spot_img
spot_img

ಮುರಗೋಡ ಮಠಕ್ಕೆ ಸಂಸದೆ ಅಂಗಡಿ ಭೇಟಿ

Must Read

- Advertisement -

ಬೈಲಹೊಂಗಲ – ಬೆಳಗಾವಿ  ಲೋಕಸಭೆಗೆ ನೂತನವಾಗಿ ಆಯ್ಕೆಯಾದ ಸಂಸದೆ ಮಂಗಲ ಅಂಗಡಿಯವರು ಮುರಗೋಡ ಮಠಕ್ಕೆ ಭೇಟಿ ನೀಡಿ ಗದ್ದುಗೆಗೆ  ಪೂಜೆ ಸಲ್ಲಿಸಿದರು.

ನಂತರ ಮಠದ ಪೀಠಾಧಿಕಾರಿ ಪೂಜ್ಯ ಶ್ರೀ ನೀಲಕಂಠ ಸ್ವಾಮೀಜಿ ಅವರನ್ನು ಸನ್ಮಾನಿಸಿ ಶ್ರೀಗಳಿಂದ ಆಶೀರ್ವಾದ ಪಡೆದರು. ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಹಿರಿಯ ಮುಖಂಡರು ಶಂಕ್ರಯ್ಯ ಮಲ್ಲಯ್ಯನವರ, ಬಸಪ್ಪ ತೆರಗಾವಿ, ಅಶೋಕ ಶೆಟ್ಟರ, ತಾ  ಪಂ  ಸದಸ್ಯ ಸುರೇಶ ಮ್ಯಾಕಲ್, ಲಕ್ಕಪ್ಪ  ಕಾರಗಿ, ಗುರುಪಾದ ಕಳ್ಳಿ,  ಮಹೇಶ ಹುಡೇದ,  ಜಗದೀಶ ಸೋಮಾಪುರ, ಸುರೇಶ ಚಿಕ್ಕೊಪ್ಪ, ಶ್ರೀಕಾಂತ ಶಿರಹಟ್ಟಿ, ಮಹಾದೇವ  ಕುಂಬಾರ ಸೇರಿದಂತೆ  ಅನೇಕರು  ಈ  ಸಂದರ್ಭದಲ್ಲಿ  ಉಪಸ್ಥಿತರಿದ್ದರು.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group