spot_img
spot_img

Gurlapur: ಗುರ್ಲಾಪೂರ ಪಿಕೆಪಿಎಸ್ ಗೆ ಅವಿರೋಧ ಆಯ್ಕೆ

Must Read

spot_img
- Advertisement -

ಗುರ್ಲಾಪೂರ: ಸಮೀಪದ ಇಟನಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ ಇತ್ತೀಚೆಗೆ ಸಂಘದ ಕಾರ್ಯಾಲಯದಲ್ಲಿ ಚುನಾವಣೆ ಅಧಿಕಾರಿಯಾದ ಜಿ ಎಸ್ ಲೋಕರೆ ಇವರ ನೇತೃತ್ವದಲ್ಲಿ ಅವಿರೋಧವಾಗಿ ನಡೆಯಿತು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಚನ್ನಪ್ಪ ಚ ಮಗದುಮ್,ಉಪಾಧ್ಯಕ್ಷರಾಗಿ ದೂಳಪ್ಪ ದ ಮುತ್ನಾಳ, ಸದಸ್ಯರಾಗಿ ಗೋವಿಂದ ಪೂಜೇರಿ, ಸಿದ್ದಪ್ಪ ಸುಣದೋಳಿ, ಮಹಂತೇಶ ಬೆನ್ನಳ್ಳಿ, ಸಿದ್ದಪ್ಪ ಹಾಲಳ್ಳಿ, ಸಂತೋಷ ಸಿ ಬಿ ಪಾಟೀಲ,ಯಲ್ಲಪ್ಪ ಸನದಿ, ಅರ್ಜುನ ಮಾದರ,ಮುತ್ತಪ್ಪ ದಾಸಣ್ಣವರ,ನಿಂಬೆವ್ವ ದಾನಿಹಾಳ,ಸುಮಿತ್ರಾ ತೇರದಾಳ, ಅವಿರೋಧವಾಗಿ ಆಯ್ಕೆಯಾದರು ಎಂದು ಸಂಘದ ಮುಖ್ಯಕಾರ್ಯನಿರ್ವಾಕರಾದ  ಮಹಾದೇವ ಹಾಲಳ್ಳಿ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಗಿರಿಗೌಡ ಪಾಟೀಲ, ಶಂಕರಗೌಡ ಪಾಟೀಲ, ಲಕ್ಷ್ಮಣ ಸಿ ಪಾಟೀಲ, ಮಾರುತಿ ಬೆಳಕೂಡ, ಲಕ್ಷ್ಮಣ ಮರಾಪೂರ ಹಾಗು ಸಂಘದ ಸದಸ್ಯರು ಮತ್ತು ಸಿಬ್ಬಂದಿಯವರು ಉಪಸ್ಥತರಿದ್ದರು.

- Advertisement -
- Advertisement -

Latest News

ಕವನ: ಕಲೆಯ ಲೀಲೆ

"ಕಲೆಯ ಲೀಲೆ" ಲೀಲಾವತಿ ಎಂದರೆ ಕಲೆಯ ಕಡಲು ನಟನೆಯಲ್ಲಿ ಕೈಗೆಟುಕದ ಮುಗಿಲು ಮರೆಯದ ಕಲಾವಿದೆ ಇವರು ಮರೆತರು ಇವರ ಇವರಿಂದ ಬೆಳೆದವರು ಸಾರುತ್ತಿದ್ದವು ಮೌಲ್ಯ ಇವರ ಚಿತ್ರಗಳು ಕಲಿಸುತ್ತಿದ್ದವು ಪಾಠ ಇವರ ಹಾಡುಗಳು ಜೀವನವೇ ಇರುತ್ತಿತ್ತು ಇವರ ಸಿನಿಮಾದಲ್ಲಿ ಬದುಕುತ್ತಿದ್ದರು ಸಿನಿಮಾದಂತೆ ಜನರು ಜೀವನದಲ್ಲಿ ಬಡವಾಯಿತು ಸಿನಿಮನೆ ಹಿರಿಯ ಕಲೆ ತಲೆಗಳಿಲ್ಲದೆ ಚಿತ್ರರಂಗ ಸಾಗಿದೆ ಕಲೆ...
- Advertisement -

More Articles Like This

- Advertisement -
close
error: Content is protected !!
Join WhatsApp Group