spot_img
spot_img

ಕವನ: ಸೈರಿಸು ಮನವೇ

Must Read

- Advertisement -

ಸೈರಿಸು ಮನವೇ

ಸೈರಿಸು ಮನವೇ ಸೈರಿಸು
ಜೀವನದ ಜೋಕಾಲಿ
ಜೀಕು ನೀ ಸುವ್ವಿ ಸುವ್ವಾಲಿ ಇರಲಿ ಮೊದಲು ನಿಧಾನ
ಸಿಗುವುದು ನಿನಗೆ ಸಮಾಧಾನ
ಅವಸರವೇಕೆ ಮನವೇ
ತಡೆದುಕೊಂಡಷ್ಟು ಇದೆ ಸುಖಕರ
ತಣ್ಣನೆಯ ಗಾಳಿ ಹಿತಕರ
ನೀ ಜೊತೆಗಿದ್ದರೆ ಎಲ್ಲಿಯ ಭಯ
ಇರಲಿ ನಮ್ಮ ಮೇಲೆ ದೇವರ ಅಭಯ
ಜೊತೆಯಲ್ಲಿಯೇ ಗಗನಕ್ಕೆರುವಾ ಬಾ ಬಾರ
ಅಲ್ಲಿದೆ ನೋಡು ಒಲವಿನ ಚಿತ್ತಾರ
ಶುಭ್ರ ಬಿಳಿ ಮೋಡಗಳ ನೀಲಾಕಾಶ
ಮತ್ತೆ ಮತ್ತೆ ಸಿಗದು ಈ ಅವಕಾಶ
ಸೈರಿಸು ಮನವೇ ಸೈರಿಸು


ಮುಕ್ತಾ. ಎಸ್. ಪಶುಪತಿ
ಮುನವಳ್ಳಿ 591117.
ಸವದತ್ತಿ ತಾಲೂಕು. ಬೆಳಗಾವಿ ಜಿಲ್ಲೆ

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group