- Advertisement -
ಮೂಡಲಗಿ: ಇಲ್ಲಿಯ ಪ್ರೆಸ್ಕ್ಲಬ್ ಕಾರ್ಯಾಲಯದಲ್ಲಿ ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ಹಾಗೂ ಬಿಜೆಪಿ ಕಾರ್ಯಕರ್ತರು ಕನ್ನಡಪ್ರಭದ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.
ಹಿರಿಯ ಮುಖಂಡ ಪ್ರಕಾಶ ಮಾದರ, ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಎಸ್ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಪ್ಪ ಢವಳೇಶ್ವರ, ಕೇದಾರಿ ಭಸ್ಮೆ, ಮಹಾಲಿಂಗ ಒಂಟಗೂಡಿ, ಕುಮಾರ ಗಿರಡ್ಡಿ, ಶಿವಬಸು ಬಂಡಿವಡ್ಡರ, ಜಗದೀಶ ತೇಲಿ, ಮಹಾಲಿಂಗಯ್ಯಾ ಹಿರೇಮಠ, ಶಿವಾನಂದ ಮಗದುಮ್, ಬಸು ತಳವಾರ, ಪಾಂಡು ಮಹೇಂದ್ರಕರ್ ಇದ್ದರು.