ಸಾಮೂಹಿಕ ಪ್ರಾರ್ಥನೆ, ವಚನ ವಿಶ್ಲೇಷಣೆ ಕಾರ್ಯಕ್ರಮ

Must Read

ಬೆಳಗಾವಿ – ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಭವನ ಲಿಂಗಾಯತ ಸಂಘಟನೆ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿ.20.04.2025 ರಂದು ಸಾಮೂಹಿಕ ಪ್ರಾಥ೯ನೆ ವಚನ ವಿಶ್ಲೇಷಣೆ ಮಾಡಿದರು

ಪ್ರಾರಂಭದಲ್ಲಿ ಶರಣೆ ಮಹಾದೇವಿ ಅರಳಿ, ಸಾಮೂಹಿಕ ಪ್ರಾಥ೯ನೆ ನಡಿಸಿಕೊಟ್ಟರು, ಬಸವರಾಜ ಗುರನಗೌಡ್ರ,ವಿ ಕೆ ಪಾಟೀಲ,ಆನಂದ ಕಕಿ೯,ಸುನೀಲ ಸಾಣಿಕೊಪ್ಪ, ಅಕ್ಕಮಹಾದೇವಿ ತೆಗ್ಗಿ, ಜಯಶ್ರೀ ಚವಲಗಿ, ಮುಂತಾದವರು ವಚನ ವಿಶ್ಲೇಷಣೆ ಮಾಡಿದರು,

ಪ್ರಸಾದ ದಾಸೋಹ ಶರಣ ಶಿವರಾಜ ಇಟಗಿ ವಕೀಲರು ಸೇವೆಗೈದರು,ಆನಂದ ಕಕಿ೯ ನಿರೂಪಿಸಿದರು.ಎಂ ಬಿ ಝಿರಲಿ, ರಾಜಶೇಖರ ಡೋಣಿ,ಅತಿಥಿಗಳಾಗಿ ಆಗಮಿಸಿದ್ದರು.

ಬಸವ ತತ್ವವನ್ನು ಸಾರುವ ಕೆಲಸವನ್ನು ಲಿಂಗಾಯತ ಸಂಘಟನೆ ನಿರಂತರ ಮಾಡುತ್ತಿದ್ದು ಹೀಗೆ ಸಾಗಲಿ ಎಂದು ಎಂ ಬಿ ಝಿರಲಿ ತಿಳಿಸಿದರು.ಶಂಕರ ಗುಡಸ ಅವರು ಬಿಕ್ಷುಕನ ಕ೦ಡ ಕಥೆ ಇತರ ಕಥೆಗಳನ್ನು ಮನಮುಟ್ಟವಂತೆ ಹೇಳಿದರು.

ಸುನೀಲ ಸಾಣಿಕೊಪ್ಪ ಅವರು ಕಾಯಕ ಮಹತ್ವ,ದಕುರಿತು ಮಾತನಾಡಿದರು.ಬಸವ ಜಯಂತಿ ಮಹತ್ವ ತಿಳಿಸಿದರು. ಮತ್ತೆ ದಿ. 4.5.2025 ರಂದು ನಾವೆಲ್ಲ ಸೇರಿ ಬಸವ ಜಯಂತಿ ಆಚರಿಸೋಣ ಎಲ್ಲರೂ ಬನ್ನಿರಿ ಎಂದರು. ಅನೀಲ ರಘಶೆಟ್ಟಿ,ಬಸವರಾಜ ಗುರನಗೌಡರ,ಶೇಖರ ವಾಲಿ,ಇಟಗಿ, ಸದಾಶಿವ ದೇವರಮನಿ, ಮಹಾಂತೇಶ ಮೆಣಸಿನಕಾಯಿ, ಬಸವರಾಜ ಕರಡಿಮಠ,ಕುಮಾರ ಪಾಟೀಲ, ಎಸ್‌.ಎಸ್‌.ಪೂಜಾರ ಗುರುಸಿದ್ದಪ್ಪ ರೇವಣ್ಣವರ,ಶಿವಾನಂದ ನಾಯಕ,ಸದಾಶಿವ ದೇವರಮನಿ, ಸೋಮಶೇಖರ ಕತ್ತಿ, ಶಾಂತಾ ಕ೦ಬಿ, ಬಸವರಾಜ ಬಿಜ್ಜರಗಿ, ತಿಗಡಿ ದಂಪತಿಗಳು ಗಂಗಪ್ಪ ಉಣಕಲ, ರಾಮಾಪೂರಿ ದ೦ಪತಿ,ಕೆ೦ಪಿಗೌಡರ ದ೦ಪತಿಗಳು ಉಪಸ್ಥಿತರಿದ್ದರು .ಆನಂದ ಕಕಿ೯ವಂದಿಸಿದರು

- Advertisement -
- Advertisement -

Latest News

ಕವನ : ಸಮರದ ಮಾತು

ಸಮರದ ಮಾತು ಅದೆಷ್ಟು ಇವೆ ನಿನ್ನ ಮಾತಿನ ಸಮರದ ಬಾಣಗಳು ಎದೆಯ ಗುಂಡಿಗೆಯನು ಸೀಳಿ ನಿಂತಿವೆವೀರ ಪರಾಕ್ರಮದ ಕೂಸೂ ನಾನಲ್ಲ ನಿನ್ನ ಜೊತೆ ಹೋರಾಡಿ ಜಯಿಸುವ ಶಕ್ತಿಯೂ ನನ್ನಲಿಲ್ಲ ಏಕೆಂದರೆಆ ಶಕ್ತಿ ಎಲ್ಲವನ್ನೂ ಕಿತ್ತು ಕೊಂಡ ವೀರ ಯೋಧ ಮಾತಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group