ನೂತನ ಬಸ್ಸುಗಳಿಗೆ ಚಾಲನೆ

Must Read

ಸಿಂದಗಿ; ಸಾರ್ವಜನಿಕರು ಗ್ರಾಮಸ್ಥರ ಬೇಡಿಕೆಯ ಮೇರೆಗೆ ಸಿಂದಗಿ ಯಿಂದ ಮೋರಟಗಿ – ಕುಳೆಕುಮಟಗಿ – ಶಿರಸಗಿ – ಬಮ್ಮನಳ್ಳಿ – ಗುಂದಗಿ ಮಾರ್ಗವಾಗಿ ಆಲಮೇಲ ಪಟ್ಟಣಕ್ಕೆ ಹಾಗೂ ಸಿಂದಗಿ ಯಿಂದ ಮಲಘಾಣ – ದೇವರನಾವದಗಿ – ಕುಮಸಗಿ – ದೇವಣಗಾಂವ ಮಾರ್ಗವಾಗಿ ಅಫಜಲಪುರ್ ತಲುಪುವ ಹಾಗೂ ಆಲಮೆಲ ದಿಂದ ಬ್ಯಾಡಗಿಹಾಳ ಗ್ರಾಮಕ್ಕೆ ಬಸ್ ಸಂಚಾರಕ್ಕೆ ಚಾಲನೆ ನೀಡಲಾಯಿತು.

ಶಾಸಕ ಅಶೋಕ ಮನಗೂಳಿ ಬಸ್ಸುಗಳಿಗೆ ಚಾಲನೆ ನೀಡಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದು ಕೊಳ್ಳಬೇಕು ಎಂದು ಕೋರಿದ್ದಾರೆ.

ಇದೆ ಸಂದರ್ಭದಲ್ಲಿ ಡಿಪೋ ವ್ಯವಸ್ಥಾಪಕ ರೇವಣಸಿದ್ದಪ್ಪ ಖೈನೂರ ಸೇರಿದಂತೆ ಕೆ. ಎಸ್.ಆರ್.ಟಿ.ಸಿ ಸಿಬ್ಬಂದಿಗಳು ಹಾಗೂ ಮಂಡಲ ಅದ್ಯಕ್ಷ ಸುರೇಶ ಪೂಜಾರಿ, ಪಕ್ಷದ ಮುಖಂಡರಾದ ಪ್ರವೀಣ ಕಂಠಿಗೊಂಡ, ಸಾಯಬಣ್ಣಾ ಪುರದಾಳ, ವಿಜಯಕುಮಾರ ಯಾಳವಾರ ಸೇರಿದಂತೆ ಪದಾಧಿಕಾರಿಗಳು, ಕಾರ್ಯಕರ್ತರು ಇತರರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಕವನ : ಸಮರದ ಮಾತು

ಸಮರದ ಮಾತು ಅದೆಷ್ಟು ಇವೆ ನಿನ್ನ ಮಾತಿನ ಸಮರದ ಬಾಣಗಳು ಎದೆಯ ಗುಂಡಿಗೆಯನು ಸೀಳಿ ನಿಂತಿವೆವೀರ ಪರಾಕ್ರಮದ ಕೂಸೂ ನಾನಲ್ಲ ನಿನ್ನ ಜೊತೆ ಹೋರಾಡಿ ಜಯಿಸುವ ಶಕ್ತಿಯೂ ನನ್ನಲಿಲ್ಲ ಏಕೆಂದರೆಆ ಶಕ್ತಿ ಎಲ್ಲವನ್ನೂ ಕಿತ್ತು ಕೊಂಡ ವೀರ ಯೋಧ ಮಾತಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group