spot_img
spot_img

ಬಿಜೆಪಿಯಿಂದ ಇಮ್ಯುನಿಟಿ ನೀರು ವಿತರಣೆ

Must Read

- Advertisement -

ಮೂಡಲಗಿ – ಕೊರೋನಾ ವಿರುದ್ಧ ಹೋರಾಡಲು ಕನೇರಿ ಮಠದಿಂದ ಕೊಡಲ್ಪಟ್ಟ ಇಮ್ಯುನಿಟಿ ನೀರಿನ ಬಾಟಲಿಗಳನ್ನು ಮೂಡಲಗಿಯ ಏಳನೇ ವಾರ್ಡಿನಲ್ಲಿ ಬಿಜೆಪಿ ಕಾರ್ಯಕರ್ತರು ಮನೆಮನೆಗೆ ಹಂಚಿದರು.

ಈ ಸಂದರ್ಭದಲ್ಲಿ ಬಿಜೆಪಿ ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಕೇದಾರಿ ಭಸ್ಮೆ, ಜಗದೀಶ ತೇಲಿ, ಪಾಂಡುರಂಗ ಮಹೇಂದ್ರಕರ, ಹಣಮಂತ ಅಳಗೋಡಿ, ಚೇತನ ನಿಶಾನಿಮಠ, ಉಮೇಶ ಬೆಳಕೂಡ ಉಪಸ್ಥಿತರಿದ್ದರು.

- Advertisement -
- Advertisement -

Latest News

‘Silent killer’ ಎಂದು ಕರೆಯಲ್ಪಡುವ ಒಂದು ಹಾವುಂಟು !

ಈ ಹಾವನ್ನು ಈ ರೀತಿ ಕರೆಯಲು ಹಲವು ಕಾರಣಗಳುಂಟು. ಈ ಹಾವು ರಾತ್ರಿ ವೇಳೆಯಲ್ಲಿಯೇ ಹೆಚ್ಚು ಓಡಾಟ ಮಾಡುವುದು (ನಿಶಾಚರಿ). ಮತ್ತೆ ಈ ಹಾವು ಮನುಷ್ಯರಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group