spot_img
spot_img

ಮಾಧವಾನಂದ ಸೊಸಾಯಿಟಿ ಉದ್ಘಾಟನೆ

Must Read

spot_img
- Advertisement -

ಮೂಡಲಗಿ:-ತಾಲೂಕಿನ ಶಿವಾಪೂರ(ಹ) ಗ್ರಾಮದಲ್ಲಿ ಶ್ರೀ ಮಾಧವಾನಂದ ಕ್ರೆಡಿಟ್ ಕೋ ಆಪರೇಟಿವ ಸೊಸೈಟಿ ಉದ್ಘಾಟನೆ;

ಮೂಡಲಗಿ –  ತಾಲೂಕಿನ ಶಿವಾಪೂರ ಗ್ರಾಮದಲ್ಲಿ ನೂತನವಾಗಿ ಪ್ರಾರಂಭ ವಾಗಿರುವ ಶ್ರೀ ಮಾಧವಾನಂದ ಕ್ರೆಡಿಟ್ ಕೋ ಆಪರೇಟಿವ ಸೊಸೈಟಿಯ ಉದ್ಘಾಟನೆಯನ್ನು ಸುಕ್ಷೇತ್ರ ಇಂಚಗೇರಿ ಮಠದ ಮುಕುಂದ ಮಹಾರಾಜರು ತಮ್ಮ ಅಮೃತ ಹಸ್ತದಿಂದ ಉದ್ಘಾಟನೆ ಮಾಡಿದರು .

ಈ ಸಂದರ್ಭದಲ್ಲಿ ವಿಶೇಷ ಆಹ್ವಾನಿತರಾಗಿ ಸರ್ವೋತ್ತಮ ಜಾರಕಿಹೊಳಿ ಅವರು ಆಗಮಿಸಿದ್ದರು,ಅಧ್ಯಕ್ಷತೆಯನ್ನು ಸೊಸೈಟಿಯ ಅಧ್ಯಕ್ಷರಾದ ಎಂ ಎಂ ಪಾಟೀಲ ವಹಿಸಿದ್ದರು,

- Advertisement -

ಮುಖ್ಯ ಅತಿಥಿಗಳಾಗಿ ಇಂಚಗೇರಿಯ ಶಂಕರಪ್ಪ ಮಹಾರಾಜರು,  ರಾಮಣ್ಣ ಮಹಾರಾಜರು, ಸುಭಾಷ ಮಹಾರಾಜರು, ವಸಂತ ಮಹಾರಾಜರು ಗ್ರಾಮದ ಮುಖಂಡರಾದ ಎಸ್.ಎಸ್ ಪಾಟೀಲ,ಕೆ.ಬಿ ಮುಧೋಳ, ಎಸ್.ವಾಯ ಜುಂಜರವಾಡ, ಬಿ.ಆರ್ ಸಾಯನ್ನವರ, ಎ.ಎಂ ಕಿತ್ತೂರು, ಸಿ.ಎಂ ಕುಡಚಿ, ಕೆ.ಜಿ ಮುಧೋಳ , ಎಂ.ಎಂ ಜುಂಜರವಾಡ, ಹಣಮಂತ ತೆರದಾಳ , ಎಸ್. ಬಿ ರಡ್ಡೇರಟ್ಟಿ, ಉದಯವಾಣಿ ಬೆಳಗಾವಿ ಜಿಲ್ಲಾ ಎಕ್ಷಿಕ್ಯುಟಿವ ಅಧಿಕಾರಿ ಮಾರುತಿ ಕೊಲೆಕರ , ಮಲ್ಲಪ್ಪ ಕಂಕಣವಾಡಿ ನಿವೃತ್ತ ಸೈನಿಕರು ಕಲ್ಲೋಳಿ ,ಹಾಗೂ ಸೊಸೈಟಿಯ ಎಲ್ಲ ಆಡಳಿತ ಮಂಡಳಿಯ ಸದಸ್ಯರು ಹಾಗೂ ಗ್ರಾಮದ ಎಲ್ಲ ಸಂಘ ಸಂಸ್ಥೆಯ ಪದಾಧಿಕಾರಿಗಳು, ನಿರ್ದೇಶಕರು ,ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು,

ನಿರೂಪಣೆಯನ್ನು ಸಂಗಪ್ಪ ಹಡಪದ, ವಂದನಾರ್ಪನೆಯನ್ನು ಬಸವರಾಜ ಕೌಜಲಗಿ ಮಾಡಿದರು.

- Advertisement -
- Advertisement -

Latest News

ನಾಗೂರಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

ಹುನಗುಂದ: ತಾಲೂಕಿನ ನಾಗೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಎಫ್ಎಲ್ಎನ್ ಮಕ್ಕಳ ಕಲಿಕಾ ಹಬ್ಬ ನಡೆಯಿತು. ಕ್ಲಸ್ಟರಿನ ಹನ್ನೆರಡು ಶಾಲೆಗಳಿಂದ ಆಗಮಿಸಿದ 100ಕ್ಕೂ...
- Advertisement -

More Articles Like This

- Advertisement -
close
error: Content is protected !!
Join WhatsApp Group