ಕವನ ; ಮುಗ್ಧ ಮನಸು

Must Read

ಮುಗ್ಧ ಮನಸು

ಮುಗ್ದ ಮನಸ್ಸಿನ ಪುಟ್ಟ ಕಂದವೊಂದು ಗ್ರಾಮ ದೇವಿಯ ಗುಡಿಯ ಜಗಲಿಯಲಿ ಶಾಲೆಯ ಪಠ್ಯವ ಓದುತಲಿತ್ತು,ಬರೆಯುತಲಿತ್ತು.

ನಿಷ್ಕಲ್ಮಶ ಮನಸ್ಸಿನ ಮೌನ
ಭಾವದಿ ಓದುತ, ಬರೆಯುತ,
ಮೊಗದ ಮಂದಹಾಸದಿ ಕಣ್ಣು ಪಿಳಿಪಿಳಿ ಪಿಳುಕಿಸುತ್ತಿತ್ತು

ಅಮ್ಮನ ಆಸೆಗೆ ಅಪ್ಪನ ಕನಸಿಗೆ
ಬಣ್ಣವ ತೀಡುತ ಅಕ್ಷರಾಭ್ಯಾಸವ ಕಲಿಯುತಲಿತ್ತು. ಅಕ್ಷರ ಕಲಿಸಿದ ಗುರುವಿಗೆ ಗರ್ವದಿ ವಂದನೆ ತಿಳಿಸುತಲಿತ್ತು.

ಮಗ್ದ ಮನಸ್ಸಿನ ಪುಟ್ಟ ಗೂಡಲಿ
ಡಾಕ್ಟರ್, ಇಂಜಿನಿಯರ್, ಪೋಲಿಸ್, ಪೈಲಟ್ ಆಗುವ ಕನಸಿನ ಮೂಟೆಯ ಹೊತ್ತು ಸಾಗಿತ್ತು.

ರಾಹುಲ್ ಸರೋದೆ
ಅಕ್ಷರನಾದ ಬಸವಶ್ರೀ ರತ್ನ ಪ್ರಶಸ್ತಿ ಪುರಸ್ಕೃತರು
ಗಂಗಾವತಿ

- Advertisement -
- Advertisement -

Latest News

ಪ್ರೊ. ಭೀಮರಾಯ ಬಿರಾದಾರರಿಗೆ ಪಿಎಚ್ ಡಿ

ಸಿಂದಗಿ : ಪಟ್ಟಣದ ಪ್ರೊ. ಭೀಮರಾಯ ರುದ್ರಗೌಡ ಬಿರಾದಾರ ಇವರಿಗೆ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಕರ್ನಾಟಕ ಸುರತ್ಕಲ್ ಮಂಗಳೂರು ವತಿಯಿಂದ ಪಿಎಚ್.ಡಿ ಪದವಿ ನೀಡಿ...
- Advertisement -

More Articles Like This

- Advertisement -
close
error: Content is protected !!
Join WhatsApp Group