ಮೂಡಲಗಿ ಪಟ್ಟಣದ ತಹಶೀಲ್ದಾರ್ ಕಛೇರಿ ಹತ್ತಿರ ನೂತನವಾಗಿ ವಿಶ್ವಗುರು ಬಸವೇಶ್ವರ ವೃತ್ತವನ್ನು ಶ್ರೀ ಬಸವ ಸೇವಾ ಯುವಕ ಸಂಘದವರಿಂದ ಉದ್ಘಾಟಿಸಲಾಯಿತು.
ಈ ಸಮಯದಲ್ಲಿ ಪುರಸಭೆ ಮಾಜಿ ಉಪಾಧ್ಯಕ್ಷ ರವೀಂದ್ರ ಸೋನವಾಲ್ಕರ, ಶಿವಲಿಂಗ ಕುಂದರಗಿ , ಶ್ರೀ ಬಸವ ಸೇವಾ ಯುವಕ ಸಂಘದ ಅಧ್ಯಕ್ಷ ಕಲ್ಮೇಶ ಗೋಕಾಕ, ಉಪಾಧ್ಯಕ್ಷ ಪ್ರವೀಣ ಕುರುಬಗಟ್ಟಿ ಕಾಯ೯ದಶಿ೯ ಉಮೇಶ ಶೆಕ್ಕಿ, ಮಲ್ಲು ಕುರುಬಗಟ್ಟಿ, ಎಮ್. ಆರ್.ಬಳಿಗಾರ,ಶಿವಲಿಂಗ ಕುಂದರಗಿ,ಈರಪ್ಪ ಬಡಿಗೇರ,.ಚೇತನ ಹೊಸಕೋಟಿ, ಹಾಗೂ ಅನೇಕರು ಹಾಜರಿದ್ದರು.