spot_img
spot_img

ಕುಮಾರಸ್ವಾಮಿ ಹಿಟ್ ಅಂಡ್ ರನ್ ಕೇಸ್ – ಖಂಡ್ರೆ

Must Read

spot_img
- Advertisement -

ಬೀದರ – ಕುಮಾರಸ್ವಾಮಿ ಹೇಳಿಕೆಗಳಲ್ಲಿ ಯಾವುದೇ ಸತ್ಯಾಂಶ ಇರುವುದಿಲ್ಲ. ಕುಮಾರಸ್ವಾಮಿ ಕೇವಲ ಹಿಟ್‌ ಆ್ಯಂಡ್ ರನ್ ಮಾಡ್ತಾರೆ. ಕುಮಾರಸ್ವಾಮಿ‌ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

ಕಾಂಗ್ರೆಸ್ ಹೈಜಾಕ್ ರಾಜಕೀಯ ಮಾಡುತ್ತಿದೆ ಎಂಬ ಹೆಚ್‌ಡಿ ಕುಮಾರಸ್ವಾಮಿ ಹೇಳಿಕೆ ವಿಚಾರ ಕುರಿತಂತೆ ಅವರು ಮಾತನಾಡಿದರು

ಎಚ್ಎಂಟಿಗೆ ನೀಡಿದ್ದ ಅರಣ್ಯ ಭೂಮಿ ವಾಪಸ್ ಪಡೆದಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದು ಎಚ್ಎಂಟಿ ಭೂಮಿ ಅಲ್ಲ, ಅವ್ರ ಹತ್ತಿರ ಏನಾದ್ರೂ ದಾಖಲೆ ಇದೆಯಾ..? ಎಂದು ಕೇಳಿ, ಎಚ್ಎಂಟಿ ಅವರಿಗೆ ರಿಯಲ್ ಎಸ್ಟೇಟ್‌, ಭೂಮಿ ವ್ಯಾಪಾರ ಮಾಡಲಿಕ್ಕೆ ನಮ್ಮ ಭೂಮಿ ಕೊಡಬೇಕಾ..? ಅರಣ್ಯ ಭೂಮಿ ಪರಭಾರೆ‌‌ ಮಾಡಲಿಕ್ಕೆ ಬರುವುದಿಲ್ಲ ಅಂತ ಸರ್ವೋಚ್ಛ ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ. ಕಾಯ್ದೆ ಪ್ರಕಾರ‌ ನಮ್ಮ ಇಲಾಖೆಯವ್ರು ಕ್ರಮ‌ ತೆಗೆದುಕೊಳ್ಳುತ್ತಿದ್ದಾರೆ. ಬೆಂಗಳೂರಲ್ಲಿ‌ ಒಂದು‌ ಕೋಟಿಗೂ ಅಧಿಕ ಜನರಿದ್ದಾರೆ. ಮೂಲಭೂತ ಸೌಕರ್ಯ ಹಾಳಾಗಿ ಹೋಗಿದೆ ಎಂದರು.

- Advertisement -
- Advertisement -

Latest News

ಕಿಟದಾಳದಲ್ಲಿ ಜರುಗಿದ ಕಲಿಕಾ ಹಬ್ಬ

ಸೀರೆ ತೊಟ್ಟುಕೊಂಡು ಬಂದ ಬಾಲಕಿಯರು, ಮದುವಣಗಿತ್ತಿಯಂತೆ ಕಂಗೊಳಿಸಿದ ಶಾಲಾ ಆವರಣ. ಎಲ್ಲರ ತಲೆ ಮೇಲೊಂದು ಕಲರ್ ಕಲರ್ ಪೇಪರ್ ಟೋಪಿ. ಹೌದು, ಹೀಗೆ ಶಾಲೆಯಲ್ಲೊಂಥರಾ ಹಬ್ಬದ...
- Advertisement -

More Articles Like This

- Advertisement -
close
error: Content is protected !!
Join WhatsApp Group