Savadatti: ಸಮುದಾಯಭವನ ನಿರ್ಮಾಣದ ಕಾಮಗಾರಿಗೆ ಚಾಲನೆ

Must Read

ಸವದತ್ತಿ – ತಾಲೂಕಿನ ಮಬನೂರ ಗ್ರಾಮದಲ್ಲಿ ಶಾಸಕ ಹಾಗೂ ವಿಧಾನಸಭಾ ಉಪ ಸಭಾಧ್ಯಕ್ಷ ಆನಂದ ಮಾಮನಿಯವರು ಶಾಸಕರ ಅನುದಾನದಲ್ಲಿ ಸುಮಾರು 20 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಪುಂಡಲೀಕ ಮೇಟಿ. ಪ್ರಕಾಶ ನರಿ. ಯಲ್ಲಪ್ಪ ನರಿ. ಭೀಮಪ್ಪ ಮುರಗೊಡ. ವಿಠ್ಠಲ ಚುಂಚನೂರ.ನಾಗಪ್ಪ ಬೆಳ್ಳಿವರಿ.ಮುತ್ತೆಪ್ಪ ಮೇಟಿ.ಶಿವಾನಂದ ನರಿ.ಕರೆಪ್ಪ ಮೇಟಿ.ಅಶೋಕ ಬಡಿಗೇರ.ಮಹಾದೇವ ಮುರಗೊಡ.ವಾಸುದೇವ ಮೇಟಿ. ಬಸವರಾಜ ಪಾಟೀಲ.ಸುರೇಶ ಪಾಟೀಲ.ಬಸಪ್ಪ ನೇಗಿನಾಳ. ಬಸಪ್ಪ ಹಡಪದ ಉಪಸ್ಥಿತರಿದ್ದರು.

Latest News

ಶ್ರೇಷ್ಠ ಜಾನಪದ ಸಂಶೋಧಕ ಡಾ ದೇವೇಂದ್ರ ಕುಮಾರ ಹಕಾರಿ

ಅಪ್ಪಟ ದೇಸಿ ಪ್ರಜ್ಞೆಯ ಒಬ್ಬ ಶ್ರೇಷ್ಠ ಜಾನಪದ ಸಂಶೋಧಕ ಕಲಾವಿದ ಲೋಕಗೀತೆ ರಂಗಗೀತೆಗಳನ್ನು ಹೊಸ ದಾಟಿ ಶೈಲಿಯಲ್ಲಿ ರಚಿಸಿ ನಾಟಕ ಅನುವಾದ ವಿಮರ್ಶೆ ಹೀಗೆ ಕನ್ನಡ...

More Articles Like This

error: Content is protected !!
Join WhatsApp Group