- Advertisement -
ಮುನವಳ್ಳಿ ; ಪಟ್ಟಣದ ಶ್ರೀ ವ್ಹಿ ಪಿ ಜೇವೂರ ಸ್ಮಾರಕ ಕಿವುಡ ಮತ್ತು ಮೂಕ ಮಕ್ಕಳ ವಸತಿ ಶಾಲೆಯಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 395ನೇ ಜಯಂತಿಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಾದ ಲಾಲಸಾಬ ವಟ್ನಾಲ,ಶಿವು ಕಾಟಿ,ಅಜಯ ಕಂಬನ್ನವರ,ವೀರು ಕಳಸನ್ನವರ, ಇಬ್ರಾಹಿಮ್, ಅತ್ತಾರ,ಮಂಜುನಾಥ ಮಾವಿನಕಟ್ಟಿ,ಸುಜಾತಾ ಬಡ್ಲಿ,ಅಮೀನಾ ತಾಸೇದ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.