spot_img
spot_img

ಕವನ : ಬಳಲಲಿಲ್ಲ ಭಾವವು

Must Read

spot_img
- Advertisement -

ಬಳಲಲಿಲ್ಲ ಭಾವವು

ನಿನ್ನ ಸ್ನೇಹಕೆ
ಪ್ರೀತಿ ಒಲುಮೆಗೆ
ಬರೆದೆ ನೂರು
ಕವನ ಕಾವ್ಯ
ಬರೆದು ಬರೆದು
ಕೈ ಬಳಲಿತು
ಬಳಲಲಿಲ್ಲ ಭಾವವು

ನಗೆಯ ಹೊತ್ತು
ಕಂಡ ಕನಸು
ನಿತ್ಯ ನಡೆದೆನು
ಮೈಲಿ ದೂರ
ನಡೆದು ನಡೆದು
ಕಾಲು ಸವೆದವು
ಸವೆಯಲಿಲ್ಲ ಪಯಣವು

- Advertisement -

ಹಲವು ಬಯಕೆ
ಚಿಗುರೊಡೆದವು
ಮರದ ಬಳ್ಳಿಯ
ಮಧುರ ಗಾನವು
ಹಾಡಿ ಹಾಡಿ
ಧ್ವನಿಯು ಸೋತಿತು
ಸೋಲಲಿಲ್ಲ ಪಕ್ಷಿಯು
—————————————-
ಡಾ. ಶಶಿಕಾಂತ ಪಟ್ಟಣ ರಾಮದುರ್ಗ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಾಲದ ಸುಳಿಗೆ ಸಿಲುಕಿ ರೈತ ಆತ್ಮಹತ್ಯೆ

ಸಿಂದಗಿ: ಸಾಲದ ಸುಳಿಗೆ ಸಿಲುಕಿದ ರೈತನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮನ್ನಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ದುಂಡಪ್ಪ ಸಿದ್ರಾಮಪ್ಪ ಮನಗೂಳಿ(೩೫) ಮೃತ ದುರ್ದೈವಿ ರೈತನಾಗಿದ್ದಾನೆ....
- Advertisement -

More Articles Like This

- Advertisement -
close
error: Content is protected !!
Join WhatsApp Group