- Advertisement -
ಮೂಡಲಗಿ – ಕೊರೋನಾ ವಿರುದ್ಧ ಹೋರಾಡಲು ಕನೇರಿ ಮಠದಿಂದ ಕೊಡಲ್ಪಟ್ಟ ಇಮ್ಯುನಿಟಿ ನೀರಿನ ಬಾಟಲಿಗಳನ್ನು ಮೂಡಲಗಿಯ ಏಳನೇ ವಾರ್ಡಿನಲ್ಲಿ ಬಿಜೆಪಿ ಕಾರ್ಯಕರ್ತರು ಮನೆಮನೆಗೆ ಹಂಚಿದರು.
ಈ ಸಂದರ್ಭದಲ್ಲಿ ಬಿಜೆಪಿ ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಕೇದಾರಿ ಭಸ್ಮೆ, ಜಗದೀಶ ತೇಲಿ, ಪಾಂಡುರಂಗ ಮಹೇಂದ್ರಕರ, ಹಣಮಂತ ಅಳಗೋಡಿ, ಚೇತನ ನಿಶಾನಿಮಠ, ಉಮೇಶ ಬೆಳಕೂಡ ಉಪಸ್ಥಿತರಿದ್ದರು.