spot_img
spot_img

ವಿ.ಎಚ್.ಪಿ. ಭಜರಂಗದಳ ವತಿಯಿಂದ ಉಚಿತ ಅಂಬುಲೆನ್ಸ ಸೇವೆಗೆ ಚಾಲನೆ

Must Read

- Advertisement -

ಬೈಲಹೊಂಗಲ : ವಿಶ್ವಹಿಂದೂಪರಿಷತ್, ಭಜರಂಗದಳ ಬೈಲಹೊಂಗಲ ವತಿಯಿಂದ ಉಚಿತ ಅಂಬುಲೆನ್ಸಗೆ ನಗರದ ವೀರರಾಣಿ ಕಿತ್ತೂರು ಚೆನ್ನಮ್ಮ ಸಮಾಧಿ ಹತ್ತಿರ ನಯಾನಗರ ಸುಖದೇವಾನಂದ ಪುಣ್ಯಾಶ್ರಮದ ಅಭಿನವ ಸಿದ್ಧಲಿಂಗ ಸ್ವಾಮೀಜಿ ಸಾನಿಧ್ಯದಲ್ಲಿ ಚಾಲನೆ ನೀಡಲಾಯಿತು.

ವಿಶ್ವಹಿಂದು ಪರಿಷತ್ ಉತ್ತರ ಕರ್ನಾಟಕ ಪ್ರಾಂತ ಸಹ ಕೋಶಾಧ್ಯಕ್ಷ ಕೃಷ್ಣಾಜೀ ಭಟ್,  ವಿಭಾಗ ಸಹಕಾರ್ಯದರ್ಶಿ ಅಚ್ಯುತ್ ಕುಲಕರ್ಣಿ, ಸಿಪಿಐ ಯು ಎಚ್ ಸಾತೇನಹಳ್ಳಿ ವಿಶ್ವಹಿಂದೂಪರಿಷತ್ ತಾಲೂಕ ಗೌರವ ಅಧ್ಯಕ್ಷ ಚಿದಂಬರ ಕುಲಕರ್ಣಿ, ಅಧ್ಯಕ್ಷರು ಪ್ರಮೋದ್ ಕುಮಾರ್ ವಕ್ಕುಂದಮಠ ಇವರ ಸಮ್ಮುಖದಲ್ಲಿ ಚಾಲನೆ ಕೊಡಲಾಯಿತು.

ಕಾರ್ಯದರ್ಶಿ ಅಶೋಕ ಸವದತ್ತಿ, ಉಪಾಧ್ಯಕ್ಷ ಶಿವಾನಂದ ಬಡ್ಡಿಮನಿ, ರಾಜು ಬಡಿಗೇರ, ಸಾಮಾಜಿಕ ಸಾಮರಸ್ತಾ ಪ್ರಮುಖ ವಿವೇಕಾನಂದ ಪೂಜೇರಿ, ಮಹಾಂತೇಶ ಹೊಸೂರ, ಮಲ್ಲಿಕಾರ್ಜುನ ಏಣಗಿಮಠ, ರವಿ ಹುಲಕುಂದ, ಬಸವರಾಜ ಈಟಿ, ಯಲ್ಲಪ್ಪ ದೇವರಹುಬ್ಬಳ್ಳಿ, ಕುಮಾರ ಹೂಗಾರ, ಸಚಿನ ಚೀಲದ, ದಯಾನಂದ ಗೆಜ್ಜಿ, ಮಲ್ಲು ಬೆಳಗಾವಿ ಸೇರಿದಂತೆ ವಿ.ಎಚ್.ಪಿ ಹಾಗೂ ಭಜರಂಗದಳ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ವಿಭಾಗಕ್ಕೆ ನಿರ್ದೇಶಕರಾಗಿ ಶ್ರೀಮತಿ ದಯಾಶೀಲ 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ವಿಭಾಗಕ್ಕೆ ಬೆಳ್ತಂಗಡಿ ಮೂಲದ ಶ್ರೀಮತಿ ದಯಾಶೀಲರವರು ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗಡೆಯವರ ಆಶೀರ್ವಾದದೊಂದಿಗೆ ಯೋಜನೆಯ ಮುಖ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group