like This

- Advertisement -
close
error: Content is protected !!
Join WhatsApp Group