ಕವನ : ಚರಮಗೀತೆ

Must Read

ಚರಮ ಗೀತೆ

ದಮನದ ನೆರಳಿನಲಿ
ನ್ಯಾಯಕ್ಕೆ ಹುಡುಕಾಟ
ಸಾವು ನೋವಿನ ಲೆಕ್ಕ
ಮಸಣ ಮನೆಯು

ದರ್ಪದ ತುಳಿತದಲಿ
ಸತ್ಯಕ್ಕೆ ಹೋರಾಟ
ಶೂಲಕ್ಕೇರುವ ಗೋಣು
ನೂರು ನೂರು

ಹಿರಿಯಣ್ಣ ದೊಡ್ಡಣ್ಣ
ಹೊಸಕಿ ಹಾಕಿದ ದ್ವೀಪ
ಬದುಕು ದುಸ್ತರವಾತು
ಹಗಲಿನಲಿ ಕೈ ಕೊಳವು

ಜಗವಿಂದು ನಲಗುತಿದೆ
ಅಲ್ಲ ದುಷ್ಟರ ದಾಳಿ
ಶಿಷ್ಟರ ಮೌನ ಎಲ್ಲೆಡೆ ಹರಡಿ
ಕಣ್ಣೀರು ಕನಿಕರ ಹಿಂಸೆ ಕೊಲೆಗೆ

ರಾಷ್ಟ್ರ ರಾಷ್ಟ್ರಗಳ ಯುದ್ಧ
ವಾಯು ನೆಲೆ ಕ್ಷಿಪಣಿ ಸದ್ದು
ಸಾಯುತಿದೆ ಜೀವ ಸೆಲೆ
ಮರಣ ಚರಮ ಗೀತೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

LEAVE A REPLY

Please enter your comment!
Please enter your name here

Latest News

ಶ್ರೇಷ್ಠ ಜಾನಪದ ಸಂಶೋಧಕ ಡಾ ದೇವೇಂದ್ರ ಕುಮಾರ ಹಕಾರಿ

ಅಪ್ಪಟ ದೇಸಿ ಪ್ರಜ್ಞೆಯ ಒಬ್ಬ ಶ್ರೇಷ್ಠ ಜಾನಪದ ಸಂಶೋಧಕ ಕಲಾವಿದ ಲೋಕಗೀತೆ ರಂಗಗೀತೆಗಳನ್ನು ಹೊಸ ದಾಟಿ ಶೈಲಿಯಲ್ಲಿ ರಚಿಸಿ ನಾಟಕ ಅನುವಾದ ವಿಮರ್ಶೆ ಹೀಗೆ ಕನ್ನಡ...

More Articles Like This

error: Content is protected !!
Join WhatsApp Group