- Advertisement -
ಸವದತ್ತಿ – ಪಟ್ಟಣದ ಕರೀಕಟ್ಟಿ ರಸ್ತೆ ಪಕ್ಕದಲ್ಲಿರುವ ಕುಮಾರೇಶ್ವರ ಕಾಲೇಜಿನಲ್ಲಿ ಆರ್.ಎಸ್.ಎಸ್ ಮತ್ತು ರಾಷ್ಟ್ರೀಯ ಸೇವಾಭಾರತಿ ವತಿಯಿಂದ ಕಾಲೇಜು ಆವರಣದಲ್ಲಿ ವಿಶ್ವ ಪರಿಸರ ದಿನ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಮಾಡಲಾಯಿತು.
ತಹಶೀಲ್ದಾರ ಪ್ರಶಾಂತ ಬಿ ಪಾಟೀಲ.ತಾಲೂಕು ವೈದ್ಯಾಧಿಕಾರಿ ಡಾಕ್ಟರ ಮಹೇಶ ಚಿತ್ತರಗಿ. ಡಾಕ್ಟರ ಹೇಮಂತ ಭಸ್ಮೇ. ಡಾಕ್ಟರ ನಯನಾ ಭಸ್ಮೇ. ಡಾಕ್ಟರ ನರಸಿಂಹ ಕುಲಕರ್ಣಿ. ನ್ಯಾಯವಾದಿಗಳಾದ ಸಿ ಬಿ ದೊಡಗೌಡರ. ಜಿ ವಾಯ್ ಕರಮಲ್ಲಪ್ಪನವರ ಮತ್ತು ಚಂದ್ರು ಸುತಗಟ್ಟಿ. ಪುರಸಭೆ ಸಿಬ್ಬಂದಿಗಳಾದ ಟಿ ಎಚ್ ಆನಿ ಉಪಸ್ಥಿತರಿದ್ದರು.