spot_img
spot_img

ಧಾರವಾಡದ ರಂಗಾಯಣದಲ್ಲಿ “ನುಡಿ ನೂಪುರ” ಕವನ ಸಂಕಲನ ಲೋಕಾರ್ಪಣೆ

Must Read

spot_img
- Advertisement -

ದಿನಾಂಕ 28 ರಂದು ಧಾರವಾಡದ ರಂಗಾಯಣ ಸಭಾಭವನದಲ್ಲಿ ಕನಕಶ್ರೀ ಪ್ರಕಾಶನ ಬ್ಯಾಕೂಡ ಸಂಯುಕ್ತಾಶ್ರಯದಲ್ಲಿ ಕನಕ ಸಾಹಿತ್ಯ ಸಮ್ಮೇಳನ ಹಾಗೂ ಕರ್ನಾಟಕ ಮಹಿಳಾ ಯುವ ಸಮ್ಮೇಳನ ಕಾರ್ಯಕ್ರಮದಲ್ಲಿ ಡಾ.ಕ್ಯಾದಿಗೆಹಾಳ್ ಉದೇದಪ್ಪ ಶಿಕ್ಷಕರು ಪಿ.ವಿ.ಎಸ್.ಬಿ.ಸಿ.ಪ್ರೌಢ ಶಾಲೆ ˌ ಹೊಸಪೇಟೆ ಇವರ ಮೊದಲ ಕವನ ಸಂಕಲನ ” ನುಡಿ ನೂಪುರ ” ಪ.ಪೂ. ಶ್ರೀ ಬಸವಸೇವಾ ಸರ್ದಾರ ಮಹಾಸ್ವಾಮಿಗಳು ಬಂಜಾರ ಗುರುಪೀಠ ಚಿತ್ರದುರ್ಗ, ಕನಕಶ್ರೀ ಪ್ರಕಾಶನದ ಅಧ್ಯಕ್ಷರಾದ ಸಿದ್ರಾಮ . ಎಂ. ನಿಲಜಗಿ ˌ ಕನಕಶ್ರೀ ಪ್ರಕಾಶನದ ಗೌರವ ಕಾರ್ಯದರ್ಶಿಗಳಾದ ಶ್ರೀ ಡಾ.ಮಹಾಂತೇಶ ಅಣ್ಣಿಗೇರಿ ˌ ಕನಕ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಡಾ. ರಾಜೇಶ್ವರಿ ಬಿ ಹಿರೇಮಠ ಹಾಗೂ ಕುಮಾರಿ ಸುಮಿತ್ರ ದಳವಾಯಿ ಖ್ಯಾತ ಡೊಳ್ಳಿನ ಪದ ಕಲಾವಿದರು ˌ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಕಾರ್ಯದರ್ಶಿಗಳಾದ ಸಿ.ಕೆ.ರಾಮೇಗೌಡ ˌ ಕಾರ್ಯಕ್ರಮದ ಅಧ್ಯಕ್ಷರು ˌ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷರಾದ ಶ್ರೀಮತಿ ಶೋಭಾ.ಬ.ಮೇಟಿ ˌ ಶ್ರೀಮತಿ ಲತಾ ಹುದ್ದಾರ ˌ ಶಿಕ್ಷಕರು ಜನಪರ ವಿಜ್ಞಾನ ಪ್ರಚಾರಕರಾದ ಶ್ರೀ ಡಾ.ಮಂಜುನಾಥ ಬಾರಕೇರ ಹಾಗೂ ಗಣ್ಯ ಮಾನ್ಯರ ಸಮ್ಮುಖದಲ್ಲಿ “ನುಡಿ ನೂಪುರ ” ಕವನ ಸಂಕಲನವು ಲೋಕಾರ್ಪಣೆಯಾಯಿತು.

- Advertisement -
- Advertisement -

Latest News

ಕವನ: ಕಲೆಯ ಲೀಲೆ

"ಕಲೆಯ ಲೀಲೆ" ಲೀಲಾವತಿ ಎಂದರೆ ಕಲೆಯ ಕಡಲು ನಟನೆಯಲ್ಲಿ ಕೈಗೆಟುಕದ ಮುಗಿಲು ಮರೆಯದ ಕಲಾವಿದೆ ಇವರು ಮರೆತರು ಇವರ ಇವರಿಂದ ಬೆಳೆದವರು ಸಾರುತ್ತಿದ್ದವು ಮೌಲ್ಯ ಇವರ ಚಿತ್ರಗಳು ಕಲಿಸುತ್ತಿದ್ದವು ಪಾಠ ಇವರ ಹಾಡುಗಳು ಜೀವನವೇ ಇರುತ್ತಿತ್ತು ಇವರ ಸಿನಿಮಾದಲ್ಲಿ ಬದುಕುತ್ತಿದ್ದರು ಸಿನಿಮಾದಂತೆ ಜನರು ಜೀವನದಲ್ಲಿ ಬಡವಾಯಿತು ಸಿನಿಮನೆ ಹಿರಿಯ ಕಲೆ ತಲೆಗಳಿಲ್ಲದೆ ಚಿತ್ರರಂಗ ಸಾಗಿದೆ ಕಲೆ...
- Advertisement -

More Articles Like This

- Advertisement -
close
error: Content is protected !!
Join WhatsApp Group