spot_img
spot_img

ಲಿಂಗಾಯತ ಸಂಘಟನೆ ಸಾಮೂಹಿಕ ಪ್ರಾರ್ಥನೆ

Must Read

spot_img
- Advertisement -

ಲಿಂಗಾಯತ ಸಂಘಟನೆ ಡಾ. ಫ ಗು. ಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿನಾಂಕ ೦೮.೧೨. ೨೦೨೪ ರಂದು ಸಾಮೂಹಿಕ ಪ್ರಾಥ೯ನೆ ಮತ್ತು ಸಂಘಟನೆ ಕುರಿತು ಚಚೆ೯ಕಾಯ೯ಕ್ರಮ ಜರುಗಿತು.

ಅಧ್ಯಕ್ಷತೆಯನ್ನು ಈರಣ್ಣಾ ದೇಯಣ್ಣವರ ವಹಿಸಿದ್ದರು. ಪ್ರಾರಂಭದಲ್ಲಿ ಸುರೇಶ ನರಗುಂದ ಅವರು ಪ್ರಾಥ೯ನೆ ನಡಿಸಿಕೊಟ್ಟರು. ವಿ. ಕೆ ಪಾಟೀಲ, ಆನಂದ ಕಕಿ೯,,ಸದಾಶಿವ ದೇವರಮನಿ, ಶಂಕರ ಗುಡಸ ಬಿ. ಪಿ. ಜೆವಣಿ, ವಚನ ಗಾಯನ ಮಾಡಿದರು. ಈಗಾಗಲೇ ಎಲ್ಲರಿಗೂ ಉಪಯುಕ್ತ ಕಾಯ೯ಕ್ರಮ ನಡೆಸಲಾಗುತಿದೆ, ಆರೋಗ್ಯ ಉಚಿತ ತಪಾಸಣೆ , ರಕ್ತದಾನ,ಶರಣರ ಜಯಂತಿ, ಉಪನ್ಯಾಸಗಳು, ಜರುಗಿದ್ದು ನಿಮ್ಮ ನಿಮ್ಮ ಅನಿಸಿಕೆ ವ್ಯಕ್ತಪಡಿಸಲು ಲಿಂಗಾಯತ ಸಂಘಟನೆ ಅಧ್ಯಕ್ಷರಾದ ಈರಣ್ಣಾ ದೇಯಣ್ಣವರ ಅವರು ಕೇಳಿಕೊಂಡರು.

ಶರಣರಾದ ಅಶೋಕ ಇಟಗಿ ಅವರು ದಾಸೋಹ ಸೇವೆ ಗೈದರು. ಆನಂದ ಕಕಿ೯, ಡಾ ಅ ಬ ಇಟಗಿ, ಶಿವಾನಂದ ಲಾಳಸಂಗಿ, ಜಗದೀಶ ಅಮಾಶಿ, ವಿ ಕೆ ಪಾಟೀಲ, ಸುನೀಲ ಸಾಣಿಕ್ಕೊಪ್ಪ,ವಿರುಪಾಕ್ಷಿ ದೊಡಮನಿ, ಶಂಕರ ಗುಡಸ ಇತರರು ಸಲಹೆ ಸೂಚನೆ ನೀಡಿದರು.

- Advertisement -

ಅನೀಲ ರಘಶೆಟ್ಟಿ, ರುದ್ರಮ್ಮಾ ಅಕ್ಕನ್ನವರ, ಎಂ ವೈ ಮೆಣಸಿನಕಾಯಿ, ಶಾಂತಾ ತಿಗಡಿ, ಗಂಗಪ್ಪ ಉಣಕಲ್, ಗುರುಸಿದ್ದಪ್ಪ ರೇವಣ್ಣವರ, ಮಂಜುಳಾ ದೇಯಣ್ಣವರ,ಬಾಬಣ್ಣ ತಿಗಡಿ ಶರಣಶರಣೆಯರು ಉಪಸ್ಥಿರಿದ್ದರು.ಸಂಗಮೇಶ ಅರಳಿ ನಿರೂಪಿಸಿದರು. ಸುರೇಶ ನರಗುಂದ ವಂದಿಸಿದರು.

- Advertisement -
- Advertisement -

Latest News

ನಾಗೂರಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

ಹುನಗುಂದ: ತಾಲೂಕಿನ ನಾಗೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಎಫ್ಎಲ್ಎನ್ ಮಕ್ಕಳ ಕಲಿಕಾ ಹಬ್ಬ ನಡೆಯಿತು. ಕ್ಲಸ್ಟರಿನ ಹನ್ನೆರಡು ಶಾಲೆಗಳಿಂದ ಆಗಮಿಸಿದ 100ಕ್ಕೂ...
- Advertisement -

More Articles Like This

- Advertisement -
close
error: Content is protected !!
Join WhatsApp Group