spot_img
spot_img

ಎಲ್ಲ ಶಾಸಕರನ್ನೂ ತನಿಖೆ ಮಾಡಿ ಹೂರಣ ಹೊರಬರಲಿ – ಸಚಿವ ಡಾ.ಸುಧಾಕರ

Must Read

ರಾಜ್ಯದ ಎಲ್ಲ ೨೨೫ ಶಾಸಕರನ್ನೂ ತನಿಖೆ ಮಾಡಿದರೆ ಯಾರು ಏಕ ಪತ್ನೀವೃತಸ್ಥರು ಅಂತ ಗೊತ್ತಾಗುತ್ತದೆ. ನನ್ನನ್ನೂ ಸೇರಿ ಎಲ್ಲರ ತನಿಖೆಯಾಗಬೇಕು ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ ಹೇಳಿದ್ದಾರೆ.

ಈವತ್ತು ಮರ್ಯಾದಾ ಪುರುಷೋತ್ತಮರಂತೆ ಮಾತನಾಡುವವರೆಲ್ಲರ ಬಗ್ಗೆ ತನಿಖೆಯಾಗಬೇಕು. ಯಾರು ಮುಖ್ಯಮಂತ್ರಿಯಾಗಿದ್ದರೋ ಅವರದೂ ತನಿಖೆಯಾಗಲಿ ಎಲ್ಲರ ಹೂರಣ ಹೊರಬರುತ್ತದೆ ಎಂದು ಅವರು ಪತ್ರಕರ್ತರೆದುರು ಆಕ್ರೋಶ ವ್ಯಕ್ತಪಡಿಸಿದರು.

- Advertisement -
- Advertisement -

Latest News

ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದಗೆ ೭೬.೦೭ ಲಕ್ಷ ರೂ ಲಾಭ

ಮೂಡಲಗಿ: ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ೨೦೨೩ರ ಮಾರ್ಚ ಅಂತ್ಯಕ್ಕೆ ರೂ.೭೬.೦೭ ಲಕ್ಷ ಲಾಭವನ್ನು ಗಳಿಸಿ ಪ್ರಗತಿಯಲ್ಲಿ  ಸಾಗುತ್ತಿದೆ ಎಂದು ಸಹಕಾರಿಯ ಅಧ್ಯಕ್ಷೆ...
- Advertisement -

More Articles Like This

- Advertisement -
close
error: Content is protected !!